ಮಿಥುನ ರಾಶಿಯ ಅಧಿಪತಿ ಬುಧ,ತನ್ನ ರಾಶಿಗೆ ಪ್ರವೇಶ… ಈ ರಾಶಿಗಳಿಗೆ ಅದೃಷ್ಟದ ಸಮಯ!ಓಂ ನಮಃ ಶಿವಾಯ

ನಾವು ಈ ಲೇಖನದಲ್ಲಿ ಮಿಥುನ ರಾಶಿಯ ಅಧಿಪತಿ ಬುಧ, ತನ್ನ ರಾಶಿಗೆ ಪ್ರವೇಶ ಮಾಡಿದಾಗ ಈ ರಾಶಿಗಳಿಗೆ ಅದೃಷ್ಟದ ಸಮಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಮಿಥುನ ರಾಶಿಗೆ ಬುಧ , ಈ ರಾಶಿಗಳಿಗೆ ಸುವರ್ಣ ಸಮಯ ಯಾವ ಯಾವ ರಾಶಿಗಳಿಗೆ ಎಂದು ತಿಳಿಯೋಣ . ವೈದಿಕ ಜ್ಯೋತಿಷ್ಯದ ಪ್ರಕಾರ ಒಂದು ವರ್ಷದ ನಂತರ ಬುಧ ಗ್ರಹ ತನ್ನದೇ ಆದ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತದೆ. ಮಿಥುನ ರಾಶಿಯ ಅಧಿಪತಿ ಬುಧ ಗ್ರಹ . ಈ … Read more

ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತೆ ಗೊತ್ತಾ..

ನಾವು ಈ ಲೇಖನದಲ್ಲಿ ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತದೆ. ಎಂಬ ವಿಷಯದ ಬಗ್ಗೆ ತಿಳಿಯೋಣ . ಸೂರ್ಯ ಸನ್ವಿತ್ವದ ಪ್ರಕಾರ ಹನುಮಂತ ಹುಟ್ಟಿರುವುದು ಶನಿವಾರದ ದಿವಸ . ಹಾಗಾಗಿ ಶನಿವಾರದಂದು ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನೋಡಬಹುದು . ಶನಿ ದೇವರು ಕ್ರೂರ ಹಾಗೂ ಶಿಕ್ಷತಾ ಮನೋಭಾವದವರು ಆದರೆ, ಹನುಮನ ಸ್ವಭಾವ ಶಾಂತಿ ಸ್ವಭಾವ . ಹನುಮ ಹಾಗೂ ಶನಿ ಇವರಿಬ್ಬರಲ್ಲೂ ಶಿವನ ಅಂಶ ಇದೆ. ಶನಿಯಲ್ಲಿ ಶಿವನ ಕಟ್ಟು ನಿಟ್ಟಾದ ಅಂಶ … Read more

ಮನೆಯಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಅಳವಡಿಸಿ ಅದ್ಭುತ ಬದಲಾವಣೆಯಾಗುತ್ತದೆ

ನಾವು ಈ ಲೇಖನದಲ್ಲಿ ಮನೆಯಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಅಳವಡಿಸಿ ಅದ್ಭುತ ಬದಲಾವಣೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ಇಲ್ಲಿ ನಾವು ವಾಸ್ತುವಿಗೆ ಸಂಬಂಧಪಟ್ಟ ಕೆಲವೊಂದು ವಿಷಯಗಳನ್ನು ತಿಳಿಸಲಾಗಿದೆ. ಮೊದಲಿಗೆ ವಾಸ್ತು ಎಂದರೆ, ಭೂಮಿ, ಜಲ, ಅಗ್ನಿ , ವಾಯು ಮತ್ತು ಆಕಾಶ , ಈ ಪಂಚಭೂತಗಳನ್ನು ಕ್ರಮಬದ್ಧ ಪ್ರಮಾಣದ ಪರಸ್ಪರ ಸಂಬಂಧವನ್ನು ವಾಸ್ತು ಎನ್ನುತ್ತಾರೆ .ಪಂಚಭೂತಗಳ ಆಧಾರದ ಮೇಲೆ ರಚಿತವಾದಂತ ಶಾಸ್ತ್ರವೇ ವಾಸ್ತು ಶಾಸ್ತ್ರ. ಕೆಲವೊಂದು ಮನೆಗಳನ್ನು ವಾಸ್ತು ಪ್ರಕಾರ ಕಟ್ಟಿರುತ್ತಾರೆ. ಇನ್ನು ಕೆಲವೊಂದು … Read more

ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತೆ ಗೊತ್ತಾ..?

