ಮನಸ್ಸಿಗೆ ನೋವಾದರೆ ಕೃಷ್ಣ ಸಂದೇಶವನ್ನು ಕೇಳಿ

ನಾವು ಈ ಲೇಖನದಲ್ಲಿ ಕೃಷ್ಣ ಹೇಳಿರುವ ಮಾತುಗಳ ಬಗ್ಗೆ ತಿಳಿದುಕೊಳ್ಳಬಹುದು .ಆದುದೆಲ್ಲಾ ಒಳ್ಳೆಯದಕ್ಕೆ ಆಗಿದೆ . ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ . ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ . ರೋಧಿಸಲು ನೀನೇನು ಕಳೆದುಕೊಂಡಿರುವೆ , ಕಳೆದುಕೊಳ್ಳಲು ನೀನು ತಂದಿರುವುದಾದರು ಏನು? ನಾಶವಾಗು ನೀನು ಮಾಡಿರುವುದಾದರೂ ಏನು? ನೀನೇನು ಪಡೆದಿದ್ದರು. ಅದನ್ನು ಇಲ್ಲಿಂದಲೇ ಪಡೆದಿರುವ ಯಾವುದು ನಿನ್ನ ಭಾಗ್ಯದಲ್ಲಿ ಇದೆಯೋ ಅದು ನಿನಗೆ ಸಿಕ್ಕೇ ತೀರುತ್ತದೆ . ಯಾವುದು ನಿನ್ನದಲ್ಲವೋ ಅದು ನೀ ಎಷ್ಟೇ ಪ್ರಯತ್ನಿಸಿದ್ದರೂ ಸಿಗಲಾರದು . … Read more

ಇದರಲ್ಲಿ ಒಂದು ಬಹುಮಾನ ಆಯ್ಕೆ ಮಾಡಿ ಹಾಗು ಮೇ ತಿಂಗಳಲ್ಲಿ ಸಿಗುವ ಸಿಹಿಸುದ್ದಿ ಏನು ತಿಳಿಯಿರಿ

ನಾವು ಈ ಲೇಖನದಲ್ಲಿ ಹೊಸ ತಿಂಗಳು ಅಂದರೆ ಮೇ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಹೇಗೆ ಹೊಸ ಅಧ್ಯಾಯವನ್ನು ಉಂಟುಮಾಡುತ್ತದೆ .ಎಂಬುದನ್ನು ತಿಳಿದುಕೊಳ್ಳೋಣ. ಒಂದು ಸುಲಭವಾದ ಆಟದ ಮುಖಾಂತರ ತಿಳಿದುಕೊಳ್ಳೋಣ. ಬಹಳಷ್ಟು ಜನರಿಗೆ ತಿಂಗಳ ಪ್ರಕಾರ ಜಾತಕದಲ್ಲಿ ಗ್ರಹಗತಿಗಳು ಬದಲಾಗುತ್ತದೆ. ಇದರಿಂದ ಪ್ರತಿಯೊಂದು ತಿಂಗಳು ಒಂದೊಂದು ಗ್ರಹಗತಿಯ ಬಲಗಳು ಸಿಗುತ್ತದೆ. ನಾವು ಈಗ ಆ ಆಟ ಯಾವುದು ಎಂದರೆ ಎರಡು ಪೆಟ್ಟಿಗೆಗಳನ್ನು, ತೆಗೆದುಕೊಂಡು ಅದರಲ್ಲಿ ಒಂದು ಎರಡು ಎಂದು ಬರೆದುಕೊಳ್ಳಬೇಕು. ನಂತರ ಒಂದು ಪೆಟ್ಟಿಗೆಯನ್ನು ನಿಮ್ಮ ಇಷ್ಟ ದೇವರನ್ನು … Read more

2024 ನೇ ವರ್ಷ ಮುಗಿಯುವುದರೊಳಗೆ ಈ ರಾಶಿಯವರು ಸ್ವಂತ ಮನೆಯನ್ನು ಹೇಗೆ ಮಾಡುತ್ತಾರೆ

ನಾವು ಈ ಲೇಖನದಲ್ಲಿ 2024 ನೇ ವರ್ಷ ಮುಗಿಯುವುದರೊಳಗೆ ಈ ರಾಶಿಯವರು ಸ್ವಂತ ಮನೆಯನ್ನು ಹೇಗೆ ಮಾಡುತ್ತಾರೆ ಎಂಬ ವಿಷಯದ ಬಗ್ಗೆ ತಿಳಿಯೋಣ . ಮನೆ ಕಟ್ಟುವುದು ಸಲೀಸಾದ ಮಾತಲ್ಲ. ಮದುವೆ ಮಾಡುವುದು ಎಷ್ಟು ಕಷ್ಟವೋ , ಹಾಗೆಯೇ ಮನೆ ಕಟ್ಟುವುದು ಕೂಡ ಅಷ್ಟೇ ಕಷ್ಟ . 2024 ಮುಗಿಯುವ ಹೊತ್ತಿಗೆ ಯಾರೆಲ್ಲಾ ಸ್ವಂತ ಮನೆ ಕಟ್ಟುತ್ತಾರೆ. ಒಬ್ಬ ವ್ಯಕ್ತಿ ಧರ್ಮಾನುಸಾರ ತನ್ನ ಜೀವಿತ ಅವಧಿಯಲ್ಲಿ ಎಲ್ಲವನ್ನು ಪಡೆಯುತ್ತಾ ಹೋಗುತ್ತಾನೆ. ಅದೇ ರೀತಿ ಸ್ವಂತ ಮನೆ ಹೊಂದುವ … Read more

ಕೋಟ್ಯಾಧೀಶರಾಗಲು ಅಕ್ಷಯ ತೃತೀಯ ದಿನ 7 ರಲ್ಲಿ 1 ವಸ್ತು ತನ್ನಿರಿ

ನಮಸ್ಕಾರ ಸ್ನೇಹಿತರೇ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನು ಅಕ್ಷಯ ತೃತೀಯ ಅಂತ ನಾವು ಕರೆಯುತ್ತೇವೆ ಈ ದಿನ ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಹಲವಾರು ದಿನಗಳ ತನಕ ನಿಮಗೆ ಅದರ ಲಾಭ ಸಿಗುತ್ತದೆ ಈ ದಿನ ಯಾವುದೇ ಪಂಚಾಂಗವನ್ನು ನೋಡದೆ ಯಾವುದೇ ತಿಥಿಯನ್ನು ನೋಡದೆ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ ಇದು ಮದುವೆಗೆ ಸಂಬಂಧಿಸಿದ ವಿಷಯಗಳು ಇರಲಿ ಗೃಹಪ್ರವೇಶ ಅಥವಾ ಯಾವುದೇ ಶುಭ ಕಾರ್ಯಗಳಿಗೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು … Read more