ಸಾಲಗಲು ಬೆಟ್ಟದಷ್ಟಿರಲಿ ಈ ಒಂದು ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹ ಹಣದ ಏಳಿಗೆ

ನಾವು ಈ ಲೇಖನದಲ್ಲಿ ಸಾಲಗಳು ಬೆಟ್ಟದಷ್ಟು ಇರಲಿ , ಈ ಒಂದು ವಸ್ತು ನಿಮ್ಮ ಜೊತೆಗೆ ಇದ್ದರೆ, ಬುಧನ ಅನುಗ್ರಹ , ಹಣದ ಏಳಿಗೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ನಿಮಗೆ ಲಕ್ಷ ಕೋಟಿ ಸಾಲ ಇದ್ದರೂ ಇಂದಿನಿಂದ ಈ ಕೆಲಸ ಮಾಡಿದರೆ, ಬುಧನ ಕೃಪೆಯಿಂದ ನಿಮ್ಮ ಸಾಲಗಳನ್ನು ತೀರಿಸಲು ಅನೇಕ ರೀತಿಯಾದ ಶಕ್ತಿ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ತಿಳಿದು , ತಿಳಿಯದೆಯೋ, ತೀರಿಸಲಾಗದ ಸಾಲವನ್ನು ಮಾಡಿ ನರಳುತ್ತಿದ್ದರೆ, ಮೊದಲು ಈ ವಿಶೇಷ ತಂತ್ರ ಅಥವಾ ಪರಿಹಾರವನ್ನು … Read more

ಬೆಳಿಗ್ಗೆ ಎದ್ದಾಗ ಈ 3 ಕೆಲಸ ಮಾಡಿದರೆ

ನಾವು ಈ ಲೇಖನದಲ್ಲಿ ಬೆಳಿಗ್ಗೆ ಎದ್ದಾಗ ಈ 3 ಕೆಲಸ ಮಾಡಿದರೆ , ಜೀವನದಲ್ಲಿ ಹೇಗೆ ಸಮಸ್ಯೆಗಳೇ ಇರುವುದಿಲ್ಲ ಎಂದು ತಿಳಿಯೋಣ . ಮುಂಜಾನೆ ಮಂಗಳಕರವಾಗಿ ಇದ್ದರೆ , ನಮ್ಮ ಇಡೀ ದಿನವೂ ಮಂಗಳಕರವಾಗಿ ಇರುತ್ತದೆ . ನಮ್ಮ ಮುಂಜಾನೆ ಉತ್ತಮವಾಗಿ ಇರಬೇಕಾದರೆ , ಈ ಮೂರು ಕೆಲಸಗಳನ್ನು ತಪ್ಪದೇ ನಾವು ಮಾಡಬೇಕು . ಬೆಳಿಗ್ಗೆ ನಾವು ಯಾವ ಮೂರು ಕೆಲಸಗಳನ್ನು ಮಾಡುವುದು ಶುಭ ..? ಈ ಮೂರು ಕೆಲಸಗಳನ್ನು ಮಾಡಿ ನೋಡಬಹುದು. ನಾವು ಮುಂಜಾನೆ ಎದ್ದ … Read more

ಎಚ್ಚರ! ಒಂದುವೇಳೆ ಅಂಗೈಯಲ್ಲಿ 2 ಸಮ ರೇಖೆಗಳು ಇದ್ದರೆ ?

ನಾವು ಈ ಲೇಖನದಲ್ಲಿ ಅಂಗೈನಲ್ಲಿ ಬುಧ ಪರ್ವತದ ಮೇಲೆ ಸಮಾನವಾದ ರೇಖೆ ಇದ್ದರೆ, ಅದರ ಹಿಂದಿರುವ ರಹಸ್ಯ ಏನೆಂಬುದನ್ನು ತಿಳಿದುಕೊಳ್ಳೋಣ.ಕೆಲವರ ಅಂಗೈನಲ್ಲಿ ಒಂದು ರೇಖೆ ಉದ್ದವಾಗಿರುತ್ತದೆ . ಒಂದು ರೇಖೆ ಚಿಕ್ಕದಾಗಿರುತ್ತದೆ. ಅಥವಾ ಅದರ ವಿರುದ್ಧವಾಗಿಯೂ ಇರಬಹುದು.ಈ ರೇಖೆಗಳಿಂದ ನಷ್ಟವಾಗುತ್ತದೆಯೋ ಅಥವಾ ಲಾಭವಾಗುತ್ತದೆಯೋ? ಇದರಲ್ಲಿ ಎರಡು ಲಾಭಗಳಿವೆ . ಹಾಗೆಯೇ ಎರಡು ನಷ್ಟಗಳಿವೆ. ಮೊದಲನೆಯದಾಗಿ ನಷ್ಟಗಳ ಬಗ್ಗೆ ತಿಳಿದುಕೊಳ್ಳೋಣ. ಯಾವಾಗ ನೀವು ಯಾವುದಾದರೂ ಒಂದು ಕಾರ್ಯವನ್ನು ಮಾಡಲು ಮುಂದೆ ಹೋದಾಗ ಅದು ನಿಮ್ಮ ಕೆಲಸಕ್ಕೆ ಸಂಬಂಧಿಸಿರಬಹುದು ಅಥವಾ … Read more

ಕಾರ್ಯಸಿದ್ಧಿ ಚಕ್ರ ಅಂದುಕೊಂಡ ಕೆಲಸ ಆಗುತ್ತೋ ಇಲ್ಲವೋ ತಿಳಿಯಿರಿ

ನಾವು ಈ ಲೇಖನದಲ್ಲಿ ಕಾರ್ಯಸಿದ್ಧಿ ಚಕ್ರದಿಂದ ನೀವು ಅಂದುಕೊಂಡ ಕೆಲಸ ಹೇಗೆ ಆಗುತ್ತದೆ ಎಂದು ತಿಳಿಯೋಣ ಈ ಒಂದು ಕಾರ್ಯಸಿದ್ಧಿ ಚಕ್ರದ ಮೂಲಕ ನೀವು ಅಂದು ಕೊಂಡಂತಹ ಕೆಲಸಗಳು ಆಗುತ್ತದೆಯೇ , ಇಲ್ಲವಾದರೆ ಯಾವುದಾದರೂ ಅಡೆತಡೆಗಳು ಬರುತ್ತದೆಯೋ , ಅಥವಾ ಯಾವುದೇ ಗೊಂದಲ ಇದ್ದರೂ ಸಹ ಆ ಕೆಲಸದ ಬಗ್ಗೆ ಸ್ಪಷ್ಟತೆಯನ್ನು ನೀಡುವಂತಹ ಶಕ್ತಿ ಈ ಚಕ್ರಕ್ಕೆ ಇದೆ. ಈ ಚಕ್ರದ ಶಕ್ತಿ ಏನು , ಯಾವ ರೀತಿಯಾಗಿ ಈ ಒಂದು ಚಕ್ರವನ್ನು ಬರೆದು , ಪ್ರಯೋಗವನ್ನು … Read more