ನಾವು ಈ ಲೇಖನದಲ್ಲಿ ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತದೆ. ಎಂಬ ವಿಷಯದ ಬಗ್ಗೆ ತಿಳಿಯೋಣ . ಸೂರ್ಯ ಸನ್ವಿತ್ವದ ಪ್ರಕಾರ ಹನುಮಂತ ಹುಟ್ಟಿರುವುದು ಶನಿವಾರದ ದಿವಸ . ಹಾಗಾಗಿ ಶನಿವಾರದಂದು ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನೋಡಬಹುದು . ಶನಿ ದೇವರು ಕ್ರೂರ ಹಾಗೂ ಶಿಕ್ಷತಾ ಮನೋಭಾವದವರು ಆದರೆ, ಹನುಮನ ಸ್ವಭಾವ ಶಾಂತಿ ಸ್ವಭಾವ . ಹನುಮ ಹಾಗೂ ಶನಿ ಇವರಿಬ್ಬರಲ್ಲೂ ಶಿವನ ಅಂಶ ಇದೆ. ಶನಿಯಲ್ಲಿ ಶಿವನ ಕಟ್ಟು ನಿಟ್ಟಾದ ಅಂಶ … Read more

ರುದ್ರಾಕ್ಷೀ ಧರಿಸಿದರೆ ಏನಾಗುತ್ತದೆ ? ಯಾರಿಗೂ ತಿಳಿಯದ ಸತ್ಯ

ನಾವು ಈ ಲೇಖನದಲ್ಲಿ ರುದ್ರಾಕ್ಷಿಯನ್ನು ಧರಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ತ್ರಿಪುರಾ ಸುರರು ಎಂಬ ಮೂರು ಜನ ಭಯಂಕರವಾದ ರಾಕ್ಷಸರನ್ನು ಒಂದೇ ಸಾರಿ ಸಂಹರಿಸಲು ಪರಮೇಶ್ವರನು ಒಂದು ಕಠಿಣವಾದ ತಪಸ್ಸನ್ನು ಕೈಗೊಳ್ಳಬೇಕಾಗುತ್ತದೆ. ಕೆಲವು ಸಾವಿರ ವರ್ಷಗಳು ಒಂಚೂರು ಕದಲದೆ ಮಹಾದೇವನು ಆ ಘೋರ ತಪಸ್ಸನ್ನು ಮಾಡುತ್ತಾರೆ. ತಪಸ್ಸು ಪೂರ್ತಿಯಾದ ತಕ್ಷಣವೇ ಕಣ್ಣು ತೆರೆದಂತಹ ಪರಮೇಶ್ವರನ ಕಣ್ಣಿನಿಂದ ‍ಒಂದು ಕಣ್ಣೀರಿನ ಹನಿ ಕೆಳಗೆ ಬೀಳುತ್ತದೆ. ಆ ಪರಮ ಪವಿತ್ರವಾದ ಕಣ್ಣೀರಿನ ಹನಿಯನ್ನು ಭೂಮಾತೆ ತನ್ನ ಮಡಿಲಿನಲ್ಲಿ ಹಾಕಿಕೊಂಡಳು. ಸ್ನೇಹಿತರೆ … Read more

612ವರ್ಷಗಳ ಬಳಿಕ 8ರಾಶಿಯವರಿಗೆ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ ಗಜಕೇಸರಿ ಯೋಗ ಗಣೇಶನ ಕೃಪೆ

ನಾವು ಈ ಲೇಖನದಲ್ಲಿ 612 ವರ್ಷಗಳ ಬಳಿಕ 8 ರಾಶಿಯವರಿಗೆ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ , ಗಜಕೇಸರಿ ಯೋಗ ಹೇಗೆ ಬರುತ್ತದೆ. ಎಂದು ತಿಳಿಯೋಣ . 612 ವರ್ಷಗಳ ನಂತರ , ಈ ಎಂಟು ರಾಶಿಯವರಿಗೆ ರಾಜಯೋಗ ಮತ್ತು ಶುಕ್ರದೆಸೆ ಆರಂಭವಾಗುತ್ತದೆ . ಮತ್ತು ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ . ಗಜಕೇಸರಿ ಯೋಗ ಕೂಡ ಶುರುವಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ಎಂಟು … Read more