ಮನಸ್ಸಿನಲ್ಲಿರುವ ಬಯಕೆ ಈಡೇರಬೇಕಾದ್ರೆ ಶನಿವಾರ ಸಂಜೆ ಈ ಒಂದು ಕೆಲಸ ಮಾಡಿ!

ಸ್ನೇಹಿತರೆ ನಮಸ್ಕಾರ ಶನಿವಾರ ಸಂಜೆ ಈ ಒಂದು ಕೆಲಸ ಮಾಡಿದರೆ ಬದಲಾಗುತ್ತೆ ನಿಮ್ಮ ಅದೃಷ್ಟ ನಮ್ಮ ಧರ್ಮದಲ್ಲಿ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಇದ್ದೆ ಇರುತ್ತದೆ. ಪ್ರತಿಯೊಂದು ದಿನವೂ ತಮ್ಮದೇ ಆದ ವಿಶೇಷತೆ ಯನ್ನು ಹೊಂದಿದೆ. ಸೋಮವಾರದಿಂದ ಭಾನುವಾರದ ವರೆಗೆ ಪ್ರತಿದಿನ ಒಂದೊಂದು ದೇವರಿಗೆ ಆ ದಿನವನ್ನು ಮೀಸಲಿಡಲಾಗಿದೆ. ಎಲ್ಲಾ ದಿನಕ್ಕಿಂತ ವಿಶೇಷ ಏಕೆಂದರೆ ಆ ದಿನ ನಾವು ಮಾಡಿದ ಆರಾಧನೆ ಹೆಚ್ಚು ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಗ್ರಹಗಳಲ್ಲಿ ಶನಿ ಗ್ರಹದ ಪ್ರಭಾವ ಅಷ್ಟು ಬೀರುತ್ತದೆ. … Read more

100% ನಿಮ್ಮ ತೊಂದರೆಗಳು ದೂರವಾಗುವುದು ಖಚಿತ!

ನಾವು ಈ ಲೇಖನದಲ್ಲಿ ನಿಮ್ಮ ಸಂಬಂಧದಲ್ಲಿ ಇದೊಂದನ್ನು ಮಾಡಬೇಡಿ! 100% ನಿಮ್ಮ ತೊಂದರೆಗಳು ದೂರವಾಗಿ, ನೆಮ್ಮದಿಯ ಸಂಸಾರ ನಿಮ್ಮದಾಗುತ್ತದೆ. ಎಂಬುದನ್ನು ನೋಡೋಣ. ಈ ವಿಚಾರಗಳು ನಿಮಗೆ ಗೊತ್ತಿದ್ದರೆ, ನಿಮ್ಮ ಸಂಬಂಧಗಳಲ್ಲಿ ಎಲ್ಲಾ ತೊಂದರೆಗಳಿಗೂ ನಿಮಗೆ ಪರಿಹಾರ ಸಿಗುತ್ತದೆ .ಇದಕ್ಕೆ ಒಂದು ಉದಾಹರಣೆ ನೋಡೋಣ.. ಒಂದು ಊರಿನಲ್ಲಿ ಒಂದು ಯುವ ಜೋಡಿ ಇದ್ದರು.ಒಬ್ಬನೇ ಒಬ್ಬನು ತುಂಬಾ ಪ್ರೀತಿಸುತ್ತಿದ್ದರು. ಆದರೆ ಕೆಲಸದ ಸಮಯ ಕಳೆದ ನಂತರ ಇಬ್ಬರು ಹೆಚ್ಚಾಗಿ ಜಗಳವನ್ನು ಆಡುತ್ತಿದ್ದರು. ಒಂದು ದಿನ ಇಬ್ಬರೂ ಒಂದು ಬೆಟ್ಟಕ್ಕೆ ಟ್ರಿಪ್ … Read more

ಮನೆಯ ಅಭಿವೃದ್ಧಿಗಾಗಿ ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿಗಾಗಿ ಹೆಣ್ಣು ಮಕ್ಕಳು ಇಂತ ತಪ್ಪುಗಳನ್ನು ಎಂದಿಗೂ ಮಾಡಬೇಡಿ ಎಂಬ ವಿಷಯದ ಬಗ್ಗೆ ತಿಳಿಯೋಣ . ಮನೆ ಉದ್ದಾರವಾಗಲು ಮತ್ತು ಉದ್ದಾರವಾಗದಿರಲು ಎರಡಕ್ಕೂ ಕಾರಣ ಹೆಣ್ಣು ಅಂತ ಹಿರಿಯರು ಹೇಳುತ್ತಾರೆ . ಆದರೆ ಎಲ್ಲಾ ಸಲವೂ ಹೆಣ್ಣೇ ತಪ್ಪು ಮಾಡುತ್ತಾಳೆ ಎಂದಲ್ಲ . ಆದರೆ ಹೆಣ್ಣು ಮಕ್ಕಳು ಮಾಡುವ ಕೆಲವು ತಪ್ಪುಗಳಿಂದ ಮನೆ ಉದ್ಧಾರವಾಗುವುದಿಲ್ಲ , ಅಂತ ಹೇಳಲಾಗುತ್ತದೆ . ಯಾವುದು ಅಂತ ತಪ್ಪುಗಳು ಎಂದು ನೋಡೋಣ . ಮೊದಲನೆಯ ಕೆಲಸ … Read more

ಧನು ರಾಶಿಗಿದೆ ಗುರುಫಲ ಈ ರೀತಿ!

