ಕಟಕ ರಾಶಿಯ ಮಹಿಳೆಯರ ಗುಣಸ್ವಭಾವಗಳು

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಕಟಕ ರಾಶಿಯ ಸ್ತ್ರೀಯರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಅವರ ಆರೋಗ್ಯ ಯಾವ ಸ್ಥಿತಿಯಲ್ಲಿ ಇರುತ್ತದೆ ಹಾಗೂ ಇವರ ಮದುವೆಯ ವಿಚಾರ ಯಾವ ರೀತಿ ಇರುತ್ತದೆ ಸ್ವಭಾವದಲ್ಲಿ ಎಷ್ಟೆಲ್ಲ ಬದಲಾವಣೆ ಇದೆ ಎನ್ನುವುದನ್ನು ಬಹಳಷ್ಟು ಕುತೂಹಲಕಾರಿ ವಿಚಾರಗಳನ್ನು ನಿಮಗೆ ತಿಳಿಸುತ್ತಾ ಇದ್ದೇವೆ ಕಟಕ ರಾಶಿಯ ಸ್ತ್ರೀಯರು ಕೆಲವೊಂದು ವಿಷಯಗಳಲ್ಲಿ ಬಹಳ ಮುಗ್ಧರು ಭಾವ ಜೀವಿಗಳು ಆಗಿರುತ್ತಾರೆ ಕೆಲವೊಂದು ವಿಚಾರಗಳು ಯಾವ ರೀತಿ ಇರುತ್ತವೆ ಅಂದರೆ ಒಂದು ವೇಳೆ ಅವರು ನಂಬಿದ್ದೆ … Read more

ಇಂದು ವಿಶೇಷ ಶುಕ್ರವಾರ 6 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ! ಲಕ್ಷ್ಮಿಪುತ್ರರಾಗುತ್ತೀರಾ ದುಡ್ಡಿನ ಸುರಿಮಳೆ

ನಮಸ್ಕಾರ ಸ್ನೇಹಿತರೆ ಗ್ರಹಗಳ ಸ್ಥಾನ ಪಲ್ಲಟದಿಂದ ಕೆಲವು ರಾಶಿಯಲ್ಲಿ ಜನಿಸಿದವರ ಜನ್ಮ ಕುಂಡಲಿಯಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತಿವೆ ಇಂದು ಈ ಆರು ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಬರುತ್ತದೆ ಎಂದರೆ ತಪ್ಪಾಗಲಾರದು ಹಾಗಾದರೆ ಇಂದಿನಿಂದ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯವರಿಗೆ ಯಾವುದೇ … Read more

ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ಲಕ್ಷಾಂತರ ಜನ ಯಶಸ್ಸು ಕಂಡಿದ್ದಾರೆ

ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಉಪ್ಪಿನ ಡಬ್ಬಿಯಲ್ಲಿ ಒಂದು ವಸ್ತುವನ್ನು ಬಚ್ಚಿಡುವುದರಿಂದ ಅಪಾರವಾದ ಹಣವನ್ನು ಹೇಗೆ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣಸ್ನೇಹಿತರೆ ಪ್ರತಿದಿನ ಉಪ್ಪನ್ನು ಎಲ್ಲರೂ ನೋಡಿರುತ್ತೇವೆ ಅಡುಗೆ ಮನೆಯಲ್ಲಿ ನೋಡಿರುತ್ತೇವೆ, ಊಟದ ತಟ್ಟೆಯಲ್ಲೂ ಸಹ ನೋಡಿರುತ್ತೇವೆ. ಇನ್ನು ನಾವು ತಿನ್ನುವ ಎಲ್ಲಾ ಆಹಾರದಲ್ಲೂ ಕೂಡ ಉಪ್ಪನ್ನು ಬಳಸಿರುತ್ತೇವೆ ಇದರಲ್ಲಿ ಏನು ವಿಶೇಷ ಅಂತೀರಾ ಉಪ್ಪಿನ ಡಬ್ಬಿಯಲ್ಲಿ ಒಂದು ವಸ್ತುವನ್ನು ಇಟ್ಟರೆ ತಿಂಗಳಲ್ಲಿ ಅದೆಂತಹ ಹಣ ಬರುತ್ತದೆ ಗೊತ್ತಾ? ಹೇಳುತ್ತೀನಿ ಒಂದು ಸಂಚಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿ. ತಾಯಿಗಿಂತ ಬಂಧುವಿಲ್ಲ … Read more

ಮಹಿಳೆಯರೇ ನಿಮ್ಮ ಹುಬ್ಬು ಕೂಡಿದೆಯಾ?

ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಅದೃಷ್ಟ ಹಾಗೂ ದುರದೃಷ್ಟದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೆ ನಮಗೆ ಕೆಲವೊಂದು ವಿಶೇಷವಾದ ಮಹತ್ವಗಳು ಗೊತ್ತಿಲ್ಲದೇ ಇರೋದಿಲ್ಲ ಇವತ್ತು ಹೇಳೋದಕ್ಕೆ ಹೊರಟಂತಹ ವಿಚಾರ ತುಂಬಾನೇ ವಿಶೇಷವಾದಂತಹದ್ದು ನಮ್ಮೆಲ್ಲರಿಗೂ ಸರ್ವೇಸಾಮಾನ್ಯವಾಗಿ ಮಹಿಳೆಯರಾಗಿರಬಹುದು ಅಥವಾ ಪುರುಷ ಪುರುಷರಾಗಿರಬಹುದು ವಿಶೇಷವಾಗಿ ಮಹಿಳೆಯರು ತುಂಬಾ ಐಬ್ರೋಗಳನ್ನ ಮಾಡ್ಕೋತಾರೆ ಕೆಲವೊಂದು ಈ ಹುಬ್ಬಿನ ಮದ್ಯದಲ್ಲಿ ಬರ್ತಕಂತ ಕೂದಲುಗಳನ್ನು ಕಟ್ ಮಾಡಿಕೊಳ್ಳುತ್ತಾರೆ. ಇವೆಲ್ಲ ಗೊತ್ತಿರಬೇಕು ಇವತ್ತಿನ ಈ ಒಂದು ಸಂಚಿಕೆಯ ವಿಶೇಷತೆ ಏನೆಂದರೆ ಹುಬ್ಬು ಕೂಡಿದರೆ ಮಹಿಳೆಯರಿಗೆ … Read more

 ಅಪರೂಪ ಯೋಗದಲ್ಲಿ ಶಯನಿ ಏಕಾದಶಿ ಪ್ರಾಪ್ತಿಯಾಗಿದೆ ತಪ್ಪದೆ ಆಚರಣೆ ಮಾಡಿ

ನಮಸ್ಕಾರ ಸ್ನೇಹಿತರೇ ಇಂದು ಆಚರಣೆ ಮಾಡುವಂತಹ ಶಯನಿ ಏಕಾದಶಿಯ ಬಗ್ಗೆ ತಿಳಿಸಿ ಕೊಡುತ್ತೇವೆ ಶಯನಿ ಏಕಾದಶಿ ಬಹಳನೇ ಮಹತ್ವವಾಗಿದ್ದು ಯಾವ ಏಕಾದಶಿಯನ್ನು ಬಿಟ್ಟರು ಕೂಡ ಈ ಚಾತುರ್ ಮಾಸದಲ್ಲಿ ಬರುವಂತಹ ಪ್ರಥಮ ಏಕಾದಶಿಯನ್ನು ಯಾವುದೇ ಕಾರಣಕ್ಕೂ ಬಿಡಬಾರದು ಇದು ಬಹಳ ಮಹತ್ವವಾಗಿದೆ ಇಂದಿನಿಂದ ಚಾತುರ್ ಮಾಸ ಪ್ರಾರಂಭವಾಗುತ್ತದೆ ವಿಷ್ಣು ದೇವರು ಇಂದು ಯೋಗ ನಿದ್ರೆಗೆ ಜಾರುತ್ತಾರೆ ಅದಕ್ಕಾಗಿ ಈ ನಾಲ್ಕು ತಿಂಗಳಲ್ಲಿ ಶುಭ ಕಾರ್ಯಗಳು ನಿಶಿದ್ದ ಎಂದು ಹೇಳಲಾಗುತ್ತದೆ ಈ ಚಾತುರ್ ಮಾಸದಲ್ಲಿ ಎಷ್ಟ್ಟು ದೇವರ ವ್ರತ … Read more

