ಹಿರಿಯರಿಗೆ ಆರೋಗ್ಯದ ಗುಟ್ಟು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹಿರಿಯರು ತಮ್ಮ ಇಳಿ ವಯಸ್ಸಿನಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿ ಇಟ್ಟುಕೊಳ್ಳಬೇಕೆಂಬುದನ್ನು ತಿಳಿಸಿಕೊಡುತ್ತೇವೆ. 45 ರಿಂದ 100 ವರ್ಷ ವಯಸ್ಸಿನ ಹಿರಿಯರಿಗೆ ಆರೋಗ್ಯದ ಗುಟ್ಟುಗಳು ಮನೆಯಲ್ಲಿರುವ ಎಲ್ಲಾ ಹಿರಿಯರು ದಯವಿಟ್ಟು ಇವುಗಳನ್ನು ಅನುಸರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. 1) ಎಣ್ಣೆಯುಕ್ತ ಆಹಾರ ಅಂದರೆ oily food ಕಡಿಮೆ ಸೇವಿಸಿ 2) ಹಗಲಿನಲ್ಲಿ ಹೆಚ್ಚು ನೀರು ಕುಡಿಯಿರಿ ಆದರೆ ರಾತ್ರಿಯಲ್ಲಿ ಕಡಿಮೆ ಕುಡಿಯಿರಿ 3) ತಣ್ಣೀರಿನಿಂದ ಔಷಧಿಗಳನ್ನು ತೆಗೆದುಕೊಳ್ಳಬೇಡಿ ಮತ್ತು ಮಲಗುವ ಅರ್ಧ … Read more

ಈ ಸಮಸ್ಯೆ ಇದ್ದರೆ ಗೋಡಂಬಿಯನ್ನು ಸೇವಿಸಲೇಬಾರದು.! ಇದರಿಂದ ಲಾಭಕ್ಕೆ ಬದಲಾಗಿ ದೇಹಕ್ಕೆ ಹಾನಿಯಾಗಬಹುದು

ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಾಗುತ್ತದೆ. ಗೋಡಂಬಿ ತಿನ್ನಲು ಇಷ್ಟಪಡದವರು ಬಹಳ ವಿರಳ. ಭಕ್ಷ್ಯಗಳ ಅಲಂಕಾರಕ್ಕಾಗಿಯೂ ಗೋಡಂಬಿಯನ್ನು ಬಳಸಲಾಗುತ್ತದೆ. ಗೋಡಂಬಿಯಲ್ಲಿ ಪ್ರೋಟೀನ್, ಕಬ್ಬಿಣ, ಫೈಬರ್, ಫೋಲೇಟ್, ಸೆಲೆನಿಯಮ್, ಆಂಟಿ-ಆಕ್ಸಿಡೆಂಟ್, ಖನಿಜಗಳು ಮತ್ತು ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತವೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಗೋಡಂಬಿ ಸೇವನೆಯು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ. ಇಷ್ಟೆಲ್ಲಾ ಉತ್ತಮ ಗುಣಗಳಿರುವ ಗೋಡಂಬಿಯ ಸೇವನೆ ಕೂಡಾ ಕೆಲವೊಂದು ಅಡ್ಡ ಪರಿಣಾಮಗಳನ್ನು ತಂದೊಡ್ಡಬಹುದು ಹೊಟ್ಟೆಯ ಸಮಸ್ಯೆಗಳು ಗೋಡಂಬಿಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಅವು ಆರೋಗ್ಯಕ್ಕೆ … Read more

ಮುಟ್ಟಿದರೆ ಮುನಿ ಗಿಡ ದಿಂದ ಎಷ್ಟೆಲ್ಲಾ ಲಾಭವಿದೆ ನಿಮಗೆ ಗೊತ್ತಾ

ಎಲ್ಲರಿಗೂ ನಮಸ್ಕಾರ, ಮುಟ್ಟಿದರೆ ಮುನಿ ಈ ಗಿಡದಿಂದ ಎಷ್ಟೆಲಾ ಲಾಭವಿದೆ ಗೊತ್ತಾ? ಒಂದು ಒಂದು ಸಸ್ಯ ಒಂದು ಒಂದು ರೀತಿಯಲ್ಲಿ ಆರೋಗ್ಯಕರ ಗುಣವನ್ನು ಹೊಂದಿರುತ್ತವೆ. ಆದರೆ ಕೆಲವರಿಗೆ ಮಾತ್ರ ಅದರ ಮಹತ್ವ ತಿಳಿದಿರುತ್ತದೆ. ಅದೇ ರೀತಿ ಮುಟ್ಟಿದರೆ ಮುನಿ ಸಸ್ಯವು ಹಲವು ರೋಗಗಳ ನಿವಾರಕ ಎಂದು ಹೇಳಲಾಗುತ್ತದೆ. ಈ ಸಸ್ಯದ ಹಲವಾರು ಆರೋಗ್ಯಕರ ಗುಣಗಳು ಇಲ್ಲಿ ಇದೆ ನೋಡಿ. ಮುಟ್ಟಿದರೆ ಮುನಿ ಸಸ್ಯದ ಎಲ್ಲಾ ಭಾಗವು ಔಷಧಿ ತಯಾರಿಕೆಗೆ ಬಹಳ ಉಪಯೋಗಕಾರಿ. ಗಂಟಲು ಬಾವು ಮತ್ತು ಇತರೆ … Read more

