ನಿಮ್ಮ ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ನೀವೇ ಕೋಟ್ಯಧಿಪತಿಗಳು!

ಕೆಲವರಿಗೆ ಸಾಮಾನ್ಯವಾಗಿ ಹುಟ್ಟುತ್ತಲೇ ಅವರ ದೇಹದಲ್ಲಿ ಕಪ್ಪು ಮಚ್ಚೆ ಇರುತ್ತದೆ ಕೆಲವರು ಜ್ಯೋತಿಷ್ಯಿಗಳು ಕಪ್ಪು ಮಚ್ಚೆ ನೋಡಿ ಮತ್ತು ನಮ್ಮ ಕೈ ನೋಡಿ ಜಾತಕವನ್ನು ಹೇಳುತ್ತಾರೆ. ಇವು ಎಲ್ಲವನ್ನೂ ಮೂಢ ನಂಬಿಕೆ ಎನ್ನುವವರು ಇದ್ದಾರೆ ಹಾಗೇ ಇದನ್ನು ನಂಬುವರು ಕೂಡ ಇದ್ದಾರೆ. ಶರೀರದ ಈ ಭಾಗಗಳಲ್ಲಿ ಕಪ್ಪು ಮಚ್ಚೆ ಇದ್ದರೆ ಏನು ಪ್ರಯೋಜನ ಎಂದು ಸಂಪೂರ್ಣ ಮಾಹಿತಿ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ.ಕೆಲವರಿಗೆ ದೇಹದ ಕೆಲವು ಭಾಗದಲ್ಲಿ … Read more

ಒಂದು ಹತ್ತು ನಿಮಿಷ ಈ ಕುಬೇರ ಮುದ್ರೆಯನ್ನು ಹೀಗೆ ಹಾಕಿ ನೋಡಿ ಅನೇಕಾನೇಕ ಮಾರ್ಗಗಳಿಂದ ನಿಮಗೆ ದುಡ್ಡು ಬಂದು ಸೇರುತ್ತದೆ.

ನಮಸ್ಕಾರ ಸ್ನೇಹಿತರೆ, ಮಹಾಲಕ್ಷ್ಮಿ ದೇವಿಯು ಮನೆಗೆ ಬರಬೇಕೆಂದರೆ ಏನು ಮಾಡಬೇಕು? ಯಾವಾಗಲೂ ಲಕ್ಷ್ಮಿ ದೇವಿಯ ಹಣವನ್ನು ಕಾವಲು ಇರುವುದು ಕುಬೇರ ಸ್ವಾಮಿ ಅದಕ್ಕೆ ನಾವು ಲಕ್ಷ್ಮಿ ದೇವಿಯನ್ನು ಆಹ್ವಾನಿಸವು ಮುನ್ನ ಕುಬೇರ ದೇವರನ್ನು ಆಹ್ವಾನಿಸಬೇಕು. ಕುಬೇರ ಸ್ವಾಮಿ ಮನೆಯಲ್ಲಿ ಇದ್ದರೆ ಲಕ್ಷ್ಮಿ ದೇವಿಯು ಅತಿ ಶ್ರೀಘ್ರವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ. ಲಕ್ಷ್ಮಿ ಕೃಪೆ ನಿಮ್ಮದಾಗುತ್ತದೆ. ಅದಕ್ಕೆ ಮೊದಲು ಕುಬೇರ ದೇವರನ್ನು ಆಹ್ವಾನಿಸಬೇಕು ಎಂದು ಹೇಳಲಾಗುತ್ತದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ರಾತ್ರಿ ಮಿಕ್ಕಿದ ಅನ್ನದಿಂದ ಹೀಗೆ ಮಾಡಿದರೆ ಐಶ್ವರ್ಯಕ್ಕೆ ಇಡೀ ಜೀವನ ಪೂರ್ತಿ ಕೊರತೆಯಿರುವುದಿಲ್ಲ