ಕೈ, ಕಾಲು ಜೋಮು ಸಮಸ್ಯೆ ಇದೆಯೇ ? ಇಲ್ಲಿದೆ ಪರಿಹಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕೈ ಕಾಲು ಜೋಮು ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ,ಈ ಒಂದು ಕೈ ಕಾಲು ಜೋಮು ಬರಲು ಕಾರಣವೇನೆಂದರೆ ಒಂದು ನರಗಳ ವಿವರಗಳು ಇನ್ನೊಂದು ಸರಿಯಾದ ರೀತಿಯಲ್ಲಿ ರಕ್ತಸಂಚಲನ ಆಗದೆ ಇರುವುದು ನರಗಳ ದೌರ್ಬಲ್ಯ ಕ್ಕೆ ಹಲವಾರು ಕಾರಣಗಳಿರುತ್ತವೆ ಹಾಗೆ ರಕ್ತ ಸಂಚಲನ ಸರಿಯಾದ ರೀತಿಯಲ್ಲಿ ಆಗದಿರುವುದಕ್ಕೂ ಹಲವಾರು ಕಾರಣಗಳಿರುತ್ತವೆ. ನರಗಳ ದೌರ್ಬಲ್ಯತೆ ಆಗಲು ಡಯಾಬಿಟಿಕ್ ಇರಬಹುದು ಹಾಗೂ ಬಿಪಿ ಇರಬಹುದು ಥೈರಾಯ್ಡ್ ಇರಬಹುದು ಅಥವಾ ಇನ್ಯಾವುದೇ ನರಗಳಿಗೆ ಸಂಬಂಧಪಟ್ಟಂತಹ … Read more

ವಿಪರೀತ ತಲೆನೋವೆ ನಿತ್ಯ ತಲೆ ಸ್ನಾನ ಮಾಡಿರಿ.

ವಿಪರೀತ ತಲೆನೋವೆ ನಿತ್ಯ ತಲೆ ಸ್ನಾನ ಮಾಡಿರಿ. ಸದಾ ತಂಗಳು ಆಹಾರ ಚರ್ಮರೋಗವನ್ನುಂಟು ಮಾಡುತ್ತದೆ. ಊಟ, ವ್ಯಾಯಾಮ, ಸ್ನಾನ ಹಾಗೂ ದುಡಿಮೆಯ ನಂತರ ತಕ್ಷಣ ಮೂತ್ರ ಮಾಡುವುದು ಆರೋಗ್ಯಕರ. ಸಂಧಿವಾತಕ್ಕೆ ಪ್ರತಿದಿನ ಎರಡು ದಳ ಬಿಲ್ವಪತ್ರೆ ಸೇವಿಸಿ. ನಿತ್ಯ ವಯಸ್ಸಿನಗುಣವಾಗಿ ವ್ಯಾಯಾಮ ಆರೋಗ್ಯ ವೃದ್ದೀಸುತ್ತದೆ. ಆರೋಗ್ಯವಂತರಿಗೆ ತಣ್ಣೀರಿನ ಸ್ನಾನ ಸರ್ವದಾ ಶ್ರೇಷ್ಠ. ನಿತ್ಯ ಮಲಗುವಾಗ ಹದವಾದ ಬಿಸಿನೀರು ಕುಡಿಯುವುದು ಉತ್ತಮ. ಅರಿಶಿಣ ಬೆಲ್ಲ ಸೇರಿಸಿದ ಬಿಸಿ ಹಾಲು ನೆಗಡಿ ಕೆಮ್ಮು ನಿವಾರಕ. ಸ್ವಲ್ಪ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸಿದರೆ … Read more

