ನಿಮ್ಮ ಜೀವನವು ಸಮಸ್ಯೆಗಳಿಂದ ಮುಳುಗಿದ್ದರೆ ಚಿಟಕಿ ಅರಿಸಿಣ ಬಳಸಿ ಸುಲಭವಾಗಿ ಪರಿಹರಿಸಿಕೊಳ್ಳಿ! ಕನ್ನಡ ವಾಸ್ತು ಸಲಹೆ

ನಮಸ್ಕಾರ ಸ್ನೇಹಿತರೆ. ಮನುಷ್ಯ ಒಂದು ಸಾರಿ ಸಮಸ್ಯೆ ಸುಳಿಯಲ್ಲಿ ಸಿಲಿಕಿದ ಎಂದರೆ ಅದರಿಂದ ಹೊರಬರಲು ತುಂಬಾ ಕಷ್ಟ ಪಾಡುತ್ತಾನೆ. ಇಂಥ ಸಮಸ್ಯೆಯಲ್ಲಿ ಸಿಲಿಕಿದವರಿಗೆ ನಮ್ಮ ಇವತ್ತಿನ ಲೇಖನ ಆಸರೆ ಯಾಗಬಹುದು. ಬನ್ನಿ ತಿಯೋಣ ಅದಕ್ಕೂ ಮೊದಲು ನಮ್ಮ ಈ ಬರವಣಿಗೆ ಯನ್ನು ಲೈಕ್ ಮಾಡಿ ಷೇರ್ ಮಾಡಿ ಕಾಮೆಂಟ್ ಮಾಡಿ. ಸ್ನೇಹಿತರೆ ಸಮಸ್ಯೆ ಮೇಲೆ ಸಮಸ್ಯೆ ಎದುರಿಸುತ್ತಿದ್ದರೆ ಚಿಟಿಕಿ ಅರಿಶಿನ ಬಳಸಿ ನೋಡಿ ಅದರ ಚಮತ್ಕಾರ ನಿಮಗೆ ತಿಳಿಯುತ್ತದೆ. ಕಷ್ಟಪಟ್ಟು ಕೆಲಸ ಮಾಡಿದ ನಂತರವು ಯಶಸ್ಸು ಅನ್ನೋದು … Read more

ಸಂಜೆ ಸಮಯ ಮನೆಯಲ್ಲಿಈ ಮಂತ್ರವನ್ನು ಜಪಿಸಿ ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಸಿದ್ಧಿಸುತ್ತದೆ !!

ನಮಸ್ಕಾರ ಸ್ನೇಹಿತರೆ. ಶ್ರೀಮನ್ ನಾರಾಯಣ ಈತನ ಪತ್ನಿ ಈತನ ವಕ್ಷ ಸ್ಥಳದಲ್ಲಿ ನೆಲೆಸಿರುವಾಕೆ ಶ್ರೀ ಮಹಾಲಕ್ಷ್ಮಿ. ಹಣ ಐಶ್ವರ್ಯ ಸಿರಿ ಸಂಪತ್ತು ಇವುಗಳ ಅದಿ ದೇವತೆ ಅಂತ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಮಹಾಲಕ್ಷ್ಮಿ ಯನ್ನು ಲಕ್ಷ್ಮಿ ಅಂಥಲು ಕೂಡ ಕರೆಯಲಾಗುತ್ತದೆ ಇನ್ನು ಮುಖ್ಯವಾಗಿ ಶ್ರಾವಣಾ ಮಾಸ ಕಾರ್ತೀಕ ಮಾಸ ಇಂಥ ಮಾಸಗಳಲ್ಲಿ ಮಹಾಲಕ್ಷ್ಮಿಯ ಪೂಜೆಗೆ ಒಳ್ಳೆ ಕಾಲ ಎಂದು ಹೇಳುತ್ತಾರೆ. ಅದರಲ್ಲೂ ಕೂಡ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಕೊಂಡ್ರೆ ವಿಶೇಷ ವಾದ … Read more

ಇಂದಿನಿಂದ 33 ಕೋಟಿ ದೇವರುಗಳ ಆಶೀರ್ವಾದದಿಂದ 4 ರಾಶಿಯವರಿಗೆ ಮಾತ್ರ ದುಡ್ಡೇ ದುಡ್ಡು ಮುಂದಿನ ಒಂದು ತಿಂಗಳವರೆಗೂ

ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಇಂದಿನ ಮಧ್ಯರಾತ್ರಿಯಿಂದ 33 ಕೋಟಿ ದೇವತೆಗಳ ಆಶೀರ್ವಾದದಿಂದ ಈ ಕೆಲವು ರಾಶಿಯವರು ಭಾರಿ ಅದೃಷ್ಟ ಹಾಗೂ ರಾಜಯೋಗವನ್ನು ಅನುಭವಿಸಲಿದ್ದಾರೆ ಇವರು ಮುಟ್ಟಿದ್ದೆಲ್ಲಾ ಬಂಗಾರ ಆಗುವಂತಹ ಸಮಯ ಹತ್ತಿರ ಬಂದಿದೆ ಅಂತ ಹೇಳಬಹುದು 33 ಕೋಟಿ ದೇವತೆಗಳ ಆಶೀರ್ವಾದದಿಂದ ಯಾವೆಲ್ಲ ರೀತಿಯ ಲಾಭಗಳನ್ನು ಪಡೆಯುತ್ತಾರೆ ಎಂದು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕೊಳ್ಳೇಗಾಲದ … Read more