ಎಷ್ಟೇ ಬಾಯಿ ತೊಳೆದರೂ, ಎಷ್ಟೇ ಹಲ್ಲುಗಳು ಉಜ್ಜಿದರೂ, ಬಾಯಿ ವಾಸನೆ ಬರುತ್ತಿದೆಯಾ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಎಷ್ಟೇ ಬಾಯಿ ತೊಳೆದರೂ ಎಷ್ಟೇ ಹಲ್ಲುಗಳು ಉಜ್ಜಿದರೂ ಬಾಯಿಂದ ವಾಸನೆ ಬರುತ್ತಿದೆಯಾ. ಕೆಲವು ಜನರು ಬಾಯಿಯ ದುರ್ಗಂಧಕ್ಕೆ ಏನೆಲ್ಲಾ ಮಾಡುತ್ತಾರೆ ಹಲ್ಲಿನ ವೈದ್ಯರ ಹತ್ತಿರ ಹೋಗಿತ್ತಾರೆ ಹಲ್ಲುಗಳನ್ನು ಸ್ವಚ್ಛ ಗೊಳಿಸಲು ಹಾಗೂ ಉಪ್ಪಿನ ನೀರಿನಲ್ಲಿ ಸಹ ಬಾಯಿಯನ್ನು ಗಂಟೆಗೆ ಒಂದು ಬಾರಿ ಸ್ವಚ್ಛ ಮಾಡಿಕೊಳ್ಳುತ್ತ ಇರುತ್ತಾರೆ ಆದರು ಸಹ ನಮ್ಮ ಬಾಯಿಯ ದುರ್ಗಂಧ ಮಾತ್ರ ಹೋಗುವುದಿಲ್ಲ ಬಾಯಿಯ ದುರ್ಗಂಧಕ್ಕೆ ಹಲ್ಲು ಬಾಯಿ ಮಾತ್ರ ಕಾರಣವಲ್ಲ ಅಜೀರ್ಣವು ಒಂದು ಕಾರಣ. ಯಾವಾಗ ನೀವು ತಿಂದಂತಹ … Read more

ಇದನ್ನು ಹಚ್ಚಿ ಎಷ್ಟೇ ಹಳೆಯ ಮಂಡಿ ಸೊಂಟ ಹಿಮ್ಮಡಿ ಬಿದ್ದ ನೋವು ಕೈಕಾಲುನೋವು ವಾತಕಸ ತಕ್ಷಣ ಕಡಿಮೆಯಾಗತ್ತೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈಗ ಅನೇಕ ಜನರಿಗೆ ಕಾಡುತ್ತಿರುವ ಪ್ರಮುಖವಾದ ಸಮಸ್ಯೆಯೆಂದರೆ ಕೈಕಾಲು ನೋವು, ಮೈನೋವು, ಭುಜದ ನೋವು, ಮಂಡಿನೋವು, ಸೊಂಟ ನೋವು, ಹಿಮ್ಮಡಿ ನೋವು ಇನ್ನೂ ಇತ್ಯಾದಿ ನೋವುಗಳು ಕಾಡುತ್ತಿರುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಹಿಳೆಯರಿಗೆ ಮಂಡಿ ನೋವು, ಸೊಂಟ ನೋವು ಬರುತ್ತಾ ಇರುತ್ತದೆ ಇಂತಹ ನೋವುಗಳನ್ನು ಕಡಿಮೆ ಮಾಡಿಕೊಳ್ಳಲು ಒಂದು ಸೂಪರ್ ಮನೆ ಮದ್ದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಮನೆ ಮದ್ದಿಗೆ ಪ್ರಮುಖವಾಗಿ ಎರಡು ಸಾಮಾಗ್ರಿಗಳು ಸಾಕು. ಆ ಮನೆ ಮದ್ದು … Read more

ತಿಂಗಳಲ್ಲಿ ಒಂದು ಬಾರಿ ಹಚ್ಚಿ ಸಾಕು ಜೀವನದಲ್ಲಿ ಕೂದಲು ಬಿಳಿ ಆಗೋದೆ ಇಲ್ಲ ಕೂದಲಬುಡ ಗಟ್ಟಿ ಉದ್ದ ಕಪ್ಪಾಗಿ ಬೆಳೆಯುತ್ತೆ