ಈ ವಸ್ತುಗಳನ್ನು ಪರ್ಸ್ ನಲ್ಲಿಟ್ಟುಕೊಂಡರೆ ಹಣದ ಮಹಾ ಮಳೆ ಆಗುತ್ತೆ

ನಾವು ಈ ಲೇಖನದಲ್ಲಿ ಈ ವಸ್ತುಗಳನ್ನು ಜೇಬಿನಲ್ಲಿ ಇಟ್ಟುಕೊಂಡರೆ ಹಣದ ಮಹಾ ಮಳೆ ಹೇಗೆ ಆಗುತ್ತದೆ…..! ಎಂದು ತಿಳಿಯೋಣ .1 . ಕಮಲದ ಬೇರುಗಳು : – ಕಮಲದ ಬೇರುಗಳು ಲಕ್ಷ್ಮಿ ದೇವಿಯೊಂದಿಗೆ ಅಗಾಧವಾದ ಸಂಬಂಧವನ್ನು ಹೊಂದಿದೆ , ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಲಕ್ಷ್ಮಿ ದೇವಿ ಯಾವಾಗಲೂ ಕಮಲದ ಹೂವಿನ ಮೇಲೆ ಆಸೀನಳಾಗಿ ಇರುತ್ತಾಳೆ. ಹಾಗೂ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಪ್ರತಿಯೊಂದು ಪೂಜೆಯಲ್ಲೂ ಕಮಲದ ಹೂವನ್ನು ಲಕ್ಷ್ಮಿಗೆ ಅರ್ಪಿಸಲಾಗುತ್ತದೆ. ಅಂತಹ ಪವಿತ್ರವಾದ ಹೂವಿನ ಬೇರನ್ನು ಜೇಬಿನಲ್ಲಿ … Read more

ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹದೆಸೆ.!

ನಾವು ಈ ಲೇಖನದಲ್ಲಿ ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹಾದೆಸೆ… ಬಯಸಿದ್ದೆಲ್ಲಾ ಸಿಗುವ ಅದೃಷ್ಟದ ಸಮಯ, ಕೀರ್ತಿ ಗೌರವದ ಜೊತೆ ಧನ ಸಂಪತ್ತು ಹೇಗೆ ವೃದ್ಧಿ! ಆಗುತ್ತದೆ ಎಂದು ತಿಳಿಯೋಣ . ಶುಕ್ರ ಗೋಚಾರ : – ಶುಕ್ರ ಗ್ರಹವು ಮೇ 19, 2024 ರಂದು ವೃಷಭ ರಾಶಿಗೆ ಸಂಚರಿಸಿದೆ. ವೃಷಭ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ಯೋಗ ರೂಪುಗೊಂಡಿದೆ. ಮಾಲವ್ಯ ರಾಜ ಯೋಗದಿಂದ ಕೆಲವು ರಾಶಿಗಳ ಜನರು ಅಧಿಕ ಲಾಭವನ್ನು ಕಾಣಬಹುದು. 1 . ಕನ್ಯಾ … Read more

ಈ ಒಂದು ಗಿಡ ಮನೆಯಲ್ಲಿ ಬೆಳೆಸಿ ನಂತರ ಆಗುವ ಚಮತ್ಕಾರನೋಡಿ

ನಾವು ಈ ಲೇಖನದಲ್ಲಿ ಈ ಒಂದು ಗಿಡವನ್ನು ಮನೆಯಲ್ಲಿ ಬೆಳೆಸಿದ ನಂತರ ಆಗುವ ಚಮತ್ಕಾರಿ ವಿಷಯದ ಬಗ್ಗೆ ತಿಳಿಯೋಣ .ಮೊದಲಿಗಿಂತ ಚೆನ್ನಾಗಿ ಬದುಕಲು ಸಾಧ್ಯವಾಗುತ್ತಿಲ್ಲಾ , ಇದ್ದಕ್ಕಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ನಷ್ಟ ಆಗುತ್ತಿರುತ್ತದೆ. ಯಾವ ಕೆಲಸಕ್ಕೂ ಕೈ ಹಾಕಿದರೂ ಏಳಿಗೆ ಆಗುವುದಿಲ್ಲ . ಸಂಪಾದನೆ ಕೂಡ ಇರುವುದಿಲ್ಲ. ಕೆಲಸಕ್ಕೆ ಹೋಗುತ್ತಿದ್ದರೂ , ಏಕೆ ದುಡಿಯುತ್ತೇವೆ ಎ೦ದು ತಿಳಿಯುವುದಿಲ್ಲ, ಬಂದಂತಹ ಸಂಬಳ ಹೇಗೆ ಖರ್ಚಾಗುತ್ತದೆ ಎಂದು ತಿಳಿಯುವುದಿಲ್ಲ. ಕುಟುಂಬಕ್ಕೆ ಹಣದ ಬಲ ಎಂಬುದು ಇರುವುದಿಲ್ಲ . ಅಭಿವೃದ್ಧಿ ಕ್ಷೀಣಿಸಿ … Read more

