ಮುಂಜಾನೆ ಎದ್ದ ತಕ್ಷಣ ಈ 4 ಅಕ್ಷರದ ಈ ಮಂತ್ರ ಹೇಳಿರಿ ಇಡೀ ಜಗತ್ತು ನಿಮ್ಮ ಮುಷ್ಕಿಯಲ್ಲಿರುತ್ತದೆ

ನಮಸ್ಕಾರ ಸ್ನೇಹಿತರೇ.ಇಂದು ನಾವು ನಿಮಗೆ ತಿಳಿಯ ಹೇಳುವ ವಿಷಯ ಎಂದರೆ ಮುಂಜಾನೆ ಎದ್ದು ಯಾವ ಮಂತ್ರಗಳನ್ನು ಹೇಳಿದರೆ ಒಳ್ಳೆಯದಾಗುತ್ತದೆ ಎಂದು. ಅದಕ್ಕೂ ಮೊದಲು ಇಂತಹ ಹತ್ತು ಹಲವು ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ,ಹಾಗೂ ಶೇರ್ ಮಾಡಿ. ಬನ್ನಿ ಇಂದಿನ ಉಪಯುಕ್ತ ಮಾಹಿತಿ ಬಗ್ಗೆ ನೋಡೋಣ. ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಹೇಗೆ ದಿನವನ್ನು ಪ್ರಾರಂಭಿಸುವುದು ಎಂಬ ಪ್ರಶ್ನೆ ಕಾಡಿಯೆ ಕಾಡಿರುತ್ತದೆ.ಹಾಗೆ ಇನ್ನು ಕೆಲವರು ವಿಧ ವಿಧವಾದ ರೀತಿಯಲ್ಲಿ ದಿನವನ್ನು ಪ್ರಾರಂಬಿಸುತ್ತಿರುತ್ತೀರಿ ಹಾಗೂ ಇವು … Read more

ದಿನಾ ಇದರ ಎಲೆ ಸಾಕು ಸುಲಭವಾಗಿ ಹೊಟ್ಟೆ ಬೊಜ್ಜು ಕರಗಿ ಫ್ಲಾಟ್ ಆಗತ್ತೆ, ಸೋಂಟದ, ಬ್ಯಾಕ್, ತೋಳಿನ ಸುತ್ತು ಕರಗಿಸುತ್ತೆ

ಎಲ್ಲರಿಗೂ ನಮಸ್ಕಾರ, ಇವತ್ತಿನ ಈ ಲೇಖನದಲ್ಲಿ 100% ಫಲಿತಾಂಶ ಕೊಡುವ ಮನೆ ಮದ್ದು ಮಾಡಿ ಅತಿ ಸುಲಭವಾಗಿ ದೇಹದ ತೂಕ ಕಡಿಮೆ ಮಾಡಬಹುದು. ತೂಕ ಹೆಚ್ಚಾಗುವುದು ಯಾವಾಗ ಯಾವಾಗ ಅಂದರೆ ಮಹಿಳೆಯರಿಗೆ delivery ಆದ ಮೇಲೆ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆ ಭಾಗ ಜಾಸ್ತಿ ಕಾಣಲಿಕ್ಕೆ ಆಗುತ್ತೆ. ಇನ್ನೊಂದು ಕಾರಣ ಅಂದರೆ ಹಾರ್ಮೋನಲ್ imbalance ಆದರು ಕೂಡ ದಪ್ಪ ಆಗೋ ಸಾಧ್ಯತೆ ಇರುತ್ತದೆ. ಯಾರು ಮಧ್ಯೆ ಪಾನ ಜಾಸ್ತಿ ಮಾಡುತ್ತಾರೊ ಅವರು ಕೂಡ ತೂಕ ಹೆಚ್ಚಾಗಿರುತ್ತದೆ. ಜೊತೆಗೆ … Read more

