ಜೂನ್ ತಿಂಗಳ ಮೇಷ ರಾಶಿ ಮಾಸ ಭವಿಷ್ಯ 2023

ನಮಸ್ಕಾರ ಸ್ನೇಹಿತರೆ ಮೇಷ ರಾಶಿಯವರ ಜೂನ್ ತಿಂಗಳ ರಾಶಿ ಫಲ ಯಾವ ಪ್ರಕಾರದಲ್ಲಿದೆ ಇವರಿಗೆ ಇರುವಂತಹ ಲಾಭ ಏನು ಇವರಿಗೆ ಇರುವಂತಹ ನಷ್ಟ ಏನು? ಮತ್ತು ಆ ನಷ್ಟಗಳಿಗೆ ಪರಿಹಾರ ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಮೇಷ ರಾಶಿಯ ಜನ್ಮ ನಕ್ಷತ್ರಗಳು ಅಶ್ವಿನಿ ನಕ್ಷತ್ರದ ನಾಲ್ಕು ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕಾ ನಕ್ಷತ್ರದ ಮೊದಲನೇ ಚರಣ ಸೇರಿರುವಂತಹ ಮೇಷ ರಾಶಿಯಾಗಿದೆ ಮೇಷ ರಾಶಿಯವರ ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು … Read more

ನಿಮ್ಮ ಜೀವನದಲ್ಲಿ ವಾಸ್ತುವಿನ ಬಗ್ಗೆ ಇಷ್ಟಂತೂ ತಿಳಿದುಕೊಳ್ಳಲೇಬೇಕು

ನಮಸ್ಕಾರ ಸ್ನೇಹಿತರೆ ನೀವು ನಿಮ್ಮ ಜೀವನದಲ್ಲಿ ವಾಸ್ತುವಿನ ಬಗ್ಗೆ ಇಷ್ಟಂತೂ ತಿಳಿದುಕೊಳ್ಳಲೇಬೇಕು ಹಾಗಾದ್ರೆ ನಾವು ತಿಳಿದುಕೊಳ್ಳಲೇ ಬೇಕಾದ ವಾಸುವಿನ ಮಾಹಿತಿಯ ಬಗ್ಗೆ ನೋಡೋಣ ಬನ್ನಿ 01. ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿನ ಸ್ಥಳ ಬಿಡಬೇಕು 02. ಮನೆ ಕಟ್ಟುವುದನ್ನು ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು 03. ಮನೆಯ ಪೂರ್ವ ಉತ್ತರ ಈಶಾನ್ಯ ದಿಕ್ಕುಗಳ ಭಾಗವು ಇಳಿಜಾರು ಇದ್ದರೆ ಶುಭ 04. ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಜೀರಿಗೆ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಜೀರಿಗೆ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ತಿಳಿಸುತ್ತೇವೆ ಎಲ್ಲರ ಅಡಿಗೆ ಮನೆಯಲ್ಲಿ ಜೀರಿಗೆ ಇದ್ದೇ ಇರುತ್ತದೆ ನಮ್ಮ ಪ್ರತಿನಿತ್ಯ ಜೀವನದಲ್ಲಿ ಅಡುಗೆಗೆ ಬಳಸುವ ಒಂದು ಮಸಾಲೆ ಪದಾರ್ಥ ಜೀರಿಗೆ ಈ ಜೀರಿಗೆ ಯಾವುದೆಲ್ಲ ಗುಣಗಳನ್ನು ಹೊಂದಿದೆ ಅಂತ ನಿಮಗೆ ಗೊತ್ತಾ ಖಂಡಿತಾ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಇದು ಹಾಗಾದರೆ ಆ ವಿಷಯಗಳ ಬಗ್ಗೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ … Read more