ನಮಸ್ಕಾರ ಸ್ನೇಹಿತರೆ, ಮನೆಯಲ್ಲಿ ಯಾವಾಗಲೂ ಬಟ್ಟೆ ಮತ್ತು ಊಟಕ್ಕೆ ಕೊರತೆ ಇರಬಾರದು ಎಂದು ಎಲ್ಲರೂ ಇಷ್ಟ ಪಡುತ್ತಾರೆ. ಮನೆಗೆ ಬಡತನ ಮತ್ತು ದರಿದ್ರವೇಲ್ಲಾ ನಾಶ ಆಗಬೇಕೆಂದು ಬಯಸುತ್ತಾರೆ. ಆದರೆ ನಾವು ತಿಳಿಯದೇ ಬಡತನ ಬರುವ ಕೆಲಸವನ್ನು ಮಾಡುತ್ತೇವೆ. ಅನ್ನ ಪರ ಬ್ರಹ್ಮ ಸ್ವರೂಪ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ನಾವು ಯಾವಾಗಲೂ ಅನ್ನ ವನ್ನು ತಿರಸ್ಕಾರ ಭಾವನೆಯಿಂದ ನೋಡಬಾರದು. ಯಾರು ಅನ್ನವನ್ನು ತಿರಸ್ಕರಿಸುತ್ತಾರೊ ಅಂತಹವರಿಗೆ ದರಿದ್ರ ಬರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಈಗ ಹೇಳುವ ನಿಯಮಗಳನ್ನು ಅನುಸರಿಸಿ … Read more

ನೀವು ನಂಬಿ ಕೊಟ್ಟ ದುಡ್ಡು ವಾಪಸ್ ಬರ್ತಿಲ್ವಾ? ಹೀಗೆ ಮಾಡಿದರೆ ಅವರಿಗವರೇ ಸಂತೋಷದಿಂದ ನಿಮ್ಮ ಕೈಯಲ್ಲಿ ಹಣ ಇಡುತ್ತಾರೆ

ನಮಸ್ಕಾರ ಸ್ನೇಹಿತರೆ, ನಾವು ಕೆಲವು ವ್ಯಕ್ತಿಗಳಿಗೆ ಅವರ ಅವಸರಕ್ಕೆ ಹಣವನ್ನು ಸಾಲವಾಗಿ ಕೊಡುತ್ತೇವೆ. ಬಡ್ಡಿ ಬರುತ್ತದೆ ಎಂದು ಅಥಾವ ಕೈ ಸಾಲಕ್ಕೆ ಇರಬಹುದು. ಈ ರೀತಿ ಮನುಷ್ಯರು ಅವರ ಅವಸರಕ್ಕೆ ಹಣಕ್ಕಾಗಿ ಬರುತ್ತಾರೆ. ನಮ್ಮಲ್ಲಿ ಇರುವ ಹಣವನ್ನು ಅವರ ಸಹಾಯಕಾಗಿ ಕೊಡುತ್ತೇವೆ. ಅದು ಕೆಲವರು ಬಡ್ಡಿ ಬರುತ್ತದೆ ಎಂದು ಸಹ ಕೊಡಬಹುದು ಇನ್ನು ಕೆಲವು ಸಂದರ್ಭಗಳಲ್ಲಿ ಹಣವನ್ನು ವ್ಯಾಪಾರದಲ್ಲಿ ಇಟ್ಟಿರುತ್ತಾರೆ. ಅದು ವ್ಯಾಪಾರ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾರೆ. ಅವರ ಜಾತಕ ಚಕ್ರದಲ್ಲಿ ಕೆಟ್ಟ ದೆಸೆಯಿಂದ ಎಷ್ಟೇ ಪ್ರಯತ್ನ … Read more

ಕೊತ್ತಂಬರಿ ಬೀಜಗಳಿಂದ ಹೀಗೆ ಪೂಜೆ ಮಾಡಿದ ನಂತರ ನೀರಿನಲ್ಲಿ ಹಾಕಿ ಈ ಸ್ಥಳದಲ್ಲಿ ಸುರಿದರೆ ಅದ್ಭುತಗಳನ್ನು ನೋಡುತ್ತೀರಿ

ನಮಸ್ಕಾರ ಸ್ನೇಹಿತರೆ, ಜೀವನವು ಸುಖಮಯವಾಗಿ ನಡೆಯಬೇಕೆಂದು ಆಸೆ ಪಡುತ್ತಾರೆ. ಆದರೆ ಕೆಲವೊಮ್ಮೆ ಊಹಿಸದೇ ಕಷ್ಟಗಳು ಎದುರು ಆಗುತ್ತ ಇರುತ್ತದೆ. ಅಂತಹ ಸಮಯದಲ್ಲಿ ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರು ಸಹ ಆ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗದೇ ಕಷ್ಟಗಳನ್ನು ಅನುಭವಿಸುತ್ತ ಇರುತ್ತಾರೆ ಹಾಗಾಗಿ ಇಂತಹ ಸಂದರ್ಭದಲ್ಲಿ ಈ ಪರಿಹಾರವನ್ನು ಪಾಲಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿತ್ಯ ಜೀವನದಲ್ಲಿ ಮನೆಯಲ್ಲಿ ಸಿಗುವಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ತೆಗೆದುಕೊಂಡು ನಮ್ಮ ಕಷ್ಟಗಳನ್ನು ದೂರ ಮಾಡಬಹುದು. ಅದು … Read more

ಈ 3 ರಾಶಿಯ ಹುಡುಗಿಯರಿಗೆ ಸಿಗ್ತಾರೆ ಶ್ರೀಮಂತ ಪತಿ.!

ಪ್ರಪಂಚದ ಪ್ರತಿಯೊಬ್ಬ ಹುಡುಗಿಯೂ ತನ್ನ ಸಂಗಾತಿ ಪ್ರೀತಿ, ಕಾಳಜಿ ತೋರಬೇಕೆಂದು ಬಯಸುತ್ತಾರೆ. ಆದರೆ ಪ್ರೀತಿ ಜೀವನದಲ್ಲಿ ಎಲ್ಲವೂ ಅಲ್ಲ. ವಾಸ್ತವವಾಗಿ ಜೀವನವನ್ನು ಕಳೆಯಲು ಹಣವು ಅತ್ಯಂತ ಅವಶ್ಯಕವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಹುಡುಗಿಯರು ಶ್ರೀಮಂತ ಪತಿ ಹುಡುಕಾಟ ನಡೆಸುತ್ತಾರೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ … Read more

ಕನಸಿನಲ್ಲಿ ಊಟ ಮಾಡುವುದು ಬಂದರೆ ಏನು ಆಗುತ್ತದೆ ಗೊತ್ತಾ?

ಕನಸುಗಳು ಮುಂದೆ ನಡೆಯುವುದನ್ನು ತಿಳಿಸುತ್ತವೆ ಎನ್ನುತ್ತಾರೆ. ಹಾಗಾದರೆ ಕನಸಿನಲ್ಲಿ ಅನ್ನ ಕಂಡುಬಂದರೆ ಅಥವಾ ನೀವು ಊಟ ಮಾಡುವುದು ಅಥವಾ ಬೇರೆಯವರು ಊಟ ಮಾಡುವುದು ಕಂಡುಬಂದರೆ ಏನರ್ಥ ಎಂಬುದನ್ನು ತಿಳಿದುಕೊಳ್ಳಿ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, … Read more

ಕಪ್ಪು ಎಳ್ಳು ಸೇರಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯದ ಲಾಭ!

