ಇದರಲ್ಲಿ ಒಂದು ನಂಬರ್ ಆರಿಸಿ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ತಿಳಿಯಿರಿ

ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನ್ಯೂಮರಾಲಜಿಯ ಮೂಲಕ ತಿಳಿಸಿಕೊಡಲಿದ್ದೇವೆ. ಈ ಮೂರು ಸಂಖ್ಯೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮಿಷ್ಟದ ದೇವರನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಸಂಖ್ಯೆಯನ್ನು ಆರಿಸಿ. ಯಾವ ಸಂಖ್ಯೆ ನಿಮ್ಮನ್ನು ಆಕರ್ಷಿಸುತ್ತದೆಯೋ ಗಮನಿಸಿ. ಒಂದನೇಯ ನಂಬರನ್ನು ಆಯ್ಕೆ ಮಾಡಿದ್ದರೆ, ಇವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಆಕಸ್ಮಿಕ ಧನ ಲಾಭ ಹೆಚ್ಚಾಗಿ ಆಗುತ್ತದೆ. ಬಿದ್ದಿರುವ ಹಣ ಸಿಕ್ಕುವುದಾಗಲಿ ಅಥವಾ ಸಾಲ ಪಡೆದುಕೊಂಡವರು ವಾಪಸು ಕೊಡುವ ರೂಪದಲ್ಲಿ ಹಣ ಬಂದು ಸೇರುತ್ತದೆ. ಯುನಿವರ್ಸ್ ದೇವತೆ ನಿಮ್ಮ ಜೊತೆಯಲ್ಲಿ … Read more

ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ

1.ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ನೀವು ನಿಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತೀರಿ. ಸ್ವಂತ ಪ್ರಯತ್ನದಿಂದ ಸ್ವಾವಲಂಬಿಯಾಗಿ ಬದುಕುತ್ತೀರಿ. ನಿಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತೀರಿ ನೀವು ಅದೃಷ್ಟವಂತರು ಅಂದುಕೊಂಡಿದ್ದನ್ನು ಸಾಧಿಸುವವರು ಆಗಿರುತ್ತೀರಿ. ಕಣ್ಣುಹಬ್ಬಗಳ ಮೇಲೆ ಮಚ್ಚೆ ಇದ್ದರೆ ನೀವು ತುಂಬಾ ಸುಲಭವಾಗಿ ಹಣ ಸಂಪಾದಿಸುತ್ತೀರಿ ಹಾಗೂ ಅಷ್ಟೇ ಸುಲಭವಾಗಿ ಖರ್ಚು ಮಾಡುತ್ತೀರಿ. ಮೂಗಿನ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ಮಚ್ಚೆ ಇದ್ದರೆ ನಿಮಗೆ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ. ಕಿವಿಯ ಮೇಲೆ ಮಚ್ಚೆ ಇದ್ದರೆ ತುಂಬಾ ಅದೃಷ್ಟವಂತರು … Read more

ಆಂಜನೇಯ ಸ್ವಾಮಿ “ಈ ಫೋಟೋ” ಹಾಕುವ ಮುನ್ನಾ ಈ ನಿಯಮ ಪಾಲಿಸದಿದ್ದರೆ ಕಷ್ಟಗಳಿಗೆ ಸಿಲುಕಬೇಕಾದೀತು..!

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಏನಾದರೂ ವಾಸ್ತುದೋಷಗಳು ಇದ್ದಾಗ ಮನೆಯಲ್ಲಿ ತುಂಬಾ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ ಮಕ್ಕಳು ಮಾತನ್ನೇ ಕೇಳುತ್ತಾ ಇರುವುದಿಲ್ಲ ಮನೆಯಲ್ಲಿ ಸುಮ್ ಸುಮ್ನೆ ಜಗಳಾಗಲು ಕಲಹಗಳು ಉಂಟಾಗುತ್ತಿರುತ್ತವೆ ಕಷ್ಟಗಳು ಅಂತ ಬಂದಾಗ ಮೇಲಿಂದ ಮೇಲೆ ಕಷ್ಟಗಳು ಹೆಚ್ಚಾಗುತ್ತಾ ಹೋಗುವುದು ಹೀಗೆ ಏನಲ್ಲ ಕಷ್ಟಗಳು ಉಂಟಾಗುತ್ತ ಹೋಗುತ್ತವೆ ಇವುಗಳನ್ನು ಪರಿಹಾರ ಮಾಡುವುದಕ್ಕೋಸ್ಕರ ನಾವು ನಿಮಗೆ ಪಂಚಮುಖಿ ಆಂಜನೇಯ ಸ್ವಾಮಿಯ ಊಟವನ್ನು ಯಾವ ದಿಕ್ಕಿನಲ್ಲಿ ಹಾಕಿಕೊಂಡು ಪೂಜೆ ಮಾಡಬೇಕು ಎನ್ನುವುದನ್ನು ತಿಳಿಸುತ್ತೇವೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಶ್ರೀಕೃಷ್ಣ ಹೇಳಿದ ಮಾತು: ಈ 2 ಸಸ್ಯ ಮನೆಯಲ್ಲಿ ನೆಟ್ಟರೆ ಹಣ ಖರ್ಚು ಹೆಚ್ಚಾಗುತ್ತದೆ ಲಕ್ಷ್ಮೀ ಮನೆ ಬಿಟ್ಟು ಹೋಗುತ್ತಾರೆ

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣನು ವಾಸ್ತುಶಾಸ್ತ್ರದಲ್ಲಿ ಎರಡು ಗಿಡಗಳ ಬಗ್ಗೆ ಯಾವ ರೀತಿಯಾಗಿ ತಿಳಿಸಿದ್ದಾರೆ ಎಂದರೆ ಇವು ಮನೆಯ ಹತ್ತಿರ ಇದ್ದರೆ ದುಃಖದ ಜೊತೆಗೆ ದರಿದ್ರತೆಯನ್ನು ತರುತ್ತವೆ ಎಂದು ತಿಳಿಸಿದ್ದಾರೆ ಈ ವೃಕ್ಷಗಳು ಮನೆಯ ಮುಂದೆ ಇದ್ದರೆ ಆ ಮನೆಯಲ್ಲಿ ಇರುವ ಜನರ ಉನ್ನತಿ ಯಾವತ್ತಿಗೂ ಆಗುವುದಿಲ್ಲ ಅಂತವರಿಗೆ ಯಾವತ್ತಿಗೂ ಸೋಲು ನಿರಾಶೆ ಕೈಗೂಡುತ್ತದೆ ಸ್ನೇಹಿತರೆ ವಾಸ್ತುಶಾಸ್ತ್ರದ ಅನುಸಾರವಾಗಿ ಮರ ಗಿಡಗಳು ಮನೆಯ ಸೌಂದರ್ಯವನ್ನು ಖಂಡಿತವಾಗಿ ಹೆಚ್ಚು ಮಾಡುತ್ತವೆ ಜೊತೆಗೆ ನಮ್ಮ ವಾತಾವರಣವನ್ನ ಸಹ ಶುದ್ಧವಾಗಿ ಇಡುತ್ತವೆ ವೃಕ್ಷಗಳಿಂದ … Read more

ಟೈಟ್ ಆದ ಬಟ್ಟೆ ಆರೋಗ್ಯಕ್ಕೆ ಹಾನಿಕರ ಜೋಕೆ

ಟೈಟ್ ಆದ ಬಟ್ಟೆ ಆರೋಗ್ಯಕ್ಕೆ ಹಾನಿಕರ ಜೋಕೆ. ಟೈಟ್ ಜೀನ್ಸ್ ಮತ್ತು ಲೆಗ್ಗಿನ್ಸ್ ಪ್ಯಾಂಟ್ ಧರಿಸುವ ಮಹಿಳೆಯರಿಗೆ ನೇರ ಮಾತುಗಳು ದಯವಿಟ್ಟು ತಾಳ್ಮೆಯಿಂದ ಪೂರ್ತಿ ಕೇಳಿ. ಆಲೋಚಿಸಬೇಡಿ ಚಿಂತಿಸಬೇಡಿ…ತೆಳುವಾದ ಬಳ್ಳಿಯಂತೆ ಕಾಣಲು ಮತ್ತು ಸಖತ್ ಆಧುನಿಕವಾಗಿ ಕಾಣಲು ಮ*** ಅಂಟಿದ ಬಟ್ಟೆ ತೊಡುವುದು ಈಗಿನವರ ರೂಡಿ. ಅದರ ಹಿಂದಿನ ಕೆಟ್ಟ ಪರಿಣಾಮದ ಪರಿವಿಲ್ಲದೆ ಟೈಟ್ ಜೀನ್ಸ್ ಟಿ-ಶರ್ಟ್ ಇನ್ನು ಮುಂತಾದ ಬಟ್ಟೆಗಳನ್ನು ಬಿಗಿಯಾಗಿಯೇ ತೊಡುತ್ತಾರೆ ಇಂದಿನ ಹುಡುಗಿಯರು. ಇದರಿಂದ ಆಗುವ ತೊಂದರೆಗಳು… 1 ತೊಡೆನವು: ಬಿಗಿಯಾದ ಪ್ಯಾಂಟ್ … Read more

ಗೃಹಣಿಯರೇ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಹತ್ತು ಮಾರ್ಗಗಳು

ಗೃಹಣಿಯರೇ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಹತ್ತು ಮಾರ್ಗಗಳು 1 ಕುಲದೇವರ ಆಚರಣೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡಿ ನಮ್ಮ ಹಿರಿಯರು ಕುಲದೇವರನ್ನು ಪೂಜೆ ಮಾಡಿಕೊಂಡು ಬಂದಿರುತ್ತಾರೆ ಅದನ್ನು ತಿಳಿದು ಅವರು ಯಾವ ರೀತಿ ಪೂಜಿಸಿಕೊಂಡು ಬಂದಿರುತ್ತಾರೆ ಎಂದು ತಿಳಿದು ಅದನ್ನು ಸೇರಿಸಿ 2 ನಾವು ವಾಸ ಮಾಡುವ ಊರಿನ ಗ್ರಾಮ ದೇವತೆಯನ್ನು ಆರಾಧನೆ ಮಾಡಬೇಕು 3 ಮನೆಯಲ್ಲಿ ತುಳಸಿ ಗಿಡದ ಪಕ್ಕದಲ್ಲಿ ವೀಳ್ಯದೆಲೆ ಗಿಡವನ್ನು ಹಾಕಿ ಎರಡಕ್ಕೂ ಪೂಜೆ ಮಾಡಿ 4 ದೇವರ ಪೂಜೆ ಮಾಡುವಾಗ ನೈವೇದ್ಯ ಇಟ್ಟು … Read more

ಕನ್ಯಾ ರಾಶಿ ಅಕ್ಟೋಬರ್ ಮಾಸ ಭವಿಷ್ಯ

ಅಕ್ಟೋಬರ್ ತಿಂಗಳಲ್ಲಿ ಕನ್ಯಾ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಅಕ್ಟೋಬರ್ 18ಕ್ಕೆ ಚತುರ್ ಗ್ರಹ ಯೋಗ ಉಂಟಾಗುತ್ತದೆ ಎಂದು ಹೇಳಬಹುದು. ಶುಕ್ರ ಗ್ರಹ ನಿಮಗೆ ಧನ ಲಾಭವನ್ನು ತಂದುಕೊಡುತ್ತಾನೆ. ಬಾಲ್ಯದ ಮಿತ್ರರು ಸಿಗುವ ಸೂಚನೆ ಇರುತ್ತದೆ. ಇಲ್ಲವಾದರೆ ಹೊಸ ಗೆಳೆಯರು ಸಿಗಬಹುದು. ಮೋಸದ ವಂಚನೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ರಾಹು ಮತ್ತು ಕೇತುಗಳಿಗೆ ನಿಗೂಢವಾದ ಶಕ್ತಿಯನ್ನು ತಂದು ಕೊಡುವ ಶಕ್ತಿ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಅಕ್ಟೋಬರ್ 30ಕ್ಕೆ ಗುರು ಚಂಡಾಳ ಯೋಗ … Read more

ಈ ಹೂವಿನಿಂದ ಶತ್ರು ನಾಶ, ತಕ್ಷಣ ಕಾಲಿಗೆ ಬಿದ್ದು ಕ್ಷಮೆ ಕೇಳುವರು

ನಮ್ಮ ಜೀವನದಲ್ಲಿ ಶತೃಗಳಿದ್ದರೇ ಅವರಿಂದ ಹೇಗೆ ಮುಕ್ತಿಯನ್ನು ಪಡೆಯಬಹುದು. ಉದಾಹರಣೆಗೆ ನಿಮ್ಮ ಸ್ನೇಹಿತರು ನಿಮ್ಮ ಮಾತು ಕೇಳುತ್ತಿಲ್ಲವೆಂದರೆ, ನಿಮ್ಮ ವಿರುದ್ಧ ಉಲ್ಟಾಸೀದಾ ಮಾತನಾಡುತ್ತಿದ್ದರೆ ಅವರು ಸಹ ಶತೃಗಳಿಗೆ ಸಮಾನವಾಗಿಬಿಡುತ್ತಾರೆ. ಇದರಿಂದ ಜೀವನದಲ್ಲಿ ಹೆಚ್ಚಿನ ನಷ್ಟ ಕೂಡ ಆಗುತ್ತದೆ. ಯಾವುದಾದರೂ ವ್ಯಕ್ತಿಯ ಬಳಿ ಹಣವನ್ನು ತೆಗೆದುಕೊಳ್ಳುತ್ತೀರ ಅಥವಾ ಬೇರೆಯವರಿಗೆ ಹಣವನ್ನು ಕೊಟ್ಟಿರುತ್ತೀರ ಈ ಇಬ್ಬರು ವ್ಯಕ್ತಿಗಳು ನಿಮಗೆ ತೊಂದರೆಯನ್ನು ಕೊಡಲು ಶುರು ಮಾಡುತ್ತಾರೆ. ಹಣವನ್ನು ಮರಳಿ ಕೊಡುವುದಿಲ್ಲ. ನಿಮಗೆ ಹಣವನ್ನು ವಾಪಸ್ಸು ನಿಮಗೆ ಕೊಡದೇ ಇದ್ದಾಗ ಅವರು ಕೂಡ … Read more

100 ವರ್ಷಗಳ ನಂತರ ಈ 5 ರಾಶಿಯವರಿಗೆ ಮಹಾ ರಾಜ ಯೋಗ ಮುಟ್ಟಿದ್ದೆಲ್ಲ ಚಿನ್ನ ನಿಜವಾದ ಗಜಕೇಸರಿ ಯೋಗ!!

ನಮಸ್ಕಾರ ಸ್ನೇಹಿತರೆ, ನೂರು ವರ್ಷಗಳ ನಂತರ ಈ ಐದು ರಾಶಿಗಳು ಮಹಾ ರಾಜ ಯೋಗವನ್ನು ಪಡೆಯಲಿದ್ದಾರೆ. ಹಾಗೇ ಗಜ ಕೇಸರಿ ಯೋಗ ಕೂಡ ಅನುಭವಿಸಲಿದ್ದಾರೆ. ಹಾಗಾದರೆ ಆ ಐದು ರಾಶಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ. ಮಹಾ ರಾಜ ಯೋಗ ಹಾಗೆಯೇ ಗಜ ಕೇಸರಿ ಯೋಗ ಏನೆಲ್ಲಾ ಲಾಭಗಳನ್ನು ಪಡೆಯಬಹುದು ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಜ್ಯೋತಿಷ್ಯ ಶಾಸ್ತ್ರ ವನ್ನು ನಂಬುವುದಾದರೆ ಈಗಲೇ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಕೊಳ್ಳೇಗಾಲದ … Read more

ಬೆಳ್ಳುಳ್ಳಿಯ ತಂತ್ರ

ಬೆಳ್ಳುಳ್ಳಿಯ ತಂತ್ರಗಳು ಬೆಳ್ಳುಳ್ಳಿಯನ್ನು ತಲದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಕೇವಲ ರೋಗದಿಂದ ನಿಮಗೆ ಮುಕ್ತಿಯನ್ನು ಕೊಡುವುದಲ್ಲದೆ ನವಗ್ರಹ ದೋಷಗಳಿಂದಲೂ ನಿಮ್ಮನ್ನು ಕಾಪಾಡುತ್ತದೆ. ವ್ಯಕ್ತಿಯ ಪರ್ಸ್ ನಲ್ಲಿ ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳುವುದರಿಂದ ವ್ಯಕ್ತಿಯ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ. ಬೇರೆಯವರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಐದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಹೇಳು ಭಾರಿ ನಿಮ್ಮ ತಲೆಯ ಸುತ್ತ ನಿವಾರಿಸಿಕೊಂಡು ಯಾರು ಇಲ್ಲದ ನಿರ್ಜನ ಪ್ರದೇಶದ ಜಾಗಕ್ಕೆ ಎಸೆಯಬೇಕು. ಬೆಳ್ಳುಳ್ಳಿ ಎಸದ ನಂತರ ತಪ್ಪದೆ ಯಾವುದೇ ಕಾರಣಕ್ಕೂ ತಿರುಗಿ ನೋಡಬಾರದು. ಮನೆಯಲ್ಲಿ … Read more