ಈ ಉಪಾಯಗಳನ್ನು ಪಾಲಿಸಿದರೆ ಮನೆಯಲ್ಲಿ ದುಡ್ಡೇ ದುಡ್ಡು

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಜನರು ಹಣ ಗಳಿಸುವುದಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ ಪ್ರತಿ ದಿನ ಬಹಳ ಕಷ್ಟಪಟ್ಟು ದುಡಿಯುತ್ತಾರೆ ಆದರೆ ಹಣ ಮಾತ್ರ ಕೈಯಲ್ಲಿ ನಿಲ್ಲುವುದಿಲ್ಲ ಇದು ಎಲ್ಲರನ್ನೂ ಕಾಡುವ ಸಮಸ್ಯೆ ಮನೆಯ ಆರ್ಥಿಕ ಪರಿಸ್ಥಿತಿಗೆ ಮನೆಯ ವಾಸ್ತು ಪ್ರಮುಖ ಕಾರಣವಾಗಿರುತ್ತದೆ ಇವತ್ತಿನ ಈ ಸಂಚಿಕೆಯಲ್ಲಿ ಉತ್ತಮ ಆರೋಗ್ಯ ಹಾಗೂ ಉತ್ತಮ ಆರ್ಥಿಕ ಪರಿಸ್ಥಿತಿಯನ್ನು ವೃದ್ಧಿ ಮಾಡಿಕೊಳ್ಳುವುದಕ್ಕಾಗಿ ಕೆಲವು ಉಪಾಯವನ್ನು ಹೇಳುತ್ತೇವೆ ಅದನ್ನು ನೋಡೋಣ ಬನ್ನಿ ಅಡುಗೆಮನೆ ನಲ್ಲಿ ಅಥವಾ ಸ್ನಾನದ ಕೊಠಡಿಯನಲ್ಲಿಗಳು ತೊಟ್ಟಿಕ್ಕದಂತೆ ಖಾತ್ರಿ … Read more

ಇಂದಿನ ಮದ್ಯರಾತ್ರಿಯಿಂದ 600 ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಶುರು ಮಹಾಶಿವನ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಇಂದು ಮೇ 31ನೇ ತಾರೀಕು ಬಹಳ ವಿಶೇಷವಾದ ಬುಧವಾರ ಇಂದಿನ ಮಧ್ಯರಾತ್ರಿ ಇಂದ 600 ವರ್ಷಗಳ ನಂತರ ಈ ಐದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಗುರುಬಲ ಹಾಗೂ ರಾಜಯೋಗ ಆರಂಭವಾಗುತ್ತಿದೆ ಮುಂದಿನ ಒಂದು ತಿಂಗಳಲ್ಲಿ ಇವರು ಆಗರ್ಭ ಶ್ರೀಮಂತರಾಗುತ್ತಾರೆ ಅಂತ ಹೇಳಬಹುದು ಗಜಕೇಸರಿ ಯೋಗ ಆರಂಭವಾಗುತ್ತದೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಯೋಗ ಫಲಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ದಿನ 1ಎಲೆ ದೇಹಕ್ಕೆ ಸಂಜೀವಿನೀ ರಕ್ತ ಶುದ್ಧಿಗೆ, ಕೈಕಾಲು ಮಂಡಿ ನೋವು ಊತ ಸುಸ್ತು ನಿಶಕ್ತಿಗೆ ಬಿಪಿ ಶುಗರ್ ಕಂಟ್ರೋಲ್ ಗೆ

ಈ ಎಲೆಯನ್ನು ಬೇರನ್ನು ಭೂಮಿ ಮೇಲಿರುವ ಸಂಜೀವಿನಿ ಎಂದು ಹೇಳುತ್ತೇವೆ ಕಾರಣವಿಷ್ಟೇ. ಇದು ನಮ್ಮ ದೇಹಕ್ಕೆ ಅಮೃತವಾಗಿ ಕೆಲಸ ಮಾಡುತ್ತದೆ. ಹೇರಳವಾದ ಔಷಧೀಯ ಗುಣವುಳ್ಳ ಈ ಅಮೃತ ಬಳ್ಳಿಯನ್ನು ಅಮೃತದ ಮೂಲವೆಂದು ಕರೆಯುತ್ತಾರೆ. ಕೆಲವೊಂದು ಔಷಧಿಗಳು ಕೇವಲ ವಾತ ದೋಷವನ್ನು, ಪಿತ್ತದೋಷ, ಕಫ ದೋಷವನ್ನು ಯಾವುದಾದರೂ ಒಂದು ರೋಗವನ್ನು ನಿವಾರಣೆ ಮಾಡಲು ಸೀಮಿತವಾಗಿರುತ್ತದೆ. ಆದರೇ ಈ ಅಮೃತ ಬಳ್ಳಿ ಈ ಮೂರು ದೋಷಗಳನ್ನು ನಿವಾರಣೆ ಮಾಡುವಂತಹ ಮೂರು ರೋಗಗಳನ್ನು ಶಮನ ಮಾಡುವಂತಹ ಅದ್ಭುತವಾದ ಔಷಧೀಯ ಗುಣ ಕೊಳ್ಳೇಗಾಲದ … Read more