ಕಪ್ಪು ಎಳ್ಳನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹಲವು ಆರೋಗ್ಯದ ಲಾಭಗಳು ಪಡೆದುಕೊಳ್ಳಬಹುದು. ಕಪ್ಪು ಎಳ್ಳಿನ ಉಂಡೆ ತಯಾರಿಸಿ ತಿನ್ನುವುದರಿಂದ ಕ್ಯಾಲ್ಸಿಯಂ ಸಮಸ್ಯೆ ನಿಮ್ಮ ಹತ್ತಿರವು ಸುಳಿಯದು. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ … Read more

ಶಿವ ದೇವಸ್ಥಾನದಲ್ಲಿ ಈ ರೀತಿ ಮಾಡಿದರೆ ನಿಮಗೆ ಎಲ್ಲಿಲ್ಲದ ಅದೃಷ್ಟ! ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ

ನಮಸ್ಕಾರ ಸ್ನೇಹಿತರೆ, ನಿಮ್ಮ ಕೋರಿಕೆಗಳು ಈಡೇರ ಬೇಕೆಂದರೆ ಇದನ್ನು ಮಾಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆ. ಸಾಮಾನ್ಯವಾಗಿ ನಾವು ಈಶ್ವರ ದೇವಸ್ಥಾನಕ್ಕೆ ಹೋದರೆ ಅಲ್ಲಿ ನಂದಿಯ ವಿಗ್ರಹ ಇರುತ್ತದೆ. ನಂದಿಯ ಮೂಲಕ ಸ್ವಾಮಿಯನ್ನು ನೋಡುತ್ತಾ ನಂದಿಯ ಬಾಲವನ್ನು ಸ್ಪರ್ಶಿಸುತ್ತ ಇರುತ್ತೇವೆ. ಈಗ ಮಾಡಬೇಕಾಗಿರುವು ಎನು ಎಂದರೆ ನಂದಿಯ ವಿಗ್ರಹದ ಹಿಂದೆ ಬಾಲವನ್ನು ಸರಾಗವಾಗಿ ಯಾಕೆ ಸ್ಪರ್ಶಿಸಬೇಕು ಎಂದರೆ ನಾವು ಇಂದಿನ ಈ ಲೇಖನದಲ್ಲಿ ತಿಳಿಯಬಹುದಾಗಿದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು … Read more

ಲಕ್ಷ್ಮೀದೇವಿ ನಿಮಗೆ ಒಲೆಯುವ ಮುನ್ನ ಈ 5 ಗುಪ್ತ ಸಂಕೇತಗಳನ್ನು ನೀಡುತ್ತಾಳೆ!

ಈಗಿನ ಒಂದು ಕಲಿಯುಗದಲ್ಲಿ ಎಲ್ಲರು ಕೂಡ ದುಡ್ಡಿನ ಹಿಂದೆ ಬೀಳುತ್ತಾರೆ. ಅಂದರೆ ಒಂದು ಅರ್ಥದಲ್ಲಿ ಎಲ್ಲರೂ ಕೂಡ ಲಕ್ಷ್ಮಿ ದೇವಿಯ ಹಿಂದೆ ಬೀಳುತ್ತಾರೆ. ತಾಯಿ ಲಕ್ಷ್ಮಿ ದೇವಿಯನ್ನು ಚಂಚಲೆಯಂದು ಎಲ್ಲರು ಕೂಡ ಹೇಳುತ್ತಾರೆ. ಇವರು ಯಾರೂಂದಿಗು ಕೂಡ ಸದಾಕಾಲ ಇರುವುದಿಲ್ಲ. ಇಂದು ಭಿಕ್ಷುಕನಾಗಿದವನು ನಾಳೆ ಕುಬೇರನಾಗಬಹುದು. ಇಂದಿನ ಕೋಟ್ಯಾಧಿಪತಿ ನಾಳೆ ಭಿಕ್ಷಾಧಿಪತಿ ಆಗಬಹುದು ಇದಕ್ಕೆಲ್ಲ ನಾವು ಮಾಡುವ ಕೆಲಸ ಕಾರಣ ಎಂದು ಹೇಳಲಾಗುತ್ತದೆ. ಯಾವಾಗ ಒಂದು ವ್ಯಕ್ತಿ ತಾನು ಬರೀ ಅಸೂಯೆ, ಕ್ರೋಧ ಮತ್ತು ಕೆಟ್ಟ ಆಲೋಚನೆಗಳನ್ನು … Read more