ಆಗಸ್ಟ್1ನೇ ತಾರೀಕಿನಿಂದ 5ರಾಶಿಯವರಿಗೆ ಮುಕ್ಕಣೇಶ್ವರನ ಕೃಪೆ ಗುರುಬಲ ರಾಜಯೋಗ ನಿಮ್ಮ ಕನಸು ನನಸು

ಸ್ನೇಹಿತರಿ ನಮಸ್ಕಾರ ಇವತ್ತಿನ ಸಂಚಿಕೆಯಲ್ಲಿ ಆಗಸ್ಟ್ ಒಂದನೇ ತಾರೀಖಿನಿಂದ ಐದು ರಾಶಿಯವರಿಗೆ ಮುಖಂಡೇಶ್ವರನ ಕೃಪೆಯಿಂದ ಗುರುಬಲ ಮತ್ತು ರಾಜಯೋಗ ಶುರುವಾಗುತ್ತದೆ ನಿಮ್ಮ ಕನಸು ನನಸಾಗುತ್ತದೆ ಹಾಗಾಗಿ ಅದೃಷ್ಟವಂತ ರಾಶಿಗಳು ಯಾವುದು ಹಾಗೂ ಯಾವ ರಾಶಿಗೆ ಧನ ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ. ಈ ರಾಶಿಯವರಿಗೆ ಆದಷ್ಟು ಒಂದನೇ ತಾರೀಕಿನಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆರ್ಥಿಕವಾಗಿ ತುಂಬಾನೇ ಬಲಿಷ್ಠರಾಗಿರುತ್ತೀರಾ ಆದಾಯ ಕೂಡ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ ನೀವು ಯಾವುದೇ ಕೆಲಸವನ್ನು … Read more

ಇಂತವರು ಎಂದಿಗೂ ಧನವಂತರು ಆಗಲ್ಲ

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಬಹಳಷ್ಟು ಜನ ನಿದ್ದೆಯನ್ನು ಬಹಳ ಇಷ್ಟ ಪಡುತ್ತಾರೆ ಇನ್ನು ಕೆಲವರು ಜೀವನದಲ್ಲಿ ಕೇವಲ ಮಲಗುವುದನ್ನು ಮಾತ್ರ ಇಷ್ಟಪಡುವುದುಂಟು ಶ ರೀರಕ್ಕೆ ವಿಶ್ರಾಂತಿ ಅಗತ್ಯ ಅದಕ್ಕೆ ನಿದ್ದೆ ಒಂದೇ ಮಾರ್ಗ ಆದರೆ ಕೆಲವರು ಬಹಳಷ್ಟು ನಿದ್ರೆ ಹೋದರೆ ಕೆಲವರಿಗೆ ನಿದ್ರೆ ಬರದ ಕಾರಣ ನಿದ್ರೆ ಮಾಡುವುದಿಲ್ಲ ಹಾಗೆ ಬಹಳಷ್ಟು ಜನ ನಿದ್ರೆ ಮಾಡುವುದೇ ಅಲ್ಲದೆ ಹಗಲು ಇರುಳು ಎನದೆ ನಿದ್ದೆ ಮಾಡುತ್ತಲೇ ಇರುತ್ತಾರೆ ಅಂತವರು ಸಹಜವಾಗಿ ಸೋಮಾರಿಗಳು ಎಂದು ಹೆಸರಾಗುತ್ತಾರೆ ಯಾಕೆ ಅಂದರೆ ಇಂಥವರಿಗೆ … Read more

ಯಾವ ರಾಶಿಗೆ ಯಾವ ಬಣ ಅದೃಷ್ಟವನ್ನು ತರುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ಎಂದು ತಿಳಿಸಿಕೊಡುತ್ತೇವೆ. ಪ್ರತಿಯೊಬ್ಬರೂ ಕೂಡ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ. ಆದರೆ ಪ್ರತಿಯೊಂದು ರಾಶಿಗೂ ಅದರದ್ದೇ ಆದ ಬಣ್ಣ ಇರುತ್ತದೆ, ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ. ಈ ಬಣ್ಣವೂ ಪ್ರತಿಯೊಬ್ಬರನ್ನು ಸೆಳೆಯುವಂತಹ ಆಕರ್ಷಣೆಯನ್ನು ಉಂಟು ಮಾಡುವಂತಹ ವಸ್ತುವಾಗಿದೆ ಪ್ರತಿ ಬಣ್ಣಗಳಿಗೂ ಅದರದ್ದೇ ಆದ ವಿಶೇಷತೆ ಇದ್ದು ಅವುಗಳದ್ದೇ ಆದ ಒಂದು ಶಕ್ತಿ ಕೂಡ ಇರುತ್ತದೆ. … Read more