ಉಪ್ಪಿನಿಂದ ಯಾವ ರೀತಿ ಜನರು ಬೇಗ ಶ್ರೀಮಂತರಾಗುತ್ತಾರೆ

ನಾವು ಈ ಲೇಖನದಲ್ಲಿ ಉಪ್ಪಿನಿಂದ ಯಾವ ರೀತಿ ಜನರು ಬೇಗ ಶ್ರೀಮಂತರು ಆಗುತ್ತಾರೆ , ಎಂಬ ವಿಷಯದ ಬಗ್ಗೆ ನೋಡೋಣ .ಉಪ್ಪನ್ನು ಬಳಸಿಕೊಂಡು ಯಾವ ರೀತಿ ಜನರು ಬಹಳ ಬೇಗ ಶ್ರೀಮಂತರು ಆಗುತ್ತಾರೆ. ಹಾಗೂ ಉಪ್ಪಿನಿಂದ ಯಾವ ರೀತಿ ಹಣವು ಚುಂಬಕದ ರೀತಿ ವೃದ್ಧಿಯಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ . ಉಪ್ಪಿನಲ್ಲಿ ನಕಾರಾತ್ಮಕ ಗುಣವನ್ನು ದೂರ ಮಾಡುವ ಶಕ್ತಿ ಇದೆ. ವಾಸ್ತು ವಿಜ್ಞಾನದ ಪ್ರಕಾರ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ವೇಗವಾಗಿ ಚಲಿಸುವಂತೆ ಮಾಡುತ್ತದೆ . ಎಲ್ಲಿ ಉಪ್ಪು … Read more

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಹಣೆಬರಹ ಹೇಗಿರುತ್ತೆ

ನಾವು ಈ ಲೇಖನದಲ್ಲಿ ನಿಮ್ಮ ನಕ್ಷತ್ರ ಹೇಳುತ್ತದೆ , ನಿಮ್ಮ ಹಣೆಬರಹ ಹೇಗೆ ಇರುತ್ತದೆ ಎಂದು ಇಲ್ಲಿ ತಿಳಿಯೋಣ .ನಿಮ್ಮ ನಕ್ಷತ್ರಗಳು ಹೇಳುವ ಜೀವನದ ಹಣೆಬರಹ ಇಲ್ಲಿ ನಾವು ತಿಳಿದುಕೊಳ್ಳೋಣ . 1 . ರೋಹಿಣಿ ನಕ್ಷತ್ರ :- ರೋಹಿಣಿ ನಕ್ಷತ್ರದ ಹಣೆಬರಹ ಏನೆಂದರೆ , ಸುಖ – ಸಂಸಾರ . ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಸಂಸಾರದಲ್ಲಿ ಶಾಂತಿ ನೆಮ್ಮದಿಯನ್ನು ಹೊಂದುತ್ತಾರೆ . 2 . ಹಸ್ತ ನಕ್ಷತ್ರ :- ಈ ನಕ್ಷತ್ರದವರು ಅಖಂಡ ಅದೃಷ್ಟವಂತರು ಎಂಬುದಾಗಿದೆ … Read more

40/50/60 ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು

ನಾವು ಈ ಲೇಖನದಲ್ಲಿ 40/ 50/ 60/ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು ಯಾವುದು ಎಂದು ತಿಳಿಯೋಣ . 40 – 50 – 60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು : – 1 . ನಿಮಗೆ ಬಾಯಾರಿಕೆ ಇಲ್ಲದಿದ್ದರೂ, ಅಥವಾ ಅವಶ್ಯಕತೆ ಇಲ್ಲದಿದ್ದರೂ , ಸಹ ಯಾವಾಗಲೂ ದಿನಕ್ಕೆ ಕನಿಷ್ಠ ಎರಡು ಲೀಟರ್ ಅಂದರೆ ದಿನಕ್ಕೆ 8 ಗ್ಲಾಸ್ ನೀರನ್ನು ಕುಡಿಯಿರಿ . ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನ … Read more