ಶುಕ್ರವಾರ ಅಪ್ಪಿ ತಪ್ಪಿಯು ಈ ತಪ್ಪುಗಳನ್ನು ಮಾಡಲೇಬೇಡಿ!

ಶುಕ್ರವಾರದ ದಿನ ಈ 5 ಕೆಲಸಗಳನ್ನು ಮಾಡಲೇಬಾರದು.ಶುಕ್ರವಾರದಂದು ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರದಂದು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಸಿಕೊಡುತ್ತೇವೆ. ನಂಬಿಕೆಗಳ ಪ್ರಕಾರ, ಶುಕ್ರವಾರ ಲಕ್ಷ್ಮಿ ಮನೆಗೆ ಬರುವ ದಿನ. ಹಾಗಾಗಿ ಈ ದಿನ ಯಾರಿಗೂ ಕೂಡ ಹಣ ನೀಡಬಾರದು ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು. ಇದರಿಂದ ನಷ್ಟವಾಗಬಹುದು … Read more

ಲಕ್ಷ್ಮೀ ನಾರಾಯಣ ಯೋಗ : ಮಿಥುನ, ಕರ್ಕಾಟಕ, ತುಲಾ, ವೃಶ್ಚಿಕ ಹಾಗೂ ಕುಂಭ ರಾಶಿಗಳಿಗೆ ಫಲದಾಯಕ

ಲಕ್ಷ್ಮಿ ನಾರಾಯಣ ರಾಜಯೋಗ ರೂಪುಗೊಂಡಿದೆ. ಇದು ಕೆಲವೊಂದು ರಾಶಿಯವರಿಗೆ ಮಹಾಭಾಗ್ಯ ತರುತ್ತದೆ. ಈ ರಾಶಿಯವರಿಗೆ ಯಾವ ರಾಶಿಯವರಿಗೆ ಒಳಿತಾಗಲಿದೆ? ಎಂಬುದನ್ನು ತಿಳಿಸಿಕೊಡುತ್ತೇವೆ. ಲಕ್ಷ್ಮಿ ನಾರಾಯಣ ಯೋಗವು ಕೆಲವರ ಜೀವನದಲ್ಲಿ ಅಪಾರ ಸಂತೋಷ ಮತ್ತು ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ. ಅದೃಷ್ಟವಂತರು ಈ ದಿನ ನಾರಾಯಣನ ಆಶೀರ್ವಾದವನ್ನು ಪಡೆಯುತ್ತಾರೆ. ಅಲ್ಲದೇ ಶುಭ ಯೋಗದೊಂದಿಗೆ ಭಜರಂಗ ಬಲಿ ಪೂಜೆ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಈ ಯೋಗದಿಂದ ಯಾವ ಐದು ರಾಶಿಯವರಿಗೆ ಅದೃಷ್ಟವಿದೆ ಆ ಅದೃಷ್ಟ ರಾಶಿಗಳು ಯಾವುವು ಎಂದರೆ … Read more