ಮೆಂತೆಗೆ ಈ ಪದಾರ್ಥ ಸೇರಿಸಿ ಕೂದಲು ಉದುರುವುದು ತಕ್ಷಣ ನಿಲ್ಲತ್ತೆ ಬಿಳಿ ಕೂದಲು ಕಪ್ಪಾಗತ್ತೆ ಕೂದಲು ಉದ್ದ ದಟ್ಟವಾಗುತ್ತೆ

ಸ್ನೇಹಿತರೇ ಇವತ್ತಿನ ಮನೆಮದ್ದನ್ನು ಕೂದಲಿಗೆ ಹಾಕಿದರೇ ಕೂದಲು ಬೆಳೆಯುತ್ತದೆ, ಉದುರುವುದು ನಿಲ್ಲುತ್ತದೆ. ಕೂದಲು ಹೊಳೆಯುತ್ತದೆ ಕಪ್ಪಾಗುತ್ತದೆ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳು ಇವೆ ಕೂದಲಿನ ಹೊಟ್ಟು, ನಾವು ಬಳಸುವ ಶ್ಯಾಂಪೂ, ಕೂದಲನ್ನು ಬ್ಯೂಟಿಫಾರ್ಲರ್‍ಗಳಲ್ಲಿ ನೇರವಾಗಿ ಮಾಡಿಸುವುದು, ಕೂದಲು ಡ್ಯಾಮೇಜ್ ಆಗುತ್ತದೆ. ಕೂದಲಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವ ಈ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇನೆ. ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ, ಸ್ಟ್ರೈಟ್ ಮಾಡುತ್ತದೆ, ಚೆನ್ನಾಗಿ ಬೆಳೆದು ಶೈನಿಂಗ್ ಆಗಿ ಮಾಡುತ್ತದೆ. ತಕ್ಷಣ ಕೂದಲು ಉದುರುವುದು ಕಡಿಮೆಯಾಗುತ್ತದೆ. … Read more

ಈ 5 ಹೆಸರು ಇರುವ ಪುರುಷರು ಹುಟ್ಟಿರುವಾಗಲೆ ಮಾಲೀಕರಾಗುವ ಭಾಗ್ಯ

ಸ್ನೇಹಿತರೇ ಸಾಕಷ್ಟು ಜನರಿಗೆ ತಿಳಿದಿರುವಂತೆ ನಮ್ಮ ತಂದೆತಾಯಿ ಕರೆಯುವ ಹೆಸರು ನಮಗೆ ಪರಿಚಯವಾಗಿರುತ್ತದೆ, ಸ್ನೇಹಿತರೂ ಮತ್ತು ಬಂಧೂಗಳು ಅಡ್ಡ ಹೆಸರುಗಳನ್ನು ಇಟ್ಟರೂ, ಮುಖ್ಯವಾದ ಹೆಸರೇ ಮುಖ್ಯವಾಗಿರುತ್ತದೆ. ಹೆಸರಿನಲ್ಲೇ ನಮ್ಮ ಜೀವನವೂ ಆಧಾರಿತವಾಗಿರುತ್ತದೆ. ಹೆಸರು ಅರ್ಥಪೂರ್ಣವಾಗಿದ್ದರೇ ಅದು ನಮಗೆ ಒಳ್ಳೆದಾಗುತ್ತದೆ. ಅಂದರೆ ನಾವು ಯಶಸ್ಸನ್ನು ಪಡೆದುಕೊಳ್ಳುತ್ತೀವಿ. ಇವತ್ತಿನ ಲೇಖನದಲ್ಲಿ ಚಾಣಕ್ಯರು ಹೇಳಿರುವಂತೆ ನಿಮ್ಮ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗಿದ್ದರೆ ಒಳ್ಳೆಯದು, ಭವಿಷ್ಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂಬುದನ್ನು ತಿಳಿಸುತ್ತೇನೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ಶನಿವಾರದ ದಿನ ಈ ತಪ್ಪುಗಳು ಎಂದಿಗೂ ಮಾಡಬೇಡಿ