ದೇವರ ಮನೆ ಹೀಗಿದ್ದರೆ ಮನೆಯಲ್ಲಿ ಎಲ್ಲ ಅದೃಷ್ಟ ನೀವು ಅಂದುಕೊಂಡ ಕಾರ್ಯಗಳು 100% ವಿಜಯ

ನಮಸ್ಕಾರ ಸ್ನೇಹಿತರೆ ಮನೆಯೇ ಮಂತ್ರಾಲಯ ಅಂತ ಅಂದರೆ ಅಲ್ಲಿ ಭಗವಂತನನ್ನು ಆರಾಧಿಸಲು ಒಂದು ಪ್ರತ್ಯೇಕ ಸ್ಥಾನ ಇದ್ದೇ ಇರುತ್ತದೆ ಯಾಕೆ ಅಂದರೆ ಭಗವಂತನಿಗೆ ಬೇಕಾಗಿರುವುದು ಸ್ವಲ್ಪವೇ ಸ್ಥಳ ಆತ ಸರ್ವಾಂತರ್ಯಾಮಿ ಆದರೆ ನಮ್ಮ ಏಕಾಗ್ರತೆಗಾಗಿ ನಮ್ಮ ಧ್ಯಾನದ ಕೇಂದ್ರೀಕರಣ ಕ್ಕಾಗಿ ನಾವು ಭಗವಂತನನ್ನು ನಾನು ಒಂದು ಸ್ಥಳದಲ್ಲಿ ಕೂರಿಸಿಕೊಂಡು ನಾವು ಅಲ್ಲಿ ಕುಳಿತುಕೊಂಡು ನಿತ್ಯ ಭಗವಂತನನ್ನು ಪೂಜಿಸಿ ಧ್ಯಾನವನ್ನು ಮಾಡುತ್ತೇವೆ ಭಕ್ತಿಯಲ್ಲಿ ನವವಿಧ ಭಕ್ತಿ ಇರುವಂತೆ ನಾವು ಯಥಾನುಶಕ್ತಿ ಯಾವುದು ಸುಲಭವೂ ಯಾವುದು ಸಾಧ್ಯವಾಗುತ್ತದೆ ಅಂತಹ ಪದ್ಧತಿಯನ್ನು … Read more

ಇಂದು ಭಯಂಕರ ಸೋಮವಾರದಿಂದ ಮಧ್ಯರಾತ್ರಿಯಿಂದ ಈ 6 ರಾಶಿ ಯವರಿಗೆ ಮಂಜುನಾಥನ ಅನುಗ್ರಹ ಶುರು ಗುರುಬಲ ಶುರು!!

ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಸೋಮವಾರ ಇಂದಿನ ಮಧ್ಯರಾತ್ರಿಯಿಂದ ಈ 4 ರಾಶಿಯವರಿಗೆ ಮಂಜುನಾಥನ ಆಶೀರ್ವಾದ ಶುರುವಾಗುತ್ತಿದೆ ಗುರುಬಲ ಪ್ರಾಪ್ತಿಯಾಗುತ್ತದೆ 2025ರವರೆಗೆ ವಿಪರೀತ ರಾಜಯೋಗ ಶುರುವಾಗುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನೀವೇನಾದರೂ ಮಂಜುನಾಥಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಲೇಖನಕ್ಕೊಂದು ಲೈಕ್ ಕೊಡಿ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿಯ ಕೃಪೆಯನ್ನು ಪಡೆಯುತ್ತಿರುವ ಮೊದಲ ರಾಶಿ ಕನ್ಯಾ ರಾಶಿ ಈ ರಾಶಿಯವರು ಬಹಳ ಪ್ರತಿಭಾವಂತರು ಏನೇ ಕಷ್ಟ ಬಂದರೂ ಅದನ್ನು ಎದುರಿಸುವ … Read more

ಇದ್ದಕ್ಕಿದ್ದಂತೆ ದೇವರ ದೀಪ ಆರಿ ಹೋದರೆ

ನಮಸ್ಕಾರ ಸ್ನೇಹಿತರೆ, ಇಂದಿನ ಸಂಚಿಕೆಯಲ್ಲಿ ಇದ್ದಕ್ಕಿದ್ದಂತೆ ದೇವರ ದೀಪ ಹಾರಿ ಹೋದರೆ ಏನರ್ಥ….?ಹಿಂದೂ ಮನೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜೆ ಮತ್ತು ಆರತಿ ಮಾಡಲಾಗುತ್ತದೆ ಪೂಜೆಯ ಸಮಯದಲ್ಲಿ ದೀಪವನ್ನು ಅಗತ್ಯವಾಗಿ ಬೆಳಗಿಸಲಾಗುತ್ತದೆ ಮನೆಯ ಮುಖ್ಯ ಬಾಗಿಲಿನ ಮುಂದೆ ತುಳಸಿ ಗಿಡದ ಮುಂದೆ ಪ್ರತಿದಿನ ದೀಪವನ್ನು ಹಚ್ಚುವ ಸಂಪ್ರದಾಯವಿದೆ. ಅದೇ ಸಮಯದಲ್ಲಿ, ಪೂಜೆಯ ಸಮಯದಲ್ಲಿ ದೀಪವು ಇದ್ದಕ್ಕಿದ್ದಂತೆ ಹಾರಿ ಹೋದರೆ, ಅದನ್ನು ಕೆಟ್ಟ ಶಕುನ ಅಥವಾ ಶುಭವೆಂದು ಪರಿಗಣಿಸಲಾಗುತ್ತದೆ. ಅದು ಏನನ್ನು ಸೂಚಿಸುತ್ತದೆ…? ಪೂಜೆಯ ದೀಪ ಹಾರಿ … Read more