ಕಾಲಿನ ಉದ್ದವಾದ ಬೆರಳಿನ ರಹಸ್ಯ ತಿಳಿದರೆ ಅಚ್ಚರಿ ಪಡುವಿರಿ – ನಿಮ್ಮ ಭವಿಷ್ಯ ಬೆರಳಿನ ಮೂಲಕ ತಿಳಿಯಿರಿ

ಈಗಿನ ಸಂಪ್ರದಾಯದಲ್ಲಿ ಬಹಳಷ್ಟು ಜನರು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಬಹಳಷ್ಟು ಆಲೋಚನೆಗಳನ್ನು ಇಟ್ಟುಕೊಂಡಿರುತ್ತಾರೆ. ಹುಡುಗಿ ಸುಂದರವಾಗಿರಬೇಕು ನಮ್ರತೆಯಿಂದ ಕೂಡಿರಬೇಕು ಅಷ್ಟೇ ಅಲ್ಲದೆ ಸುಂದರವಾಗಿರಬೇಕು ಹೀಗೆ ಎಲ್ಲ ಬಗೆಯಲ್ಲೂ ಸರ್ವಾಲಂಕಾರ ಆಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಮುಖ್ಯವಾಗಿ ಕಾಲಿನ ಎರಡನೇ ಬೆರಳು ಉದ್ದವಾಗಿರುವ ಮಹಿಳೆಯರನ್ನು ಮದುವೆಯಾದರೆ ಅವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ. ಕಾಲು ಬೆರಳುಗಳು ಒಂದಕ್ಕಿಂತ ಒಂದು ಬೇರೆ ಬೇರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದು ವೇಳೆ ಕಾಲಿನ ಎರಡನೇ ಬೆರಳು … Read more

ಪೂಜೆಯಲ್ಲಿ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ ಮಾರನೇಯ ದಿನವೇ ಶತ್ರು ನಿಮ್ಮ ಕಾಲು ಕೆಳಗೆ ಇರ್ತಾರೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಪೂಜೆಯಲ್ಲಿ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ. ನೀವು ದಿನ ಮುಂಜಾನೆ ದೀಪ ಹಚ್ಚುವಾಗ ವಿಶೇಷವಾದ ವಿಧಾನಗಳು ಇವೆ. ಎಲ್ಲಕಿಂತ ಮೊದಲು ನೀವು ಈ ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಯಾವಾಗ ನಾವು ಶುಭ ಕಾರ್ಯ ಮಾಡುವಾಗ ಖಂಡಿತಾ ನಾವು ದೀಪವನ್ನು ಉರಿಸುತ್ತಿವಿ ಯಾಕೆಂದರೆ ದೀಪವು ಆ ಪ್ರಭುವಿನೊಂದಿಗೆ ಸೇರಲು ಒಂದು ಮಾದ್ಯಮವಾಗಿರುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡುವಾಗ ದೀಪವನ್ನು ಬೆಳಗುತ್ತೇವೆ. ದೇವನು ದೇವತೆಗಳ ಮುಂದೆ ನಮ್ಮ … Read more

ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಮನೆಯ ಈ ಸ್ಥಳದಲ್ಲಿಟ್ಟರೆ ದುಡ್ಡೇ ದುಡ್ಡು!

ಹಿಂದೂ ಸಂಪ್ರದಾಯದಲ್ಲಿ ಲೋಹಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ತಾಮಕ್ಕೆ ನೀಡಲಾಗುತ್ತದೆ. ಮನೆಯಲ್ಲಿ ಒಂದು ತಾಮ್ರದ ತುಂಡು ಇದ್ದರು ಸಾಕು. ಅದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ ತಾಮ್ರ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಳೆಯ ಕಾಲದ ಜನರು ಅಂದರೆ ನಮ್ಮ ಪೂರ್ವಜರು ಅಡುಗೆಗಾಗಿ ತಾಮ್ರದ ಪಾತ್ರೆಗಳನ್ನು ಬಳಕೆಯನ್ನು ಮಾಡುತ್ತ ಇದ್ದರು. ಅಷ್ಟೇ ಅಲ್ಲದೇ ತಾಮ್ರವನ್ನು ಮೈ ಮೇಲೆ ಧರಿಸುವದನ್ನು ನಾವು ನೋಡಿದ್ದೇವೆ. ಇನ್ನು ತಾಮ್ರದಿಂದಾಗುವ ಉಪಯೋಗಗಳು ಹಲವಾರು. ತಾಮ್ರವನ್ನು ಮನೆಯಲ್ಲಿ … Read more