ನಮಸ್ಕಾರ ಸ್ನೇಹಿತರೆ ತಿಂಗಳಿಗೆ ಒಮ್ಮೆ ಈ ಮನೆಮದ್ದನ್ನು ಮಾಡಿಕೊಂಡರೆ ಸಾಕು ಕೂದಲು ಬಿಳಿ ಆಗುವುದಿಲ್ಲ ಕೂದಲು ಉದ್ದವಾಗಿರುತ್ತದೆ ದಟ್ಟವಾಗಿರುತ್ತದೆ ಯಾರಿಗೆ ಕೂದಲು ಜಾಸ್ತಿ ಉದುರುತ್ತದೆ ಅವರು ತಡಮಾಡದೆ ಈ ಒಂದು ಮನೆಮದ್ದನ್ನು ಮಾಡಿ ಅದರಲ್ಲೂ ಮುಖ್ಯವಾಗಿ ಬಿಳಿ ಕೂದಲು ಜಾಸ್ತಿಯಾಗಿದೆ ಇದು ಮಕ್ಕಳಲ್ಲಿಯೂ ಕೂಡ ಜಾಸ್ತಿ ಆಗ್ತಾ ಇದೆ ಇದನ್ನು ತಡೆಯಬೇಕು ಎಂದರೆ ಒಂದು ಮನೆಮದ್ದನ್ನು ಮಾಡಿನೋಡಿ ಇದನ್ನು ತಿಂಗಳಿಗೆ ಒಂದು ಸಾರಿ ಮಾಡಿದರೆ ಸಾಕು ಈ ಮನೆಮದ್ದು ಬೇವಿನ ಸೊಪ್ಪಿನಿಂದ ಮಾಡುವುದು ಮನೆಯಲ್ಲಿ ಅಡುಗೆಗೆ ಬಳಸುವ … Read more

1 ಎಲೆ ಸಾಕು ಕೂದಲು ಉದರುವುದು, ಮುಖದ ಕಾಂತಿಗೆ, ಪಿಂಪಲ್, ಶಕ್ತಿ ಹೆಚ್ಚಿಸಲು, ಶುಗರ್ ಬಿಪಿ ಕ್ಯಾನ್ಸರ್ ಗೆ ರಾಮಬಾಣ

ಎಲ್ಲರಿಗೂ ನಮಸ್ಕಾರ, ನಾವು ಹೇಳುತ್ತಿರುವ ಈ ಒಂದು ಗಿಡ ಯಾವುದು ಎಂದರೆ ಈ ಗಿಡ ಎಲ್ಲರ ಮನೆಯಲ್ಲೂ ಇರುತ್ತದೆ, ಆದರೆ ಇದನ್ನು ಎಲ್ಲರೂ ಕಿತ್ತು ಬೀಸಾಕುತ್ತ ಇರುತ್ತಾರೆ. ಇದರ ಜೊತೆ ಪ್ರೀತಿ ನು ಮಾಡುತ್ತಾರೆ ಯಾಕೆಂದರೆ ಪ್ರತಿ ನಿತ್ಯ ಈ ಹೂವು ಬಿಡುತ್ತದೆ. ದೇವರ ಪೂಜೆಗೆ ಈ ಒಂದು ಹೂವು ಇದ್ದರೆ ಸಾಕು. ಈ ಹೂವಿಗೆ ನಾನಾ ಹೆಸರು ಹೇಳಲಾಗುತ್ತದೆ ನಿತ್ಯ ಪುಷ್ಪ, ಕಾಶಿ ಕಣಗಾಲೆ, ಸದಾ ಪುಷ್ಪ ಎಂದು ಸಹ ಕರೆಯುತ್ತಾರೆ. ಈ ಹೂವಿಗೆ ಎಷ್ಟು … Read more

ದಿನಾ ಇದರ ಎಲೆ ಸಾಕು ಸುಲಭವಾಗಿ ಹೊಟ್ಟೆ ಬೊಜ್ಜು ಕರಗಿ ಫ್ಲಾಟ್ ಆಗತ್ತೆ, ಸೋಂಟದ, ಬ್ಯಾಕ್, ತೋಳಿನ ಸುತ್ತು ಕರಗಿಸುತ್ತೆ

