ಕೇವಲ 1 ಬಾರಿ ಈ ಮಂತ್ರ ಕೇಳಿದರೂ ಆಂಜನೇಯ ಸ್ವಾಮಿಯ ಪವಾಡದ ಅನುಭವ ನಿಮಗೆ ಆಗುತ್ತದೆ

0

ನಮಸ್ಕಾರ ಸ್ನೇಹಿತರೇ ಇಲ್ಲಿ ನಾವು ನಿಮಗೆ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವ ಎಲ್ಲಕ್ಕಿಂತ ಅತ್ಯಂತ ಸುಲಭವಾದ ಮಾರ್ಗವನ್ನು ಹೇಳಿಕೊಡುತ್ತೇವೆ ಇಲ್ಲಿ ನಾವು ನಿಮಗೆ 12 ಹೆಸರುಗಳ ಬಗ್ಗೆ ತಿಳಿಸಿಕೊಡುತ್ತೇವೆ ಇವುಗಳ ಸ್ಮರಣೆಯಿಂದ ಆಂಜನೇಯಸ್ವಾಮಿ ಬೇಗನೆ ಒಲಿಯುತ್ತಾನೆ ಸ್ನೇಹಿತರೆ ನಮ್ಮ ಉದ್ದೇಶ ಏನೆಂದರೆ ನೀವು ಯಾವಾಗಲೂ ಖುಷಿಯಿಂದ ಸಂತೋಷದಿಂದ ಧನ ಸಂಪತ್ತಿನಿಂದ ಸುಖವಾದ ಜೀವನವನ್ನು ನಡೆಸಲಿ ಎಂದು ನಮ್ಮ ಆಶಯ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಭಗವಂತನಾದ ಶ್ರೀರಾಮನ ಭಕ್ತ ನಾದ ಆಂಜನೇಯ ಸ್ವಾಮಿಯನ್ನು ಹಲವಾರು ಹೆಸರುಗಳಿಂದ ಭಕ್ತರು ಕರೆಯುತ್ತಾರೆ ಜಪ ಮಾಡುತ್ತಾರೆ ಕೇವಲ ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿದರು ಸಹ ಆಂಜನೇಯಸ್ವಾಮಿ ನನ್ನ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಇಲ್ಲಿ ನಾವು ನಿಮಗೆ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವ 12 ವಿಶೇಷವಾದ ಹೆಸರುಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಒಂದು ವೇಳೆ ಇವುಗಳ ಧ್ಯಾನ ಮಾಡಿದರೆ ಅಥವಾ ಜಪ ಮಾಡಿದರೆ ನಿಮ್ಮ ಜೀವನದಲ್ಲಿ ಬರುವ ಎಲ್ಲಾ ರೀತಿಯ ಕಷ್ಟಗಳು ದೂರ ಆಗುತ್ತವೆ ಒಂದು ವೇಳೆ ಈ ಹನ್ನೆರಡು ಹೆಸರುಗಳನ್ನು ನೆನಪಿಸಿಕೊಂಡರೆ ಅಥವಾ ಹೇಳಿದರೆ ಆಂಜನೇಯಸ್ವಾಮಿ ನಿಮ್ಮ ಧನ ಸಂಪತ್ತನ್ನು ಹೆಚ್ಚಿಸುವುದಲ್ಲದೆ ನಿಮ್ಮ ಆಯಸ್ಸು ವೃದ್ಧಿಯಾಗುವಂತೆ ಮಾಡುತ್ತಾರೆ ಒಂದುವೇಳೆ ಈ ಹನ್ನೆರಡು ಹೆಸರುಗಳನ್ನು ದಿನದಲ್ಲಿ 11 ಬಾರಿ ಜಪ ಮಾಡಿದರೆ ಆಯಸ್ಸಿನಲ್ಲಿ ವೃದ್ಧಿಯನ್ನು ಕಾಣುತ್ತೀರಾ ನಿಮ್ಮ ನಿಂತುಹೋದ ಎಲ್ಲಾ ಕಾರ್ಯಗಳು ಮುಂದುವರೆಯುವುದ ಜೊತೆಗೆ ಯಾವತ್ತಿಗೂ ನಿಮ್ಮಲ್ಲಿ ಸಿರಿ ಸಂಪತ್ತು ವಾಸ ಮಾಡುತ್ತದೆ