ನಿಮ್ಮ ಪತ್ನಿ ಮರಣ ಹೊಂದದಂತೆ ಕನಸು ಬಿದ್ದರೆ ಏನು ಅರ್ಥ ಗೊತ್ತಾ? ತಪ್ಪದೇ ನೋಡಿ!

ನಾವು ಕಾಣುವ ಕನಸಿಗೆ ನಾನಾ ಅರ್ಥಗಳಿವೆ.. ಅದೇ ರೀತಿ ಕನಸಿನಲ್ಲಿ ಪತ್ನಿ ಕಾಣಿಸಿಕೊಂಡರೆ ಏನರ್ಥ ಗೊತ್ತಾ..? ಪತ್ನಿ ಸತ್ತಂತೆ ಕನಸು ಬಿದ್ದರೆ ಏನರ್ಥ ಗೊತ್ತಾ? ರಾತ್ರಿಯ ನಿದ್ರೆಯಲ್ಲಿ ಬರುವ ಕನಸುಗಳನ್ನು ನಮ್ಮ ಮನಸ್ಥಿತಿಯೆನ್ನುವ ನಂಬಿಕೆಯಿದೆ. ನಾವು ದಿನವಿಡೀ ಏನು ಯೋಚಿಸುತ್ತೇವೆ ಅಥವಾ ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ, ಅನೇಕ ಬಾರಿ ನಾವು ನಮ್ಮ ಕನಸಿನಲ್ಲಿ ಒಂದೇ ರೀತಿ ನೋಡುತ್ತೇವೆ. ಒಬ್ಬ ವ್ಯಕ್ತಿಯು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದರೆ, ಅವನು ತನ್ನ ಕನಸಿನಲ್ಲಿ ಹೆಂಡತಿಯನ್ನು ಕಾಣುತ್ತಾನೆ. ಮತ್ತೊಂದೆಡೆ, ಗಂಡ … Read more

ನಿಮ್ಮ ಮನೆಯಲ್ಲಿ ಫ್ಯಾಮಿಲಿ ಫೋಟೋ ಹಾಗೂ ಸತ್ತವರ ಫೋಟೊ, ಯಾವ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ ಬರುತ್ತದೆ.

ಸಾಮಾನ್ಯವಾಗಿ ಯಾವುದೇ ಮನೆಯಲ್ಲಿ ಫ್ಯಾಮಿಲಿ ಫೋಟೋ ಇದ್ದೇ ಇರುತ್ತದೆ. ಮನೆಯ ಗೋಡೆಗಳ ಇರುವ ಚಿತ್ರಗಳು ಮನೆಯ ಮಂದಿಯ ಮನಸ್ಸನ್ನು ಮುದಗೊಳಿಸುತ್ತದೆ. ಆದರೆ ಫೋಟೋಗಳನ್ನು ಹಾಕುವಾಗ ಜನರು ಅನೇಕ ತಪ್ಪುಗಳನ್ನು ಮಾಡುತ್ತಾರೆಂದು ನಿಮಗೆ ತಿಳಿದಿದೆಯೇ. ವಾಸ್ತು ಪ್ರಕಾರ, ಯಾವ ಫೋಟೋವನ್ನು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ಹಲವರಿಗೆ ಮಾಹಿತಿ ಇಲ್ಲದಿರುವುದೂ ಕೂಡ ಇದಕ್ಕೆ ಕಾರಣವಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ವಾಸ್ತು ಪ್ರಕಾರ, ಯಾವ ಚಿತ್ರಗಳನ್ನು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಅದಕ್ಕೂ ಮುನ್ನ ನೀವು ಕೂಡ … Read more

ನಿಮ್ಮ ಮನೆಯ ವಾಸ್ತು ತಿಳಿಯಿರಿ! ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು

ಎಲ್ಲರಿಗೂ ನಮಸ್ಕಾರ ವಾಸ್ತುಶಾಸ್ತ್ರದಲ್ಲಿ, ಮನೆಯ ಮುಖ್ಯ ದ್ವಾರ ಬಹಳ ಮುಖ್ಯ ಎಂದು ವಿವರಿಸಲಾಗಿದೆ. ಕುಟುಂಬದ ಸಂತೋಷ ಮತ್ತು ಸಮೃದ್ಧಿಯು ಮನೆಯ ಮುಖ್ಯ ಬಾಗಿಲಿನಿಂದ ಬರುತ್ತದೆ. ಇದಕ್ಕಾಗಿ ವಾಸ್ತುಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಸೂಚಿಸಲಾಗಿದೆ.ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳಿಗೆ ಭಾರಿ ಮಹತ್ವವಿದೆ. ದಿಕ್ಕುಗಳಿಂದಲೇ ಮಂಗಳಮಯ ಹಾಗೂ ಅಮಂಗಳಮಯಗಳನ್ನು ನಿರ್ಧರಿಸಲಾಗುತ್ತದೆ. ಇದರ ಜೊತೆಗೆ ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯದ್ವಾರಕ್ಕು ಕೂಡ ವಿಶೇಷ ಮಹತ್ವ ನೀಡಲಾಗಿದೆ. ಮನೆಯ ಮುಖ್ಯದ್ವಾರದಿಂದಲೇ ಮನೆಯಲ್ಲಿ ಸುಖ-ಸಮೃದ್ಧಿ ಪ್ರವೇಶಿಸುತ್ತದೆ.ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ … Read more

ಮನೆಯ ಅಭಿವೃದ್ಧಿ , ಸಮೃದ್ಧಿಗಾಗಿ ಮಹಿಳೆಯರಿಗಾಗಿ ಕಿವಿ ಮಾತುಗಳು

ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿ , ಸಮೃದ್ಧಿಗಾಗಿ ಮಹಿಳೆಯರಿಗಾಗಿ ಕಿವಿ ಮಾತುಗಳು ಯಾವುದು ಎಂದು ತಿಳಿಯೋಣ . 1 . ಮನೆಗೆ ಬಂದ ಹೆಂಗಸರಿಗೆ ಅರಿಶಿಣ ಕುಂಕುಮ ಬೆಳ್ಳಿ ಬಂಗಾರ ತಾಂಬೂಲವನ್ನು ಕೊಟ್ಟು ಕಳುಹಿಸಬೇಕು . 2 . ಮಹಿಳೆಯರು ತಮ್ಮ ಕಾಲಿನ ಪಾದಗಳನ್ನು ಒಡೆಯದಂತೆ ನೋಡಿಕೊಳ್ಳಬೇಕು . ಕೈ ಕಾಲುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು . 3 . ಮನೆಯಲ್ಲಿನ ಅಕ್ಕ- ತಂಗಿಯರನ್ನು ತವರಿಗೆ ವರ್ಷಕ್ಕೊಮ್ಮೆ ಕರೆಸಿ ಅರಿಶಿಣ ಕುಂಕುಮ ಬೆಳ್ಳಿ – ಬಂಗಾರ … Read more

ಒಳ್ಳೆಯ ಸಮಯ ಬರುವ ಮುನ್ನ ಈ 6 ಸಂಕೇತಗಳು ಸಿಗುತ್ತವೆ ಸಾಕ್ಷಾತ್ ತಾಯಿ ಲಕ್ಮೀ ದೇವಿ ಮನೆಗೆ ಬರುವಳು ಶ್ರೀಕೃಷ್ಣನ ಉಪದೇಶ

