ಕುದುರೆ ಲಾಳ ಮನೆಯಲ್ಲಿದ್ರೇ ಏನೆಲ್ಲಾ ಲಾಭಗಳಿವೆ ಗೊತ್ತಾ?

ಎಲ್ಲರಿಗೂ ನಮಸ್ಕಾರ, ಕುದುರೆಯ ಲಾಳ ಮನೆಯಲ್ಲಿ ಇದ್ದರೆ ಯಾವೆಲ್ಲ ಲಾಭಗಳು ಇವೆ ಗೊತ್ತಾ? ಕುದುರೆ ಲಾಳ ಅನ್ನೋದು ವಸ್ತು ದೋಷವನ್ನು ನಿವಾರಣೆ ಮಾಡುವಂತಹ ಸಧಾನ ಎಂದು ಹೇಳಬಹುದು ಕುದುರೆ ಲಾಳವನ್ನು ಮನೆಯಲ್ಲಿ ಕೆಟ್ಟ ದೃಷ್ಟಿ ನಿವಾರಣೆ ಮಾಡಲು ಹಾಗೂ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸಿಕೊಳ್ಳಲು ಲಾಳವನ್ನು ಬಳಸಿಕೊಳ್ಳುತ್ತಾರೆ. ಇದರಲ್ಲಿ ಇರುವಂತಹ ಹಲವು ವಿಶೇಷತೆ ಏನು ಇದನ್ನು ಹೇಗೆ ಬಳಸಿದರೆ ಲಾಭದಾಯಕ ಆಗಿರುತ್ತದೆ ಇದರಿಂದ ಏನೆಲ್ಲಾ ಲಾಭಗಳು ಇದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ವಾಸ್ತು … Read more

03 ಏಲಕ್ಕಿಯಿಂದ ಹೀಗೆ ಮಾಡಿದ್ರೇ ಮನೆಯಲ್ಲಿ ಸಿಕ್ಕಾಪಟ್ಟೆ ದುಡ್ಡೇ ದುಡ್ಡು!ದುಡ್ಡು ಮಾಡುವ ಸೀಕ್ರೆಟ್ ನಿಮಗೆ ಗೊತ್ತೇ

ಸಾಮಾನ್ಯವಾಗಿ ದುಡ್ಡಿನ ಅವಶ್ಯಕತೆ ಎಲ್ಲರಿಗೂ ಇರುತ್ತದೆ ಹಾಗಾಗಿ ಪ್ರತಿದಿನ ಕಷ್ಟಪಟ್ಟು ದುಡಿದು ಹಣವನ್ನು ಸಂಪಾದಿಸುತ್ತಾರೆ. ಇನ್ನು ಈ ರೀತಿ ಸಂಪಾದಿಸಿದ ಹಣವು ಸಾಕಾಗುವುದಿಲ್ಲ ಹಾಗೂ ಇದರಿಂದ ಹಣದ ಕೊರತೆ ಉಂಟಾಗಿ ಸಾಲ ಮಾಡಬೇಕಾಗುತ್ತದೆ. ಹಾಗಾಗಿ ಸಾಲ ಮಾಡದೆ ಹಣವನ್ನು ಹೆಚ್ಚಿಗೆ ಮಾಡಲು ಕುಬೇರ ದೇವನನ್ನು ಮತ್ತು ಲಕ್ಷ್ಮೀ ದೇವಿಯನ್ನು ಸ್ಮರಿಸಬೇಕು ನಿಜ ಆದರೆ ಕೆಲವು ತಂತ್ರಗಳನ್ನು ಮಾಡಿಕೊಂಡು ಹಣವನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಇನ್ನು ಮನೆಯಲ್ಲಿ ಸಿಗುವಂತಹ ಈ ಪದಾರ್ಥವನ್ನು ಬಳಸಿಕೊಂಡು ಹಣವನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನು … Read more

ದೇಹದ ಈ ಭಾಗದ ಮೇಲೆ ಹಲ್ಲಿ ಬಿದ್ರೆ ಅದೃಷ್ಟ ಒಲಿದು ಬರುತ್ತದೆ!

