ಸಂಜೆ ವೇಳೆ ಈ 2 ತಪ್ಪನ್ನು ಮಾಡಬೇಡಿ, ಒಂದುವೇಳೆ ಮಾಡಿದರೆ ಭಿಕ್ಷೆ ಬೇಡಬೇಕಾಗುತ್ತದೆ ಎಚ್ಚರ!!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಸಂಜೆ ವೇಳೆ ಈ 2 ತಪ್ಪುಗಳನ್ನು ಮಾಡಬೇಡಿ, ಒಂದು ವೇಳೆ ಮಾಡಿದರೆ ಭಿಕ್ಷೆ ಬೇಡಬೇಕಾಗುತ್ತದೆ ಎಚ್ಚರ. ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಎಲ್ಲರಿಗೂ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬೇಕು ಶ್ರೀಮಂತರು ಆಗಬೇಕು ಅಂತ ಎಲ್ಲರೂ ಇರುತ್ತದೆ. ಸ್ನೇಹಿತರೆ ನಾವು ಮನಸ್ಸಿನಲ್ಲಿ ಅಂದುಕೊಂಡರೆ ಮಾತ್ರ ಲಕ್ಷ್ಮಿ ದೇವಿ ಒಲಿಯುವುದಿಲ್ಲಾ. ಲಕ್ಷ್ಮಿ ದೇವಿಗೆ ಇಷ್ಟ ಆಗುವ ಕೆಲಸ ಮಾಡುವುದರಿಂದ ನಮಗೆ ಲಕ್ಷ್ಮಿ ದೇವಿ ನಮಗೆ ಒಲೆಯುತ್ತಾಳೆ.

ಸ್ನೇಹಿತರೆ ನಿಮಗೆ ಲಕ್ಷ್ಮಿ ದೇವಿ ಒಲಿಯಬೇಕು ಎಂದರೆ, ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬೇಕು ಎಂದರೆ ನೀವು ಪ್ರತಿ ದಿನ ಸಂಜೆ ನಾವು ಹೇಳುವ ಕೆಲಸವನ್ನು ಮಾಡಬೇಕು ಮತ್ತು ಈ ಕೆಲಸವನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆ ನಿಮಗೆ ದೊರಕುತ್ತದೆ. ಹಾಗಾದರೆ ಆ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ.

ಇದರ ಬಗ್ಗೆ ಅನಿಸಿಕೆಯನ್ನು ನಮಗೆ ತಿಳಿಸಿ. ನೀವು ಕೂಡ ಈ ಕೆಲಸ ಮಾಡಿ ಲಕ್ಷ್ಮಿ ಕೃಪೆಗೆ ಪಾತ್ರರಾಗಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಸೂರ್ಯಾಸ್ತದ ಸಮಯವನ್ನು ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ. ಮತ್ತು ಈ ಸಮಯದಲ್ಲಿ ಒಳ್ಳೆಯ ಶುಭ ಕಾರ್ಯ ಮಾಡಲು ಒಳ್ಳೆಯ ಮುಹೂರ್ತ ಕೂಡ ಇರುತ್ತದೆ. ಇನ್ನು ಸಂಜೆಯ ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿ ದೇವಿಗೆ ಇಷ್ಟ ಆಗಿದೆ ಇರೋ ಕೆಲಸ ಮಾಡಬಾರದು.

ಹೌದು ಸ್ನೇಹಿತರೆ ಸಂಜೆ ಆರು ಗಂಟೆಗೆ ಸಮಯದಲ್ಲಿ ಯಾರು ಸಹ ಯಾವುದೇ ಕಾರಣಕ್ಕೂ ನಿದ್ರೆ ಸಹ ಮಾಡಬಾರದು ಮತ್ತು ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇನ್ನು ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿ ಪ್ರವೇಶ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ ಮತ್ತು ನೀವು ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಸವನ್ನು ಹೊಡೆಯಬಾರದು ಈ ಸಮಯದಲ್ಲಿ ಕಸ ಹೊಡೆದರೆ ಲಕ್ಷ ದೇವಿಯ ಕೋಪಕ್ಕೆ ಗುರಿಯಾಗತ್ತೀರ ಇನ್ನು ತುಳಸಿಯನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ.

ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮುಟ್ಟಬಾರದು. ಬೆಳಗ್ಗೆ ತುಳಸಿ ಗಿಡವನ್ನು ಪೂಜೆ ಮಾಡಿ. ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಿ ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಿ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಓಂ ಲಕ್ಷ್ಮಿ ದೇವಿ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment