ಕಟಕ ರಾಶಿ ರಾಹು ಗೋಚಾರ ಫಲ

ಆತ್ಮೀಯ ಕಟಕ ರಾಶಿಯ ವೀಕ್ಷಕರೆe ನೋಡ್ತಾ ನೋಡ್ತಾ ಅರ್ಧ ವರ್ಷ ಕಳೆದೆe ಹೋಯಿತು. ಅಕ್ಟೋಬರ್ ಅನ್ನುವಷ್ಟೊತ್ತಿಗೆ ರಾಹು ಪರಿವರ್ತನೆ ಆಗುತ್ತಿದೆ. ಅದರಿಂದ ನಿಮ್ಮ ಲೈಫ್ ಅಲ್ಲಿ ಏನೇನು ನಡೆಯಲಿದೆ ಎಂಬುದನ್ನು ಈ ವಿಡಿಯೋದ ಮೂಲಕ ತೋರಿಸಿ ಕೊಡುತ್ತಿದ್ದೇವೆ. ನಿಮಗೆ ಈ ಸಲ ರಾಹು ಪರಿವರ್ತನೆಯಿಂದ ದೊಡ್ಡ ಕೊಡುಗೆಗಳೇ ಇವೆ. ಬೋನಸ್ ನಿರೀಕ್ಷೆಯಲ್ಲಿರುವ ನಿಮಗೆ ಕೆಲವೊಂದು ವಿಚಾರದಲ್ಲಿ ಲಾಟರಿನೇ ಹೊಡೆಯೋದಿದೆ. ಅಂತಹ ಹೆದರುವ ವಿಚಾರ ಏನು ಇಲ್ಲ. ಆದರೂ ಒಂದಷ್ಟು ಸಣ್ಣ ವಿಚಾರಗಳನ್ನ ತೆಗೆದುಹಾಕುವಂತಿಲ್ಲ. ಮೊದಲು ಬೆಟರ್ ವಿಚಾರಗಳನ್ನು … Read more

ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..!

ನಿಮ್ಮ ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ ಅದು ಯಾವುವು ಎಂದರೆ ರಾತ್ರಿಯ ವೇಳೆ ನೀವು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಸ್ವಲ್ಪ ಕುಡಿದು ಇನ್ನು ಸ್ವಲ್ಪ ನೀರನ್ನು ಹಾಗೇನೇ ಇಟ್ಟು ಬಿಡುತ್ತೀರ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಅದು ನೀರಿಗೆ ಅವಮಾನ ಮಾಡಿದಂತಾಗುತ್ತದೆ. ನೀರನ್ನು ಕುಡಿದ ನಂತರ ಮುಚ್ಚಿ ಇಡಬೇಕು. ಇದರಿಂದ ಸಾಕಷ್ಟು ಸಮಸ್ಯೆಗಳು ಬರುತ್ತದೆ. ಎರಡನೇಯದಾಗಿ ಮರದ ಕೆಳಗೆ ಮೂತ್ರ ವಿಸರ್ಜನೆಯನ್ನು ಮಾಡಬಾರದು ವಿಶೇಷವಾಗಿ ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ. ಈ ರೀತಿ ಮಾಡುವುದರಿಂದ ಮರಕ್ಕೆ … Read more

ಹೆಣ್ಣು ಹೇಗಿರಬೇಕು?ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುತ್ತಾರೆ.

ಹೆಣ್ಣು ಹೇಗಿರಬೇಕು…..?…… ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುತ್ತಾರೆ. ವಾದ ಮಾಡಿದರೆ ವಾಚಾಳಿ ಎಂದು ಹೇಳುತ್ತಾರೆ. ನಗುನಗುತ್ತ ಇದ್ದರೆ ನಂಬ ಬೇಡ ಎಂದು ಹೇಳುತ್ತಾರೆ. ಅತ್ತರೆ ಊರು ಹಾಳು ಮಾಡುವವಳು ಎಂದು ಹೇಳುತ್ತಾರೆ ಹೊಂದಿಕೊಂಡು ಹೋದರೆ ಇವಳು ನಾಟಕವನ್ನು ಮಾಡುತ್ತಿದ್ದಾಳೆ. ಎಂದು ಹೇಳುತ್ತಾರೆ ಹೊಂದದಿದ್ದರೆ ಮನೆಹಾಳುಮಾಡುತ್ತಾಳೆ ಎಂದು ಆಪಾದನೆ ಮಾಡುತ್ತಾರೆ ಬಾಯಿ ಮಾಡಿದರೆ ಜಗಳಗಂಟಿ ಎಂದು ಹೇಳುತ್ತಾರೆ. ನಿಧಾನವಾಗಿ ಮಾತನಾಡಿದರೆ ಉಸಿರಿಲ್ಲದವಳು ಎಂದು ಹೇಳುತ್ತಾರೆ .ಒಬ್ಬಳೇ ಕೆಲಸ ಮಾಡಿದರೆ ಯಾರನ್ನು ಕರೆಯುವುದಿಲ್ಲ ಎಂದು ನಿಂದಿಸುತ್ತಾರೆ ಕೆಲಸಕ್ಕೆ ಕರೆದರೆ ಸರಿ … Read more

ಕುಂಭ ರಾಶಿ ಸೆಪ್ಟೆಂಬರ್ 2023 ತಿಂಗಳ ಭವಿಷ್ಯ

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಕುಂಭ ರಾಶಿಯ ಮಾಸ ಭವಿಷ್ಯವನ್ನು ಹೇಳುತ್ತೇವೆ ಮೊದಲಿಗೆ ಶುಭ ಫಲಗಳನ್ನು ನೋಡೋಣ ನೀವು ದೇವಸ್ಥಾನಗಳಿಗೆ ಭೇಟಿ ಕೊಡುತ್ತೀರಾ ಬೇರೆ ಬೇರೆ ಊರುಗಳಿಗೆ ಹೋಗಿ ದೇವಸ್ಥಾನಗಳಿಗೆ ಭೇಟಿಕೊಡುತ್ತೀರಾ ಅಥವಾ ಯಾವುದೋ ಒಂದು ಆಶ್ರಮಕ್ಕೆ ಹೋಗುತ್ತೀರಾ ಸಾಧು ಸಂತರಿಂದ ನಿಮಗೆ ಆಶೀರ್ವಾದ ಸಿಗುತ್ತದೆ ಅವರ ಆಶೀರ್ವಾದದಿಂದ ಏನೋ ಒಂದು ತರಹದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ ವ್ಯಾಪಾರಿಗಳಿಗೂ ಅಷ್ಟೇ ಜಾಸ್ತಿ ಪ್ರಯತ್ನ ಮಾಡುವುದರಿಂದ ಅವರಿಗೆ ಲಾಭ ಸಿಗುತ್ತದೆ ಸುಮ್ಮನೆ ಮಾಡಿದ್ದಕ್ಕೆ ಸಿಗುವುದಿಲ್ಲ ಜಾಸ್ತಿ ಕಷ್ಟಪಟ್ಟರೆ ಲಾಭ … Read more

ಮನೆಯ ಸಂಸ್ಕಾರ ಗೊತ್ತಾ.

ಮನೆಯ ಸಂಸ್ಕಾರ ಅಡುಗೆ ಮನೆ ಮತ್ತು ದೇವರ ಕೋಣೆಯ ಪಕ್ಕದಲ್ಲಿ ಬಚ್ಚಲು ಮನೆ ಇರಬಾರದು. ಒಂದು ವೇಳೆ ನೀವು ಮನೆಯಲ್ಲಿ ಊಟ ಮಾಡುತ್ತಿರುವಾಗ ಯಾರಾದರೂ ಬಂದರೆ, ಎಂಜಲು ಕೈಯಿಂದ ಯಾರಿಗೂ ಏನನ್ನು ಕೊಡಬಾರದು. ಕೈ ತೊಳೆದುಕೊಂಡು ಕೊಡಬೇಕು ಹಾಗೆಯೇ ಎಂಜಲು ಕೈಯಿಂದ ಊಟ ಮಾಡಿದ ತಟ್ಟೆ ಮತ್ತು ಎಲೆಯನ್ನು ತೆಗೆಯಬಾರದು. ಹೊಸ ಬಟ್ಟೆಯನ್ನು ಮನೆಗೆ ತಂದು ಧರಿಸದೇ ಹಾಗೇ ಇಡಬಾರದು. ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋದಾಗ ಅರಿಶಿಣ ಕುಂಕುಮ ಹೂವನ್ನು ಮುಡಿದುಕೊಳ್ಳದೆ ಹೋಗಬಾರದು. ಮನೆಯಲ್ಲಿ ಹೆಣ್ಣು ಮಕ್ಕಳು … Read more

ಪೊರಕೆ ವಿಚಾರದಲ್ಲಿ ಈ ಏಳು ತಪ್ಪು ಖಂಡಿತವಾಗಿಯೂ ಮಾಡಬೇಡಿ

ಪೊರಕೆ ವಿಚಾರದಲ್ಲಿ ಈ ಏಳು ತಪ್ಪು ಖಂಡಿತವಾಗಿಯೂ ಮಾಡಬೇಡಿ… ಪೊರಕೆ ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಕ್ಕೆ ಹಾಕಬೇಡಿ ಗುರುವಾರ ಶ್ರೀಮನ್ನಾರಾಯಣಮತ್ತು ಶುಕ್ರವಾರ ಲಕ್ಷ್ಮಿ ದೇವಿಯ ದಿನವಾಗಿದೆ ಈ ದಿನ ಮನೆಯಿಂದ ಪೊರಕೆ ಹೊರಗಿಟ್ಟರೆ ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ ಎಂದು ಹೇಳುತ್ತಾರೆ. ಎರಡನೇದಾಗಿ ಪೊರಕೆ ಖರೀದಿಸುವ ದಿನ ಇದೆ ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭದಿನ ಎನ್ನಲಾಗುತ್ತದೆ ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ ಎಂದು ಸಂಪತ್ತು … Read more

ಆಗಸ್ಟ್ 31 ಗುರುವಾರ ಭಯಂಕರ ಹುಣ್ಣಿಮೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುರು ಗುರುಬಲ ಪ್ರಾಪ್ತಿ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ಇದೇ ಆಗಸ್ಟ್ 31 ಗುರುವಾರ ನೂಲ್ ಹುಣ್ಣಿಮೆ ಇದೆ ಈ ಹುಣ್ಣಿಮೆ ವಿಶೇಷವಾಗಿದ್ದು ಮತ್ತು ಬಹಳ ಶಕ್ತಿಶಾಲಿಯಾಗಿದೆ.ನಂತರ ಕೆಲವೊಂದು ರಾಶಿಯವರಿಗೆ ಸಾಯಿಬಾಬಾ ಅವರ ಕೃಪೆ ಸಿಗುತ್ತದೆ.ಮತ್ತು ರಾಜಯೋಗ ಸಿಗುತ್ತದೆ.ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ. ಅದೃಷ್ಟ ಬರುತ್ತದೆ. ಜೀವನದ ಸರ್ವ ಸಮಸ್ಯೆಗಳು ದೂರವಾಗುತ್ತವೆ. ಹಣದ ಸುರಿಮಳೆ ಹೆಚ್ಚಾಗುತ್ತದೆ. ಯಾವುದೇ ಕೆಲಸವನ್ನು ಮಾಡುವಾಗ ತುಂಬಾ ಶ್ರದ್ದೆವಹಿಸಿ ಮಾಡಬೇಕು ಆ ಕೆಲಸವನ್ನು ಮುಂದೆ ದೂಡಬಾರದು. ಇದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇರುತ್ತದೆ.ನಿಮ್ಮ ಜೀವನದಲ್ಲಿ ಸಾಕಷ್ಟು ತಿರುವು ಬರುತ್ತದೆ ಈ ಆಗಸ್ಟ್ … Read more

ಪೊರಕೆಯನ್ನು ಈ ರೀತಿ ಸರಿಯಾದ ಬಳಸಿದರೆ ತಾಯಿ ಲಕ್ಷ್ಮೀದೇವಿಯ ಒಲಿಯುತ್ತಾಳೆ, ಬೇಗನೇ ಶ್ರೀಮಂತರಾಗುವಿರಿ

ನಮಸ್ಕಾರ ಸ್ನೇಹಿತರೆ ಪೊರಕೆ ಅಥವಾ ಕಸಬರಿಗೆ ಒಂದು ಯಾವ ರೀತಿ ವಸ್ತು ಆಗಿದೆ ಅಂದರೆ ಇದು ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇದ್ದೇ ಇರುತ್ತದೆ ಇದು ಎಲ್ಲರ ಮನೆಯಲ್ಲಿ ಇರುವ ಗಲೀಜನ್ನು ಮಲಿಯತೆಯನ್ನು ತೆಗೆದು ಆಚೆ ಹಾಕುವ ಕೆಲಸ ಮಾಡುತ್ತದೆ ಈ ವಿಷಯ ಎಲ್ಲರಿಗೂ ಗೊತ್ತಿದೆ ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಆ ಮನೆಯಲ್ಲಿ ಸ್ವತಃ ತಾಯಿ ಲಕ್ಷ್ಮಿ ದೇವಿ ವಾಸಮಾಡುತ್ತಾಳೆ ಹಾಗಾಗಿ ಈ ಪೊರಕೆಯನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಅಂತ ತಿಳಿಯಲಾಗಿದೆ ಆದರೆ ಇಲ್ಲಿ ತುಂಬಾ … Read more