ಮಳೆಗಾಲದಲ್ಲಿ ಹಲ್ಲಿಗಳು ಹೆಚ್ಚು ಗೋಚರಿಸುತ್ತವೆ. ಅನೇಕ ಬಾರಿ ಅದು ನಮ್ಮ ದೇಹದ ಮೇಲೂ ಬೀಳುತ್ತದೆ ಅಥವಾ ಅದನ್ನು ಸ್ಪರ್ಶಿಸುವ ಮೂಲಕ ಹೊರಗೆ ಹೋಗುತ್ತದೆ. ಹಲ್ಲಿ ವಿಷಕಾರಿ ಆದ ಪರಿಣಾಮ ಅದು ನಮ್ಮ ಮೇಲೆ ಬಿದ್ದೊಡನೆ ಅಥವಾ ಅದರ ಸ್ಪರ್ಶವಾದ ಕೂಡಲೇ ಸ್ನಾನ ಮಾಡಬೇಕೆಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಹಲ್ಲಿ ದೇಹದ ಕೆಲವು ಭಾಗಗಳ ಮೇಲೆ ಬೀಳುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಕೆಲವು ಭಾಗಗಳಲ್ಲಿ ಹಲ್ಲಿ ಬೀಳುವುದನ್ನು ಅಶುಭ ಎಂದು ಹೇಳಲಾಗುತ್ತದೆ. ಹಲ್ಲಿಗಳಿಗೆ ಸಂಬಂಧಿಸಿದ ಶುಭ ಮತ್ತು ಅಶುಭ … Read more

ಯಾವುದಾದ್ರು ಮಂಗಳವಾರದ ದಿನ ಕೇವಲ 1 ಬಾರಿ ಈ ಚಿಕ್ಕ ಮಂತ್ರ ಜಪ ಮಾಡಿ, ದೊಡ್ದದಾದ ಕಷ್ಟಗಳು ದೂರವಾಗುತ್ತವೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ಆಂಜನೇಯ ಸ್ವಾಮಿಯ ಕೈ ನಿಮ್ಮ ತಲೆ ಮೇಲೆ ಏನಾದರೂ ಆಶೀರ್ವಾದ ಇದ್ದರೆ ಶತ್ರುಗಳು, ಸಾವು ಕೂಡ ನಿಮ್ಮ ಹತ್ತಿರ ಸುಲಿಯೂದು ಇಲ್ಲಾ ಒಂದು ವೇಳೆ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ ಮಂಗಳವಾರದಂದು ನೀವು ಹನುಮಂತನ ಈ ಶಕ್ತಿಶಾಲಿ ಮಂತ್ರವನ್ನು ಜಪಿಸಿದರೆ. ಶಾಸ್ತ್ರದ ಪ್ರಕಾರ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಮಂತ್ರವನ್ನು ತಿಳಿಸುತ್ತದೆ. ಹನುಮಾನ್ ಚಾಲಿಸ್ ಸಂಕಷ್ಟ ಮೋಚಕ್ ಹೀಗೆ ಹಲವು ಮಂತ್ರವನ್ನು ತಿಳಿಸಿದ್ದಾರೆ. ಆದರೆ ಈ ಎಲ್ಲಾ … Read more

ದೇವತೆಯಾಗಿರುವ ಲಕ್ಷ್ಮಿ ದೇವರನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ!

ಎಲ್ಲರಿಗೂ ನಮಸ್ಕಾರ, ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಮಾಡಾಬೇಕಾದ ಸಂಗತಿಗಳು ಹಿಂದೂ ಧರ್ಮದಲ್ಲಿ ಶುಕ್ರವಾರ ಸಂಪತ್ತನ್ನು ನೀಡುವ ಲಕ್ಷ್ಮಿ ದೇವಿ ನೀಡುವ ದಿನ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಜನರು ಈ ದಿನದಂದು ಉಪವಾಸ ಮಾಡಿ ತಮ್ಮ ಇಷ್ಟಾಥಿಗಳು ಸಿದ್ಧಿಯಾಗಿ ಸಂತೋಷದಿಂದ ಜೀವನ ಸಾಗಿಸಬೇಕು ಎಂದು ಪ್ರಾರ್ಥಿಸರು. ಸಂಪತ್ತಿನ ದೇವತೆ ಆಗಿರುವ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ ಪ್ರತಿಯೊಬ್ಬರಿಗೂ ಹಣದ ಅಗತ್ಯೆ ಅನ್ನುವುದು ಇದ್ದೇ ಇರುತ್ತದೆ. ಮತ್ತು ಹಣ ಸಂಪಾದನೆ ಮಾಡಲು ನಾವು ಲಕ್ಷ್ಮಿ ದೇವಿಯನ್ನು ಪ್ರಾರ್ಥನೆ … Read more

ಮಧುಮೇಹ ದೂರ ಮಾಡಲು ಸರಳ ಮನೆಮದ್ದು ಈ ಮನೆಮದ್ದನ್ನು ಸರಿಯಾಗಿ ಪಾಲಿಸಿದ್ದಲ್ಲಿ ನಿಮ್ಮ ಮಧುಮೇಹ ಕಾಯಿಲೆ ದೂರವಾಗುತ್ತದೆ.

ಎಲ್ಲರಿಗೂ ನಮಸ್ಕಾರ, ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಇದನ್ನು ನಿಯಂತ್ರಿಸಬಹುದು. ಮಧುಮೇಹ ರೋಗಿಗಳಿಗೆ ಅನೇಕ ಆಹಾರ ವಸ್ತುಗಳನ್ನು ನಿಷೇಧಿಸಲಾಗುತ್ತದೆ.  ಆದರೆ ಕೆಲವು ವಸ್ತುಗಳನ್ನು ತಮ್ಮ ಆಹಾರದಲ್ಲಿ ಸೇವಿಸುವುದರ ಮೂಲಕ ಶುಗರ ಲೆವೆಲ್ ಅನ್ನು ನಿಯಂತ್ರಿಸಬಹುದು.  ಇವುಗಳಲ್ಲಿ ಒಂದು ಅಗಸೆ ಬೀಜ.  ಅಗಸೆಬೀಜ ಮಧುಮೇಹಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅಗಸೆಬೀಜದಲ್ಲಿ ಅನೇಕ ಔಷಧೀಯ ಗುಣಗಳು ಕಂಡುಬರುತ್ತವೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಶ್ರೀಕೃಷ್ಣ ಹೇಳಿದ ಮಾತು: ಶ್ರೀಮಂತರಾಗಲು ಇರುವಂತ 5 ಪ್ರಾಚೀನ ಕಾಲದ ರಹಸ್ಯಗಳು | ಶ್ರೀಮಂತರಾಗುವ ಉಪಾಯಗಳು

ನಮಸ್ಕಾರ ಓದುಗರೇ.ಇಂದು ನಾವು ಶ್ರೀಮಂತರಾಗಲು ಭಗವಾನ್ ಶ್ರೀಕೃಷ್ಣ ಹೇಳಿದ ಐದು ಮಾತುಗಳನ್ನು ಹೇಳುತ್ತೇವೆ.ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ, ಹೆಚ್ಚು ಜನರಿಗೆ ಷೇರ್ ಮಾಡಿ.ಹೌದು ಓದುಗರೇ ಶ್ರೀಕೃಷ್ಣನು ಶ್ರೀಮಂತರಾಗಿ ಸುಖವಾಗಿ ಬಾಳಲು ಐದು ಪ್ರಾಚೀನ ಕಾಲದ ರಹಸ್ಯಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.ಆ ರಹಸ್ಯಗಳು ಯಾವುವು ನೋಡೋಣ ಬನ್ನಿ.ಒಂದು ಬಾರಿ ಪಾಂಡವರಲ್ಲೀ ಅಗ್ರಜ ಯುದಿಷ್ಟರನು ಮಾದವನಲ್ಲಿ ಈ ರೀತಿ ಕೇಳುತ್ತಾರೆ.ಅದು ಎಲ್ಲ ರೀತಿಯ ಸುಖ ಸಮೃದ್ಧಿ … Read more

ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು

ನಾವು ಈ ಲೇಖನದಲ್ಲಿ ಸದಾ ಯೌವನವಾಗಿ ಇರಲು ಕೆಲವೊಂದು ಸಲಹೆಗಳು ಯಾವುದು ಎಂದು ತಿಳಿಯೋಣ . 1) ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡು ಬಿಸಿಲಿನಿಂದ ರಕ್ಷಿಸಿ . 2) ಹೈಡ್ರೇಟ್ ಆಗಿರಿ ಅಂದರೆ, ಪ್ರತಿದಿನ ಆರರಿಂದ ಎಂಟು ಗ್ಲಾಸ್ ನೀರು ಕುಡಿಯಿರಿ . ಇದರಿಂದ ನೀವು ಹೈಡ್ರೇಟ್ ಆಗಿ ಇರುತ್ತೀರಾ. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ. 3) ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಆದಷ್ಟು ಬಳಿಸಿ, ಇದು ನಿಮ್ಮ ತ್ವಚೆಯನ್ನು … Read more

ಕುಂಭ ರಾಶಿಗೆ ಒಂದಾದ್ರೆ ಇನ್ನೊಂದು!

ನಾವು ಈ ಲೇಖನದಲ್ಲಿ ಕುಂಭ ರಾಶಿಯವರ ಗುರು ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ಕುಂಭ ರಾಶಿಯವರಿಗೆ ಜನ್ಮ ಶನಿ ನಡೆಯುತ್ತಿರುವುದರಿಂದ ಒಂದಾದ ಮೇಲೆ ಒಂದೊಂದು ತೊಂದರೆಗಳು ಬರುತ್ತಿರುತ್ತವೆ. ಇದರಿಂದ ನಿಮ್ಮಲ್ಲಿ ನಂಬಿಕೆಯನ್ನು ಬಹಳಷ್ಟು ಜನ ಕಳೆದುಕೊಂಡಿರುತ್ತೀರಾ. ಈ ಪರಿಸ್ಥಿತಿಯಲ್ಲಿರುವವರಿಗೆ ಒಂದು ಶುಭ ಸುದ್ದಿಯು ಕಾಯುತ್ತಿದೆ. ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಯಾದಂತೆ ನಿಮ್ಮ ಜೀವನದಲ್ಲಿ ಗುರುವು ನಿಮ್ಮನ್ನು ಕೈಹಿಡಿದು ನಡೆಸಲು ಬರುತ್ತಿದ್ದಾನೆ. ಗುರು ಪರಿವರ್ತನೆಯಿಂದ ಅದ್ಭುತ ಬದಲಾವಣೆಯನ್ನು ಕಾಣುತ್ತೀರ. ಜೀವನದಲ್ಲಿ ಉತ್ಸಾಹ ಜೀವಂತಿಕೆ ನೆಮ್ಮದಿ ಕಾಣುತ್ತೀರಾ. ಗುರುವಿನ ಅನುಗ್ರಹವು ನಿಮಗೆ ಎಷ್ಟು … Read more

ನಿಮಗೆ ನೋವು ಕೊಟ್ಟವರಿಗೆ ನಿಮ್ಮ ಬೆಲೆ ಗೊತ್ತಾಗುವಹಾಗೆ ಮಾಡುವುದು ಹೇಗೆ?

ನಾವು ಈ ಲೇಖನದಲ್ಲಿ ಬಹಳ ಹತ್ತಿರದವರು ನೋವು ಕೊಟ್ಟವರಿಗೆ ನಿಮ್ಮ ಬೆಲೆ ಗೊತ್ತಾಗುವ ಹಾಗೆ ಮಾಡುವುದು ಹೇಗೆ ಎಂಬ ವಿಷಯದ ಬಗ್ಗೆ ತಿಳಿಯೋಣ . ಜೀವನದಲ್ಲಿ ಪ್ರಗತಿ ಸಾಧಿಸಲು , ಸಂತೋಷದ ಜೀವನ ನಡೆಸಲು ಭಗವಾನ್ ಶ್ರೀ ಕೃಷ್ಣ ಹೇಳಿರುವ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು , ಕೃಷ್ಣನ ನುಡಿಗಳನ್ನು ಪಾಲಿಸಿ ಬದುಕು ಸಾಧಿಸಿದರೆ, ಯಾವುದೇ ತೊಂದರೆ ಆಗದ ಹಾಗೆ , ನೆಮ್ಮದಿಯಿಂದ ಜೀವನ ಸಾಗಿಸಬಹುದು . ಭಗವಾನ್ ಶ್ರೀ ಕೃಷ್ಣ ಹೇಳಿರುವ ಹಾಗೆ , ಜೀವನದಲ್ಲಿ … Read more