ಒಂದು ವೇಳೆ ಮುಂಜಾನೆ ಮಧ್ಯಾಹ್ನ ಸಾಯಂಕಾಲದ ವೇಳೆ ಈ ಹೆಸರುಗಳನ್ನು ಜಪ ಮಾಡಿದರೆ ಆಂಜನೇಯಸ್ವಾಮಿ ಬೇಗನೆ ನಿನಗೆ ಒಲಿಯುತ್ತಾರೆ ಭಕ್ತರಲ್ಲಿ ಇರುವ ಎಲ್ಲಾ ಕಷ್ಟಗಳನ್ನು ಇವರು ಬೇಗ ದೂರ ಮಾಡುತ್ತಾರೆ ಆಂಜನೇಯ ಸ್ವಾಮಿಯ 12 ಹೆಸರುಗಳು ಈ ರೀತಿಯಾಗಿವೆ ಹೆಸರುಗಳನ್ನು ಹೇಳುವ ಮುನ್ನ ಓಂ ಎನ್ನುವ ಪದವನ್ನು ಸೇರಿಸುವುದನ್ನು ಮರೆಯಬಾರದು ಓಂ ಎನ್ನುವುದು ಬೀಜಮಂತ್ರ ಆಗಿದೆ ಒಂದು ಮಾತು ಹೇಳಬೇಕು ಎಂದರೆ ಬೀಜ ಇಲ್ಲದೆ ಮರ ಬೆಳೆಯಲು ಸಾಧ್ಯವಿಲ್ಲ ಹಾಗಾಗಿ ಆಂಜನೇಯಸ್ವಾಮಿಯ ಹೆಸರುಗಳ ಮುನ್ನ ಓಂ ಎನ್ನುವ ಪದವನ್ನು ಸೇವಿಸುವುದನ್ನು ಮರೆಯಬೇಡಿ

ಓಂ ಹನುಮಾನ್ ಓಂ ಅಂಜನಿಸುತ ಓಂ ವಾಯುಪುತ್ರ ಓಂ ಮಹಾಬಲ ಓಂ ರಾಮ್ ಇಷ್ಟ ಓಂ ಪಾಲ್ಗುಣ ಸಾಕ ಓಂ ಪಿಂಗಾಕ್ಷ ಓಂ ಅಮಿತಾ ವಿಕ್ರಂ ಓಂ ಉದಯ ದಿಗ್ರಮಾನ ಓಂ ಉದಾಧಿಗ್ರಮಾನ ಓಂ ಲಕ್ಷ್ಮಣ ಪ್ರಾಣ ದಾತ ಓಂ ದಶಗ್ರೀವ ದರ್ಪಹ ಸ್ನೇಹಿತರೆ ಒಂದುವೇಳೆ ಈ ಮಂತ್ರವನ್ನು ಕೇಳಿದರೂ ಅಥವಾ ಜಪಿಸಿದರು ನಿಮ್ಮ ದೋಷಗಳೆಲ್ಲವೂ ನಿವಾರಣೆಯಾಗುತ್ತದೆ ಒಂದು ವೇಳೆ ಯಾರಿಗಾದರೂ ಭೂತಪ್ರೇತಗಳು ಅಂಟಿಕೊಂಡಿದ್ದರೆ ಈ 12 ಮಂತ್ರವನ್ನು ಜಪ ಮಾಡುವುದರಿಂದ ತಕ್ಷಣವೇ ಅವೆಲ್ಲವೂ ಓಡಿ ಹೋಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.