ಎಲ್ಲರಿಗೂ ಗೊತ್ತಿದೆ ಶನಿಯ ಕತೆ. ಶನಿಯು ಸೂರ್ಯದೇವನ ಪುತ್ರನಾಗಿರುತ್ತಾನೆ. ಹಾಗೇ ಬ್ರಹ್ಮನ ಆಶೀರ್ವಾದದಿಂದ ಶನಿಗೆ ಸೂರ್ಯದೇವನಿಗಿಂತ ಹೆಚ್ಚಿನ ಶಕ್ತಿ ಇರುತ್ತದೆ. ಶನಿದೇವ ಜಾತಕದಲ್ಲಿ ಬಂದು ಕೂಡುತ್ತಾನೆ ಎಂದರೆ ಒಂದುವರೆ ವರ್ಷದಿಂದ ಏಳುವರ್ಷದ ವರೆಗೆ ಕೂತುಕೊಳ್ಳುತ್ತಾನೆ. ನಿಮ್ಮ ಜಾತಕದಲ್ಲಿ ಶನಿದೇವನು ಬರುವುದಕ್ಕಿಂತ ಮೂರು ತಿಂಗಳ ಹಿಂದೆನೇ ನಿಮಗೆ ಶನಿದೇವನ ಪ್ರಭಾವಗಳು ಅನುಭವವಾಗುತ್ತದೆ. ಈ ಲೇಖನದಲ್ಲಿ ಶನಿವಾರದ ದಿನ ಯಾವೊಂದು ವಸ್ತುವನ್ನು ಖರೀದಿ ಮಾಡಬಾರದು, ಮತ್ತು ಯಾವ ಕೆಲಸವನ್ನು ಮಾಡಬಾರದು ಇನ್ನಷ್ಟು ಸಾಕಷ್ಟು ವಿಷಯಗಳನ್ನು ಈ ಲೇಖನದಲ್ಲಿ ತಿಳಿಸುತ್ತೇನೆ.ಕಬ್ಬಿಣದಿಂದ ಮಾಡಿದ … Read more

ಶ್ರೀಕೃಷ್ಣ ಹೇಳಿದ ಮಾತು: ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಧನಸಂಪತ್ತಿನ ಪ್ರಾಪ್ತಿ ಆಗುತ್ತದೆ ತಾಯಿ ಲಕ್ಷ್ಮಿ ಬರುವಳು

ಸ್ನೇಹಿತರೇ ನವಿಲುಗರಿಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ, ವಾಸ್ತುಶಾಸ್ತ್ರದಲ್ಲಿ ಮಹತ್ತ್ವಪೂರ್ಣವಾದ ಉಪಾಯಗಳನ್ನು ತಿಳಿಸಿಕೊಟ್ಟಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ನವಿಲುಗರಿಯು ಮನೆಯಲ್ಲಿ ಶಾಂತಿ ಮತ್ತು ಸಂಮೃದ್ಧಿಗಾಗಿ ತುಂಬಾನೇ ಉಪಯೋಗಕರವಾದ ವಸ್ತುವಾಗಿದೆ. ಶಾಸ್ತ್ರಗಳಲ್ಲಿ ಇದನ್ನು ಒಂದು ಪ್ರಕಾರದ ಯಂತ್ರವೆಂದು ತಿಳಿಸಿದ್ದಾರೆ. ಇದು ಧನಸಂಪತ್ತನ್ನು ಆಕರ್ಷಣೆ ಮಾಡುತ್ತದೆ. ಮನೆಯಲ್ಲಿ ಸರಿಯಾದ ದಿಕ್ಕು ಅಥವಾ ಸರಿಯಾದ ಸ್ಥಾನದಲ್ಲಿ ಇಟ್ಟರೆ ಇದರಿಂದ ಮನೆಯಲ್ಲಿ ಧನಸಂಪತ್ತಿನ ಆಗಮನವಾಗುತ್ತದೆ. ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿನ ಅನಾವಶ್ಯಕ ಖರ್ಚು ನಿಲ್ಲುತ್ತದೆ. ಧಾರ್ಮಿಕವಾಗಿ ನವಿಲುಗರಿಯು ಒಂದು ಚಮತ್ಕಾರಿ ಯಂತ್ರ ಆಗಿರುತ್ತದೆ. ಇದರ ಪ್ರಯೋಗಗಳನ್ನು … Read more