ಮೇ8 ಭಯಂಕರ ಅಕ್ಷಯ ಅಮಾವಾಸ್ಯೆ!900ವರ್ಷಗಳ ನಂತರ 6ರಾಶಿಯವರಿಗೆ ಗುರುಬಲ ರಾಜಯೋಗ ಹನುಮನ ಕೃಪೆ

ನಾವು ಈ ಲೇಖನದಲ್ಲಿ ಮೇ 8 ಅಕ್ಷಯ ಅಮಾವಾಸ್ಯೆ ! 900 ವರ್ಷಗಳ ನಂತರ ಆರೂ ರಾಶಿಯವರಿಗೆ ಗುರು ಬಲ ಹೇಗೆ ಬರುತ್ತದೆ ಎ೦ದು ತಿಳಿಯೋಣ . ಮೇ 8 ನೇ ತಾರೀಖು ಅಕ್ಷಯ ಅಮಾವಾಸ್ಯೆ ಇದೆ. 900 ವರ್ಷಗಳ ನಂತರ ಈ ಆರೂ ರಾಶಿಯವರಿಗೆ ಗುರು ಬಲ ಪ್ರಾಪ್ತಿಯಾಗುತ್ತದೆ. ಸಂತೋಷದ ಸುದ್ಧಿಯನ್ನು ಈ ರಾಶಿಯವರು ಕೇಳುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು, ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ. ಈ ರಾಶಿಯವರಿಗೆ ಅಕ್ಷಯ ಅಮಾವಾಸ್ಯೆಯ ದಿನ … Read more

ಮೇ ತಿಂಗಳಲ್ಲಿದೆ ಇದೊಂದು ವಿಶೇಷ

ನಾವು ಈ ಲೇಖನದಲ್ಲಿ ಮಿಥುನ ರಾಶಿಯವರ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ . ಗುರುವು ವ್ಯಯ ಸ್ಥಾನದಲ್ಲಿ ಇರುವುದರಿಂದ ಮಿಥುನ ರಾಶಿಯವರಿಗೆ ಅಂದರೆ ಗುರುವು ತಟಸ್ಥನಾಗಿರುತ್ತಾನೆ . ಮಿಶ್ರ ಫಲಗಳನ್ನು ತರುತ್ತಾನೆ . ತುಂಬಾ ತೊಂದರೆಯೂ ಇರುವುದಿಲ್ಲ. ಅಥವಾ ಸುಖ ಸ್ಥಾನದಲ್ಲಿಯೂ ಸಹ ಇರುವುದಿಲ್ಲ . ಈ ರೀತಿಯ ಪರಿವರ್ತನೆ ಮೇ ತಿಂಗಳಿನಲ್ಲಿ ಉಂಟಾಗುತ್ತದೆ. ಗುರು ಗ್ರಹವು ಲಾಭದಿಂದ ವ್ಯಯಸ್ಥಾನಕ್ಕೆ ಬಂದರು ಬೇರೆ ಗ್ರಹಗಳು ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ … Read more

ಶುಕ್ರವಾರದಂದು ಮಾಡಬಾರದ ತಪ್ಪುಗಳು ಮಾಡಬೇಕಾದ ಕೆಲಸಗಳು

ಶುಕ್ರವಾರದಂದು ಮಾಡಲೇಬಾರದ ತಪ್ಪುಗಳು ಮಾಡಬೇಕಾದ ಕೆಲಸಗಳು. 1.ಶುಕ್ರವಾರದ ದಿನದಂದು ಅರಿಶಿನ ಹಾಗೂ ಉಪ್ಪನ್ನು ಮನೆಗೆ ತರುವುದರಿಂದ ತಾಯಿ ಮಹಾಲಕ್ಷ್ಮಿ ದೇವಿಯು ಮನೆಗೆ ಬರುವಳು. ಶುಕ್ರವಾರವು ಉಪ್ಪು ಹಾಗೂ ಅರಿಶಿನ ಖಾಲಿ ಆಗದ ಹಾಗೆ ನೋಡಿಕೊಳ್ಳಿ. ಒಂದು ವೇಳೆ ಖಾಲಿಯಾಗಿದ್ದರೆ, ಮನೆಯಲ್ಲಿ ದರಿದ್ರ ಉಂಟಾಗುತದೆ.ಶುಕ್ರವಾರ ದಿನದಂದು ಉಗುರು ಕತ್ತರಿಸುವುದಾಗಲಿ, ಕೂದಲು ಕತ್ತರಿಸುವುದಾಗಲಿ ಅಥವಾ ಬಟ್ಟೆಯನ್ನು ಒಗೆಯುವುದಾಗಲಿ ಮಾಡಬಾರದು. ರಾತ್ರಿಯ ಅಡುಗೆಯ ನಂತರ ಒಂದು ಚಿಕ್ಕ ಬಟ್ಟಲಿನಲ್ಲಿ ಹಿಡಿ ಅನ್ನವನ್ನು ಎತ್ತಿಡಿ. ಇದರಿಂದ ನಿಮಗೆ ಕಷ್ಟಗಳು ಬರದ ಹಾಗೆ ನಿಮ್ಮ … Read more

ಪೂಜಾ ಮಂದಿರದಲ್ಲಿ ಇವುಗಳಿದ್ದರೆ ಈಗಲೇ ತೆಗೆದುಬಿಡಿ ಇಲ್ಲವಾದರೆ ಬಡತನ ಬರುತ್ತದೆ

ನಮ್ಮ ಹಿಂದೂ ಧರ್ಮದಲ್ಲಿ ಬಹಳಷ್ಟು ಪೂಜಾ ವಿಧಾನಗಳಿವೆ. ಪ್ರತಿಯೊಂದು ಮನೆಯ ದೇವರ ಕೋಣೆಯು ಭಿನ್ನವಾಗಿರುತ್ತದೆ. ಪೂಜಾ ಕೋಣೆಯನ್ನು ಇಡಬಾರದು ವಸ್ತುಗಳು ಯಾವುವು? ಒಂದು ವೇಳೆ ಇದ್ದರೇ ಏನು ಮಾಡಬೇಕು?ಪೂಜಾ ಮಂದಿರದಲ್ಲಿ ಯಾವೆಲ್ಲಾವನ್ನು ಇಡಬಹುದು ಎಂಬ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ. ವಿನಾಯಕನಿಗೆ ಸಂಬಂಧಿಸಿದ ಮೂರು ವಿಗ್ರಹಗಳನ್ನು ಪೂಜಾ ಮಂದಿರಗಳಲ್ಲಿ ಇಡಬಾರದು. ಏಕೆಂದರೆ ಮನೆಯಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಠಿಯಾಗುತ್ತದೆ ಮತ್ತು ನೆಗೆಟಿವ್ ಎನರ್ಜಿ ಬರುತ್ತದೆಂದು ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ. ಮನೆಯಲ್ಲಿ ಶಿವಲಿಂಗವನ್ನು ಇಡಬಾರದು ಏಕೆಂದರೆ … Read more