ಇಂತಹ ದರಿದ್ರ ಮಹಿಳೆಯರಿಂದ ಮನೆಗೆ ಅದೃಷ್ಟ ಬರುವುದಿಲ್ಲ

ನಮಸ್ಕಾರ ಸ್ನೇಹಿತರೆ ಈ ಒಂದು ಸಂಚಿಕೆಯಲ್ಲಿ ನಾವಿವತ್ತು ದರಿದ್ರ ಮತ್ತು ಅದೃಷ್ಟದ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇಂತಹ ಮಹಿಳೆಯರಿಂದ ನಮಗೆ ಅದೃಷ್ಟ ಬರುವುದಿಲ್ಲ ಯಾವ ತರದ ಮಹಿಳೆಯರು ಎಂದು ಒಂದೊಂದಾಗಿ ನೋಡ್ತಾ ಹೋಗೋಣ. 1) ಸ್ವಾರ್ಥ ಮನೋಭಾವನೆ ಹೊಂದಿರುವ ಮಹಿಳೆಯರು ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲೂ ನನ್ನದು ಎಂಬಮಾಡ್ತಾ ಇರುವಂತಹ ಮಹಿಳೆಯರು. 2) ಕೆಲವು ಮಹಿಳೆಯರಿಗೆ ಮಕ್ಕಳು ಗಂಡ ಯಾವುದರ ಬಗ್ಗೆ ಗಮನ ಇರುವುದಿಲ್ಲ ಏನೋ ಒಂದು ಅಡುಗೆ ಮಾಡಿ ಇಡೀ … Read more

ಆಷಾಡ ಮಾಸದಲ್ಲಿ ಈ ರೀತಿ ಲಕ್ಷ್ಮೀ ಪೂಜೆ ಮಾಡಿ ಕೋಟ್ಯಧೀಶ್ವರರಾಗ್ತೀರ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಶಾಡ ಮಾಸದಲ್ಲಿ ಯಾವ ರೀತಿಯಾಗಿ ಲಕ್ಷ್ಮಿ ದೇವಿಗೆ ಪೂಜೆಯನ್ನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ. ಆಶಾಡ ಮಾಸದ ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಈ ರೀತಿಯಾಗಿ ಮಾಡಿ ಕೋಟ್ಯಾಧೀಶರಾಗುವುದಂತೂ ಗ್ಯಾರಂಟಿ ಅದು ಹೇಗೆ ಎಂಬ ರಹಸೆ ಮಾಹಿತಿಯನ್ನು ಈ ಒಂದು ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ, ಅದಕ್ಕಿಂತ ಮೊದಲು ನಮ್ಮ ಒಂದು ಪೇಜ್ ಗೆ ಲೈಕ್ ಕೊಡಿ, ಆಷಾಢ ಮಾಸ ಆರಂಭವಾಗಿದೆ ಈ ಮಾಸದಲ್ಲಿ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದೀರಾ? ನೀವು … Read more

ಗಂಡು-ಹೆಣ್ಣು ಎರಡು ಈ ಸೃಷ್ಟಿ

ಗಂಡು-ಹೆಣ್ಣು ಎರಡು ಈ ಸೃಷ್ಟಿಯ ಅವಿಭಾಗ್ಯ ಅಂಗವಾಗಿದ್ದು ಗಂಡು ಹೆಣ್ಣು ಇದ್ದರೆ ಮಾತ್ರ ಜೀವ ಸೃಷ್ಟಿ ಸಾಧ್ಯ. ಇಂತಹ ಒಂದು ಬಾಂಧವ್ಯಕ್ಕೆ ಬೆಸುಗೆ ಹಾಕುವುದೇ ಮದುವೆ ಒಂದು ಗಂಡಿಗೆ ಹಾಗೂ ಹೆಣ್ಣಿಗೆ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈಗಿನ ಕಾಲದಲ್ಲಿ ಈ ಮದುವೆಗೆ ಅರ್ಥವೇ ಇಲ್ಲದಂತಾಗಿದೆ ಪ್ರೀತಿಸಿ ಮದುವೆಯಾದರು ಅಥವಾ ಅರೆಂಜ್ ಮ್ಯಾರೇಜ್ ಆದರೂ ಕೇವಲ ನಾಲ್ಕು ದಿನದ ಆಟ ಅನ್ನುವಂತಾಗಿದೆ. ಇದಕ್ಕೆ ಪೂರಕ ಎನ್ನುವ ಹಾಗೆ ಮದುವೆಯಾದ ಪುರುಷರು ಮತ್ತೊಬ್ಬರ … Read more

ಗೃಹಿಣಿ ಈ 5 ತಪ್ಪು ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ

ಗೃಹಿಣಿ ಈ 5 ತಪ್ಪು ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ. ಮನೇಲಿ ಮುತ್ತೈದೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಮೊದಲನೆಯದಾಗಿ ಸಂಜೆ ವೇಳೆಗೆ ಬಟ್ಟೆಗಳನ್ನು ಒಗೆಯಬಾರದು. ಸಂಜೆ ವೇಳೆಯಲ್ಲಿ ಮಹಾಲಕ್ಷ್ಮಿಯ ಪ್ರವೇಶದ ಕಾಲವಾದ್ದರಿಂದ ಆ ಸಮಯದಲ್ಲಿ ಬಟ್ಟೆ ಒಗೆಯುವುದು ಸೂಕ್ತವಲ್ಲ. ಮಹಿಳೆಯರು ಉದ್ದವಾಗಿ ಉಗುರುಗಳನ್ನು ಬೆಳೆಸಬಾರದು. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದರ ಜೊತೆಗೆ ತಾಯಿ ಲಕ್ಷ್ಮಿದೇವಿ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ. ಹಾಗೆ ಹಣಕಾಸಿನ ಸಮಸ್ಯೆ ಉದ್ಭವವಾಗುತ್ತದೆ. ಮಹಿಳೆಯರು ಹೆಚ್ಚು … Read more