ನಾವು ಈ ಲೇಖನದಲ್ಲಿ ಧನುರ್ ರಾಶಿಯವರ ಗುರು ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ಧನು ರಾಶಿಯವರು ಸಾಡೇಸಾತಿ ಮುಗಿದು ಜೀವನದಲ್ಲಿ ತುಂಬಾ ನೆಮ್ಮದಿಯಾಗಿ ಮತ್ತು ಬಹಳಷ್ಟು ಜನ ಓದಿನ ವಿಚಾರದಲ್ಲಿ ಹಣಕಾಸಿನ ವಿಚಾರದಲ್ಲಿ ಶುಭ ಲಾಭಗಳನ್ನು ಪಡೆದಿದ್ದೀರ .ಆದರೆ ಇದೇ ರೀತಿಯ ಜೀವನ ಗುರು ಪರಿವರ್ತನೆಯ ಬದಲಾವಣೆಯ ನಂತರ ಇರುವುದಿಲ್ಲ .2024 ಮೇ ತಿಂಗಳಲ್ಲಿ ಗುರು ಪರಿವರ್ತನೆಯು ಆಗುತ್ತದೆ .ಗುರು ಪರಿವರ್ತನೆಯಾದ ನಂತರ ಅಶುಭ ಫಲಗಳನ್ನು ತರುವ ಸೂಚನೆ ಉಂಟಾಗುತ್ತದೆ . ಅಂದು ಕೊಳ್ಳದೆ ಇರುವ ವಿಚಾರಗಳು ನಿಮ್ಮ … Read more

ಬದುಕಿನಲ್ಲಿ ಯಾವುದು ಮುಖ್ಯ

ನಾವು ಈ ಲೇಖನದಲ್ಲಿ ಬದುಕಿನಲ್ಲಿ ಯಾವುದು ಮುಖ್ಯ ? ಎಂಬ ವಿಷಯದ ಬಗ್ಗೆ ತಿಳಿಯೋಣ . ಪ್ರತಿನಿತ್ಯ ಕೆಲಸ ಎಂದು ಹೆಂಡತಿ ಮಕ್ಕಳಿಗೆ ಸಮಯವನ್ನೇ ಕೊಡದೆ, ದುಡಿದ ವ್ಯಕ್ತಿ ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇಟ್ಟು,ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಗಳನ್ನು ಕಟ್ಟಿಸಿದ . ಮೂರು ಪೀಳಿಗೆ ಯಾದರೂ ಕೂತು ತಿನ್ನುವಷ್ಟು ಸಂಪತ್ತನ್ನು ಕೂಡ ಗಳಿಸಿದ . ವಯಸ್ಸು ಕೂಡ 60 ದಾಟುತ್ತಾ ಬಂತು.ಕೊನೆಗೊಂದು ದಿನ ಯೋಚಿಸಿದ; ಸಾಕು ದುಡಿದ್ದಿದ್ದು,ಕೂಡಿಟ್ಟಿದ್ದು, ಇನ್ನೂ ದುಡಿಯಬಾರದು.ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು.ಅವರೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು. … Read more

ಮೇ1ನೇ ತಾರೀಕಿನಿಂದ ಮುಂದಿನ 10ವರ್ಷಗಳು 5ರಾಶಿಯವರಿಗೆ ನೀವೇ ರಾಜರು ಆಂಜನೇಯ ಕೃಪೆ

ನಾವು ಈ ಲೇಖನದಲ್ಲಿ ಮೇ 1 ನೇ ತಾರೀಖಿನಿಂದ ಮುಂದಿನ 10 ವರ್ಷಗಳು 5 ರಾಶಿಯವರಿಗೆ ರಾಜ ಯೋಗ ಹೇಗೆ ಬರುತ್ತದೆ. ಎಂದು ತಿಳಿಯೋಣ . ಮೇ 1ನೇ ತಾರೀಖಿನಿಂದ ಈ 5 ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಭಾರಿ ಅದೃಷ್ಟ ಶುರುವಾಗುತ್ತದೆ .ಮುಂದಿನ ಹತ್ತು ವರ್ಷದ ಕಾಲದವರೆಗೂ ಕೂಡ ಈ ರಾಶಿ ಅವರನ್ನ ಭಾಗ್ಯವಂತರು ಎಂದು ಹೇಳಬಹುದು . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿಯೋಣ . … Read more