ಈ ದಿನ ಹುಟ್ಟಿದವರು ಕೋಟಿಯಲ್ಲಿ ಒಬ್ಬರಾಗಿರುತ್ತಾರೆ.

ಈ ದಿನ ಹುಟ್ಟಿದವರು ಕೋಟಿಯಲ್ಲಿ ಒಬ್ಬರಾಗಿರುತ್ತಾರೆ. ಸೋಮವಾರ: ಚಂದ್ರನ ದಿನ ಆದ್ದರಿಂದ ಈ ದಿನ ಹುಟ್ಟಿದವರು ಚಂಚಲ ಮನಸ್ಸು ಹೊಂದಿರುತ್ತಾರೆ. ಮಂಗಳವಾರ: ಹುಟ್ಟಿದವರು ತುಂಬಾ ಕೋಪವಿರುತ್ತದೆ ಆದರೆ ಇವರು ಮಗುವಿನ ಸ್ವಭಾವವನ್ನು ಹೊಂದಿರುತ್ತಾರೆ. ಬುಧವಾರ: ಹುಟ್ಟಿದವರು ಭಾಗ್ಯಶಾಲಿಗಳಾಗಿರುತ್ತಾರೆ, ಇವರು ಯಾವುದಾದರೂ ತೊಂದರೆಯಲ್ಲಿ ಸಿಲುಕಿದರೆ ಸರಳತೆಯಿಂದ ಅದನ್ನು ಪರಿಹಾರ ಮಾಡಬಲ್ಲರು. ಗುರುವಾರ: ಹುಟ್ಟಿದವರು ಮಾತನಾಡುವ ಶೈಲಿಯಲ್ಲಿ ತುಂಬಾ ಜಾಣರಾಗಿರುತ್ತಾರೆ. ಅವರು ಮುಂದೆ ಮಾತನಾಡುವವರು ಬಾಯಿಯನ್ನು ನಿಮಿಷಗಳಲ್ಲಿ ಮುಚ್ಚಿಸಬಲ್ಲರು…. ಶುಕ್ರವಾರ: ಹುಟ್ಟಿದವರು ಮೇಲೆ ದೇವರ ವಿಶೇಷವಾದ ಕೃಪೆ ಇರುತ್ತದೆ ಆದ್ದರಿಂದ … Read more

ವೃಷಭ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ

ನಮಸ್ಕಾರ ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ವೃಷಭ ರಾಶಿಯ ಸೆಪ್ಟೆಂಬರ್ ತಿಂಗಳ ಮಾಸ ಭವಿಷ್ಯವನ್ನು ಹೇಳುತ್ತೇವೆ ಮೊದಲಿಗೆ ಶುಭಫಲಗಳನ್ನು ನೋಡೋಣ ಕಲಾವಿದರಿಗೆ ಬಹಳ ಚೆನ್ನಾಗಿದೆ ಅಂತ ಹೇಳಬಹುದು ಲಾಭದಾಯಕವಾಗಿದೆ ರೇಷ್ಮೆ ಬಟ್ಟೆ ವ್ಯಾಪಾರಿಗಳಿಗೆ ಹೋಟೆಲ್ ಉದ್ಯಮದವರಿಗೆ ಬೇಕರಿ ತಿಂಡಿ ಮಾಡುವವರಿಗೆ ಬಹಳ ಶುಭದಾಯಕ ವಾದಂತಹ ಸಮಯ ಅಂತ ಹೇಳಬಹುದು ಹಾಗೆ ಆಕಸ್ಮಿಕವಾಗಿ ಧನ ಪ್ರಾಪ್ತಿಯಾಗುತ್ತದೆ ಹಾಗಾಗಿ ಏನು ಮಾಡುತ್ತೀರಾ ಅಂದರೆ ಭೋಗ ವಸ್ತುಗಳನ್ನು ಖರೀದಿ ಮಾಡುವಂಥದ್ದು ಮನೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿ ಮಾಡುತ್ತೀರಾ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more