ಮಹಿಳೆಯ ಈ ಅಭ್ಯಾಸವೇ ಮನೆಗೆ ಕಂಠಕ

ಮಹಿಳೆಯ ಈ ಅಭ್ಯಾಸವೇ ಮನೆಗೆ ಕಂಠಕ. ಮಹಿಳೆಯರು ಈ ತಪ್ಪುಗಳನ್ನು ಮಾಡಲೇಬೇಡಿ.ಹಿಂದೂ ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಮಹಿಳೆಯರು ಏನು ಮಾಡಬೇಕು ಗೊತ್ತಾ?ಮನೆಯ ಮಹಿಳೆಯು ಈ ತಪ್ಪುಗಳನ್ನು ಮಾಡಿದರೆ ಆ ಮನೆಯಲ್ಲಿ ಸಂತೋಷ, ಸಂಮೃದ್ಧಿ ನಾಶವಾಗಿ ಬಡತನ ಹೆಚ್ಚಾಗುವುದು ಖಂಡಿತ. ಓರ್ವ ವ್ಯಕ್ತಿಯ ಸಂತೋಷ ಮತ್ತು ಸಂಮೃದ್ಧಿಯು ಅವನ ಮನೆಯಲ್ಲಿರುವ ಮಹಿಳೆಯರ ಮೇಲೆ ಅವಲಂಬಿಸಿರುತ್ತದೆ. ಮಹಿಳೆಯರನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆ ಬಯಸಿದರೆ ಯಾವ ಮನೆಯನ್ನೂ ಕೂಡ ಸ್ವರ್ಗವನ್ನಾಗಿಸಬಹುದು ಹಾಗೂ ನರಕವನ್ನಾಗಿಸಬಹುದು.ಧರ್ಮಗ್ರಂಥಗಳ ಪ್ರಕಾರ ಮಹಿಳೆಯರು … Read more

ಶುಕ್ರವಾರದ ದಿನ ಈ ಕೆಲಸಗಳನ್ನು ಮಾಡಲೇಬಾರದು

ಶುಕ್ರವಾರದ ದಿನ ಈ ಕೆಲಸಗಳನ್ನು ಮಾಡಲೇಬಾರದು. ಶುಕ್ರವಾರದಂದು ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರದಂದು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. • ನಂಬಿಕೆಗಳ ಪ್ರಕಾರ, ಶುಕ್ರವಾರ ಲಕ್ಷ್ಮಿ ಮನೆಗೆ ಬರುವ ದಿನ. ಹಾಗಾಗಿ, ಈ ದಿನ ಯಾರಿಗೂ ಕೂಡ ಹಣ ನೀಡಬಾರದು ಎಂದು ಹೇಳಲಾಗುತ್ತದೆ.• ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು … Read more

ಅಕ್ಕಿ

ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆ ನೀರಿಗೆ ಸೌತೆಕಾಯಿಯ ಬೀಜವನ್ನು ಅರೆದು ಸೇರಿಸಿ ಕುಡಿಯುವುದರಿಂದ ಉರಿ ಮೂತ್ರ ಶಾಂತವಾಗುವುದು. ಅಕ್ಕಿಯ ಗಂಜಿಯಲ್ಲಿ ಸ್ವಲ್ಪ ಸೈಂಧವ ಲವಣ ಮತ್ತು ಹುರಿದ ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಭೇದಿಯು ನಿಲ್ಲುತ್ತದೆ. ಅಕ್ಕಿ ಹಿಟ್ಟನ್ನು ನೀರಿನಲ್ಲಿ ಕಲೆಸಿ ಮುಖಕ್ಕೆ ಫೇಸ್ ಪ್ಯಾಕ್ ತರಹ ದಿನವು ಹಚ್ಚಿಕೊಂಡರೆ ಮುಖವು ಶುಭ್ರವಾಗಿ ಕಾಂತಿಯುಕ್ತವಾಗುವುದು. ಅಕ್ಕಿಯನ್ನು ಬಸಿದ ಗಂಜಿಯಲ್ಲಿ ವಾಯುವಿಳಂಗ ಶುಂಠಿ ಮೆಣಸು ಹಿಪ್ಪಲಿ ಇವುಗಳ ಚೂರ್ಣವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆಯು ಶುದ್ಧವಾಗುವುದು. … Read more