ಎಲ್ಲರಿಗೂ ನಮಸ್ಕಾರ, ಇವತ್ತಿನ ಈ ಲೇಖನದಲ್ಲಿ 100% ಫಲಿತಾಂಶ ಕೊಡುವ ಮನೆ ಮದ್ದು ಮಾಡಿ ಅತಿ ಸುಲಭವಾಗಿ ದೇಹದ ತೂಕ ಕಡಿಮೆ ಮಾಡಬಹುದು. ತೂಕ ಹೆಚ್ಚಾಗುವುದು ಯಾವಾಗ ಯಾವಾಗ ಅಂದರೆ ಮಹಿಳೆಯರಿಗೆ delivery ಆದ ಮೇಲೆ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆ ಭಾಗ ಜಾಸ್ತಿ ಕಾಣಲಿಕ್ಕೆ ಆಗುತ್ತೆ. ಇನ್ನೊಂದು ಕಾರಣ ಅಂದರೆ ಹಾರ್ಮೋನಲ್ imbalance ಆದರು ಕೂಡ ದಪ್ಪ ಆಗೋ ಸಾಧ್ಯತೆ ಇರುತ್ತದೆ. ಯಾರು ಮಧ್ಯೆ ಪಾನ ಜಾಸ್ತಿ ಮಾಡುತ್ತಾರೊ ಅವರು ಕೂಡ ತೂಕ ಹೆಚ್ಚಾಗಿರುತ್ತದೆ. ಜೊತೆಗೆ … Read more

ಮಧುಮೇಹ ದೂರ ಮಾಡಲು ಸರಳ ಮನೆಮದ್ದು ಈ ಮನೆಮದ್ದನ್ನು ಸರಿಯಾಗಿ ಪಾಲಿಸಿದ್ದಲ್ಲಿ ನಿಮ್ಮ ಮಧುಮೇಹ ಕಾಯಿಲೆ ದೂರವಾಗುತ್ತದೆ.

ಎಲ್ಲರಿಗೂ ನಮಸ್ಕಾರ, ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಇದನ್ನು ನಿಯಂತ್ರಿಸಬಹುದು. ಮಧುಮೇಹ ರೋಗಿಗಳಿಗೆ ಅನೇಕ ಆಹಾರ ವಸ್ತುಗಳನ್ನು ನಿಷೇಧಿಸಲಾಗುತ್ತದೆ.  ಆದರೆ ಕೆಲವು ವಸ್ತುಗಳನ್ನು ತಮ್ಮ ಆಹಾರದಲ್ಲಿ ಸೇವಿಸುವುದರ ಮೂಲಕ ಶುಗರ ಲೆವೆಲ್ ಅನ್ನು ನಿಯಂತ್ರಿಸಬಹುದು.  ಇವುಗಳಲ್ಲಿ ಒಂದು ಅಗಸೆ ಬೀಜ.  ಅಗಸೆಬೀಜ ಮಧುಮೇಹಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅಗಸೆಬೀಜದಲ್ಲಿ ಅನೇಕ ಔಷಧೀಯ ಗುಣಗಳು ಕಂಡುಬರುತ್ತವೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಮನೆಯ ಎಲ್ಲಾ ದುಃಖಗಳಿಗೆ, ಬಡತನಕ್ಕೆ ಈ 10 ವಸ್ತುಗಳು ಕಾರಣವಾಗಿವೆ ಇವುಗಳನ್ನ ತಕ್ಷಣ ತೆಗೆದಾಕಿ ವಾಸ್ತು ಶಾಸ್ತ್ರ

ನಮಸ್ಕಾರ ಸ್ನೇಹಿತರೆ ಹಲವಾರು ಬಾರಿ ನಾವು ನಿರಂತರವಾಗಿ ಕಷ್ಟಗಳನ್ನು ಎದುರಿಸುವ ಸ್ಥಿತಿ ಬಂದಿರುತ್ತದೆ ನಮ್ಮ ಜೀವನದಲ್ಲಿ ಇರುವ ಸುಖ ಶಾಂತಿ ನೆಮ್ಮದಿ ಮಾಯವಾಗಿಬಿಡುತ್ತವೆ ಇಲ್ಲಿ ಸುಖ ಮತ್ತು ದುಃಖಗಳು ಚಕ್ರ ನಡೆಯುತ್ತಲೇ ಇರುತ್ತದೆ ಆದರೆ ಹಲವಾರು ಬಾರಿ ದುಃಖಗಳ ನಂತರ ಸುಖ ಬರುವುದೇ ಇಲ್ಲ ಎಲ್ಲಾ ಕಾರ್ಯಗಳನ್ನು ಮಾಡಿದ ನಂತರ ನಾವು ನಮ್ಮ ದುಃಖಕ್ಕೆ ಇರುವಂತಹ ಕಾರಣಗಳನ್ನು ತಿಳಿಯುವುದೇ ಇಲ್ಲ ಇಲ್ಲಿ ಎಲ್ಲಾದರೂ ಆಗಲಿ ನಮ್ಮ ಮನೆಯ ಅಕ್ಕಪಕ್ಕ ಆಗಲಿ ಅಥವಾ ನಮ್ಮ ಕಾರ್ಯಸ್ಥಳದಲ್ಲಿ ಆಗಲಿ ಸ್ವಲ್ಪ … Read more