ಈ 5 ಹೆಸರಿನ ಪುರುಷರು ಜನ್ಮದಿಂದಲೇ ರಾಜ ಆಗುವ ಭಾಗ್ಯ ಹೊಂದಿರುತ್ತಾರೆ

ಎಲ್ಲರಿಗೂ ನಮಸ್ಕಾರ, ಇಂದಿನ ಲೇಖನದಲ್ಲಿ ಜ್ಯೋತಿಷ್ಯ ಶಾಸ್ತ್ರದ ಅಪರೂಪ ಮತ್ತು ಅದ್ಭುತದ ಬಗ್ಗೆ ತಿಳಿಯೋಣ. ಈ ಐದು ಅಕ್ಷರದಿಂದ ಆರಂಭ ಆಗುವಂತಹ ವ್ಯಕ್ತಿಯು ಜನ್ಮದಿನದಿಂದಲೇ ಮಾಲೀಕರಾಗಿರುತ್ತಾರೆ.ಯಾವಾಗ ವ್ಯಕ್ತಿಯ ಜನ್ಮ ಆಗುತ್ತೊ ಅವರ ಜನ್ಮದಿಂದ ನಾಮಕರಣ ಮಾಡಿ ಬಿಟ್ಟಿರಿತ್ತಾರೆ. ಯಾವ ಹೆಸರಿನ ಜನ್ಮದ ಹೆಸರು ನೀಡಲಾಗುತ್ತೊ ಆ ಹೆಸರಿನಿಂದ ಆ ವ್ಯಕ್ತಿಯನ್ನು ಗುರುತಿಸುತ್ತದೆ ಮತ್ತು ಅದೇ ಹೆಸರಿನಿಂದ ಕರೆಯುತ್ತಾರೆ. ಸ್ನೇಹಿತರೆ ಒಂದು ವ್ಯಕ್ತಿಯ ತುಂಬಾ ರೀತಿಯ ವಿಶೇಷತೆ ಒಳಗೊಂಡಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೆಸರಿನ ಮೊದಲನೇ ಅಕ್ಷರ ಜೀವನದ … Read more

ಮಧ್ಯಾಹ್ನದ ವೇಳೆ ದೇವರ ಪೂಜೆಯನ್ನು ಮಾಡಬಾರದು ಯಾಕೆ

ಮಧ್ಯಾಹ್ನದ ವೇಳೆ ದೇವರ ಪೂಜೆಯನ್ನು ಮಾಡಲೇಬಾರದು ಯಾಕೆ ಗೊತ್ತಾ? ದೇವರ ಪೂಜೆಯನ್ನು ಮಾಡುವುದಕ್ಕೆ ಅದರದ್ದೇ ಆದ ನಿಯಮಗಳಿವೆ. ರೀತಿ ನೀತಿಗಳಿವೆ. ದೇವರ ಪೂಜೆಯನ್ನು ಮಾಡುವುದಾದರೆ ನಾವು ಯಾವ ಸಮಯದಲ್ಲಿ ದೇವರ ಪೂಜೆಯನ್ನು ಮಾಡಬೇಕು? ದೇವರ ಪೂಜೆಯನ್ನು ಮಧ್ಯಾಹ್ನದ ಸಮಯದಲ್ಲೇಕೆ ಮಾಡಬಾರದು? ಈ ಸಮಯದಲ್ಲಿ ದೇವರ ಪೂಜೆಯನ್ನು ಮಾಡಲೇಬೇಡಿ. ಧರ್ಮಗ್ರಂಥಗಳ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ದೇವರ ಪೂಜೆಯನ್ನು ಮಾಡುವುದು ಶುಭವಲ್ಲವೆಂದು ಪರಿಗಣಿಸಲಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಮಧ್ಯಾಹ್ನ ಸಮಯದಲ್ಲಿ ಸೂರ್ಯನು ಉನ್ನತ ಹಂತದಲ್ಲಿರುತ್ತಾನೆ. ಇದು ಆತನ ಶಕ್ತಿಯನ್ನು ಗರಿಷ್ಠ … Read more

ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತಿದ್ದರೆ ಅಲಕ್ಷ್ಮೀಯು

ಕಷ್ಟಗಳು ನಿಮ್ಮನ್ನು ಕಾಡುತ್ತಲಿದೆಯೇ? ಹಾಗಿದ್ದರೆ ಮನೆಯಲ್ಲಿ ಅಲಕ್ಷ್ಮಿಯು ನೆಲೆಸಿರುತ್ತಾಳೆ ಎಂದು ತಿಳಿಯಬಹುದು. ಅಲಕ್ಷ್ಮಿಯು ಇರುವ ಸ್ಥಳಗಳು ಮನೆಯಲ್ಲಿ ಜಗಳಗಳು ಸದಾ ನಡೆಯುತ್ತಿದ್ದರೆ, ಅಲಕ್ಷ್ಮಿಯು ಅಲ್ಲಿ ನೆಲೆಸಿರುತ್ತಾಳೆ. ಕ್ರೂರಿಗಳು ಮತ್ತು ಸುಳ್ಳು ಮಾತುಗಳನ್ನು ಆಡುವವರ ಜೊತೆಯಲ್ಲಿ ನೆಲೆಸಿರುತ್ತಾಳೆ. ಹೊತ್ತು ಮುಳುಗುವ ಹೊತ್ತಲ್ಲಿ ಮನೆಯಲ್ಲಿ ಯಾರು ಆಹಾರವನ್ನು ತಿನ್ನುತ್ತಾರೋ ಅಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಸದಾ ಕತ್ತಲೆ ತುಂಬಿರುವ ಜಾಗ, ಕೊಳಕಾದ ಜಾಗ, ಧೂಳು ತುಂಬಿರುವ ಜಾಗದಲ್ಲಿ ಇರುತ್ತಾಳೆ. ಮನೆಯಲ್ಲಿ ಅರಚುವ, ಕಿರುಚುವ ಹಾಗೂ ಜಗಳವಾಡುವ ಜಾಗದಲ್ಲಿ ಅಲಕ್ಷ್ಮಿಯು ನೆಲೆಸಿರುತ್ತಾಳೆ. ಮನೆಯಲ್ಲಿ … Read more

ನೆಮ್ಮದಿಯ ಜೀವನಕ್ಕೆ ದಿನಾರಾತ್ರಿ ಮಲಗುವ ಮುನ್ನ ಇದನ್ನು ಒಮ್ಮೆ ಕೇಳಿ ಸಾಕು

ಪ್ರತಿದಿನ ಮಲಗುವ ಮುನ್ನ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿದರೇ ನಿಮ್ಮ ಜೀವನವೇ ಬದಲಾಗುತ್ತದೆ.ನಿನ್ನ ಭಾಗ್ಯದಲ್ಲಿ ಏನು ಇದೆಯೋ ಅದು ನಿನ್ನ ಪಾಲಿಗೆ ಸಿಕ್ಕೇ ಸಿಗುತ್ತದೆ. ನಿನ್ನದಲ್ಲದ ಯಾವ ಒಂದು ವಿಚಾರವು ಕೂಡ ನೀನು ಎಷ್ಟೇ ಪ್ರಯತ್ನ ಪಟ್ಟರು ನಿನಗೆ ಸಿಗುವುದಿಲ್ಲ. ಚಿಂತೆ ಮಾಡುವುದನ್ನು ಬಿಟ್ಟು ಈ ಜೀವನದಲ್ಲಿ ಬರುವುದೆಲ್ಲವನ್ನು ಬರುವ ರೀತಿಯಲ್ಲೇ ಸ್ವೀಕರಿಸು. ಮನುಷ್ಯರು ತಾನು ಮಾಡಿರುವ ಕರ್ಮದ ಫಲವನ್ನು ಈ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಅನುಭವಿಸುವುದು ಶತಸಿದ್ಧ ಎನ್ನುವ ಜ್ಞಾನವನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ … Read more