ಎಲ್ಲರಿಗೂ ನಮಸ್ಕಾರ,ನಮ್ಮ ಜೀವನದಲ್ಲಿ ಧನ ಸಂಪತ್ತಿನ ಮಹತ್ಮ ಎಷ್ಟು ಇದೆ ಎನ್ನುವುದರ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ಧನ ಸಂಪತ್ತಿನ ಕೊರತೆ ಯಾವ ವ್ಯಕ್ತಿಯು ಸಹ ಖುಷಿಯಾಗಿರುವುದಿಲ್ಲ. ಧನ ಸಂಪತ್ತು ಜೀವನದಲ್ಲಿ ಎಲ್ಲವೂ ಸಹ ಆಗಿರುವುದಿಲ್ಲ. ಧನ ಸಂಪತ್ತಿನಿಂದ ಖುಷಿಯನ್ನು ಖರೀದಿ ಮಾಡಲು ಆಗುವುದಿಲ್ಲ. ಆದರೆ ಹಣ ನಮ್ಮ ಹತ್ತಿರ ಇರುವುದರಿಂದ ಖುಷಿ ತಾನಾಗಿ ಬರುತ್ತದೆ. ಸ್ನೇಹಿತರೆ ಹಣದ ಎಲ್ಲರಿಗೂ ಅವಶ್ಯಕತೆ ಇದ್ದೇ ಇರುತ್ತದೆ. ಯಾರ ಕೈಯಲ್ಲಿ ಹಣ ಇರುತ್ತದೆಯೋ ಅವರ ಕೈಯಲ್ಲಿ ಇಡೀ ಜಗತ್ತೇ ಇರುತ್ತದೆ. … Read more

ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮದಾಗುತ್ತದೆ!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಗರುಡ ಪುರಾಣದಲ್ಲಿ, ಕೆಲವು ವಿಷಯಗಳನ್ನು ಎಷ್ಟು ಶುಭ ಎಂದು ವಿವರಿಸಲಾಗಿದೆ. ಅಂದರೆ ಒಬ್ಬ ವ್ಯಕ್ತಿಯು ಅವುಗಳನ್ನು ನೋಡುವ ಮೂಲಕ ಸಾಕಷ್ಟು ಪುಣ್ಯವನ್ನು ಪಡೆಯುತ್ತಾನೆ. ಇದರಲ್ಲಿ ಹಸುವಿನ ಹಾಲು, ಹಸುವಿನ ಸಗಣಿ, ಹಸುವಿನ ಮೂತ್ರ ಸೇರಿವೆ. ಅದೇ ಸಮಯದಲ್ಲಿ, ಗೋಶಾಲೆ ದೇವಾಲಯದಷ್ಟೇ ಪವಿತ್ರವೆಂದು ಹೇಳಲಾಗುತ್ತದೆ. ಇದಲ್ಲದೆ, ದೇವರು ಮತ್ತು ದೇವತೆಗಳ ಆಶೀರ್ವಾದ ಪಡೆಯುವ ದಾರಿಗಳು ಮತ್ತು ಸಂತೋಷದ ಜೀವನವನ್ನು ಪಡೆಯುವ ದಾರಿಗಳನ್ನು ಸಹ ಅದರಲ್ಲಿ ತಿಳಿಸಲಾಗಿದೆ. ಇಂದು ನಾವು ಗರುಡ ಪುರಾಣದಲ್ಲಿ ಲಕ್ಷ್ಮಿ ದೇವಿಯ … Read more

ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ನಿಮ್ಮ ಅದೃಷ್ಟ ಬದಲಿಸಿಕೊಳ್ಳಿ. ಜಾತಕದಲ್ಲಿ ದೋಷ, ಗ್ರಹ ದೋಷ ಅಥವಾ ತಿಳಿಯದೇ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗುತ್ತದೆ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ಟರೂ ಯಶಸ್ಸು ಸಿಗುವುದಿಲ್ಲ. ಜ್ಯೋತಿಷ್ಯದಲ್ಲಿ ಕೆಲವು ಉಪಾಯಗಳನ್ನು ಅನುಸರಿಸಿದರೆ ಅದೃಷ್ಟ ಹರಿದುಬರುತ್ತದೆ ಎಂದು ನಂಬಲಾಗಿದೆ. ಇನ್ನು ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನು ಸೇರಿಸಿ ಸ್ನಾನ ಮಾಡುವುದರಿಂದ ದುರಾದೃಷ್ಟ ದೂರವಾಗಿ ಯಶಸ್ಸು, ಸಂಪತ್ತು ಮತ್ತು ಸಂತೋಷ ಲಭಿಸುತ್ತದೆ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ … Read more