ಬದುಕಿದ್ದಾಗ ಗರುಡಪುರಾಣ ಓದಿದರೆ ಏನಾಗುತ್ತದೆ ? 

ನಾವು ಈ ಲೇಖನದಲ್ಲಿ ಶ್ರೀ ಮಹಾವಿಷ್ಣು ಮತ್ತು ಆತನ ವಾಹನವಾದ ಗರುಡನ ನಡುವೆ ನಡೆಯುವಂತಹ ಸಂಭಾಷಣೆಯಾದ ಗರುಡ ಪುರಾಣದ ಬಗ್ಗೆ ತಿಳಿದುಕೊಳ್ಳೋಣ. ಈ ಭೂಮಿಯ ಮೇಲೆ ಜೀವಿಸುವಂತಹ ಯಾವ ಜೀವಿಯು ಕೂಡ ಗರುಡ ಪುರಾಣವನ್ನು ಓದಬಾರದೆಂದು ಮನುಷ್ಯರಲ್ಲಿ ಆ ಭಯಂಕರ ಭಯವನ್ನು ಕಲ್ಪಿಸಿದ್ದಾರೆ. ಈ ಭೂಮಿಯ ಮೇಲೆ ಜೀವಿಸುವಂತಹ ವ್ಯಕ್ತಿಯು ಗರುಡ ಪುರಾಣವನ್ನು ಓದಿದರು ಗ್ರಂಥವನ್ನು ಇಟ್ಟುಕೊಂಡರೂ ಸಹ ಅವರ ಜೀವನದಲ್ಲಿ ಕಷ್ಟ ಮತ್ತು ತೊಂದರೆಗಳು ಅಶುಭಗಳು ನಡೆಯುತ್ತವೆ. ಎಂಬುದು ಅವರ ಭಾವನೆಯಾಗಿದೆ. ಆದರೆ ಈ ಒಂದು … Read more

ಒಳ್ಳೆಯ ಅಭ್ಯಾಸಗಳು ಪ್ರತಿ ಒಬ್ಬರೂ ಹೇಗೆ ತಿಳಿದುಕೊಳ್ಳಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ

ನಾವು ಈ ಲೇಖನದಲ್ಲಿ ಒಳ್ಳೆಯ ಅಭ್ಯಾಸಗಳು ಪ್ರತಿ ಒಬ್ಬರೂ ಹೇಗೆ ತಿಳಿದುಕೊಳ್ಳಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು . ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು . 2 .ತಮ್ಮ ವಯಸ್ಸಿಗೆ ತಕ್ಕಂತೆ ಯೋಗ ವ್ಯಾಯಾಮವನ್ನು ಮಾಡಬೇಕು . ರಾತ್ರಿ ವೇಳೆಯಲ್ಲಿ ಕರಿದ ಖಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. 4.ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತೆ ಇರಬೇಕು . ತಂಪು … Read more

ಮನೆಯಲ್ಲಿ ಕೋಪದಲ್ಲಿ ಅಪ್ಪಿ ತಪ್ಪಿ ಈ ಪದಗಳನ್ನು ಬಳಸಲೇಬೇಡಿ…!!

ನಾವು ಈ ಲೇಖನದಲ್ಲಿ ಮನೆಯಲ್ಲಿ ಕೋಪದಲ್ಲಿ ಅಪ್ಪಿ ತಪ್ಪಿ ಈ ಪದಗಳನ್ನು ಬಳಸಲೇಬೇಡಿ…!! ಎಂಬ ವಿಷಯದ ಬಗ್ಗೆ ತಿಳಿಯೋಣ . ಮಾತು ಆಡಿದರೆ ಹೋಯಿತು , ಮುತ್ತು ಒಡೆದರೆ ಹೋಯಿತು, ಎಂಬ ಗಾದೆ ಮಾತಿನಂತೆ, ಬೈಗುಳ ಮಾತುಗಳನ್ನು ಆಡಿದರೆ ಆಡಿದವನಿಗೂ ಕೇಡು,ಆಡಿಸಿಕೊಂಡವನಿಗೂ ಕೇಡು. ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತವೆ. ಆದರೆ ಕೆಲವೊಮ್ಮೆ ನಾವು ಕೆಲವು ಪದ , ಮಾತುಗಳನ್ನು ನಮ್ಮ ನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ. ಅವು ಹಾಗೆ ಮಾಡುವವನಿಗೆ ಸ್ವತಃ ಹಾನಿ . ಅವುಗಳನ್ನು ನಾವು ಗಟ್ಟಿಯಾಗಿ … Read more

ಇಂದು ಭಯಂಕರವಾದಂತ ಮಂಗಳವಾರ !5ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ ಕಷ್ಟಗಳು ನಿವಾರಣೆ ಮುಟ್ಟಿದ್ದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ಇಂದು ಭಯಂಕರವಾದಂತ ಮಂಗಳವಾರ ಮಂಗಳವಾರದ ನಂತರಈ 5 ರಾಶಿಯವರು ಲಕ್ಷ್ಮಿಪುತ್ರರಾಗುತ್ತಾರೆ ಇವರ ಎಲ್ಲಾ ಕಷ್ಟಗಳು ಪಾರಾಗುತ್ತದೆ 2030ರ ವರೆಗೂ ಕೂಡ ಗುರುಬಲ ಶುರುವಾಗಿ ಸಾಲಬಾದೆ ಕೆಟ್ಟದೃಷ್ಟಿ ದಾಂಪತ್ಯ ಕಲಹ ಇವೆಲ್ಲವೂ ಕೂಡ ನಿವಾರಣೆಯಾಗುತ್ತವೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನಮ್ಮ ಈ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಸ್ನೇಹಿತರೆ ಈ ರಾಶಿಯವರು ಕುಟುಂಬದ ಆರ್ಥಿಕ ಆರೋಗ್ಯ ಮತ್ತು ವೈಯಕ್ತಿಕ ಜೀವನವನ್ನು ಇನ್ನಷ್ಟು … Read more