ನಿಮ್ಮ ಹುಟ್ಟಿದ ತಿಂಗಳ ರೆಕ್ಕೆಯನ್ನು ಆರಿಸಿ ನಿಮ್ಮ ಬಗ್ಗೆ ತಿಳಿಯಿರಿ

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇದರಲ್ಲಿ ನಾವು ತೋರಿಸಿರುವ ತಿಂಗಳಿನ ರೆಕ್ಕೆಯನ್ನು ಆರಿಸಿ ನಿಮ್ಮ ಬಗ್ಗೆ ನೀವು ಸಾಕಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ ನೀವು ಜನಿಸಿದ ದಿನ ಎಷ್ಟು ಇಂಪಾರ್ಟೆಂಟ್ ಆಗುತ್ತದೆಯೋ ಅಂದರೆ ನಿಮ್ಮ ಬಗ್ಗೆ ತಿಳಿದುಕೊಳ್ಳುವುದಕ್ಕೆ ನಿಮ್ಮ ತಾರೀಕು ಎಷ್ಟು ಇಂಪಾರ್ಟೆಂಟ್ ಆಗುತ್ತದೆಯೋ ಅದೇ ರೀತಿ ನೀವು ಜನಿಸಿದ ತಿಂಗಳು ಕೂಡ ಅಷ್ಟೇ ಇಂಪಾರ್ಟೆಂಟ್ ಇದರ ಮೂಲಕ ನಿಮ್ಮ ಸ್ವಭಾವ ಹೇಗಿರುತ್ತದೆ ನಿಮ್ಮ ಭವಿಷ್ಯ ಹೇಗಿರುತ್ತದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ … Read more

ಬೆಳ್ಳಿಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿ ನೋಡಿ

ನಮಸ್ಕಾರ ಸ್ನೇಹಿತರೆ ಬೆಳಿಗ್ಗೆಯ ಸಮಯ ಏನಿದೆ ಇದು ಎಷ್ಟು ಇಂಪಾರ್ಟೆಂಟ್ ಅಂತ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ ಬೆಳಿಗ್ಗೆ ನಾವು ಬೇಗ ಎದ್ದು ಯಾವ ಕೆಲಸ ಅಥವಾ ಯಾವ ಕರ್ಮವನ್ನು ಮಾಡುತ್ತೇವೆ ಅದರ ಮೇಲೆ ನಮ್ಮ ಜೀವನ ಡಿಪೆಂಡ್ ಆಗಿರುತ್ತದೆ ಅಂತ ಹೇಳುತ್ತಾರೆ ಒಬ್ಬ ವ್ಯಕ್ತಿ ಒಳ್ಳೆಯ ಆರ್ಥಿಕ ಪರಿಸ್ಥಿತಿಯನ್ನು ಹೊಂದಿದ್ದಾನೆ ಅಂದರೆ ಅಥವಾ ತುಂಬಾ ಪ್ರಬಲವಾದ ವ್ಯಕ್ತಿಯಾಗಿದ್ದಾನೆ ಅಂದರೆ ಅವನು ಬೆಳಿಗ್ಗೆ ಎದ್ದು ಮಾಡುವ ಕರ್ಮಗಳೇ ಕಾರಣ ಎಂದು ಹೇಳಲಾಗುತ್ತದೆ ಇವತ್ತಿನ ಈ ಲೇಖನದಲ್ಲಿ ಶ್ರೀ ಕೃಷ್ಣ … Read more

ಈ ವಾರದೊಳಗೆ ತಿರುಕನಿಗೂ ಕುಬೇರನಾಗುವ ಯೋಗಮಂಜುನಾಥನ ಆಶೀರ್ವಾದದಿಂದ 6ರಾಶಿಯವರಿಗೆ ಭಾರಿ ಅದೃಷ್ಠ

ನಮಸ್ಕಾರ ಸ್ನೇಹಿತರೇ ಇಂದಿನಿಂದ ಈ ಒಂದು ವಾರದೊಳಗಾಗಿ ತಿರುಕನು ಕೂಡ ಕುಬೇರನಾಗುವ ಯೋಗ ಒಲಿದು ಬಂದಿದೆ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷದಿಂದ ಈ ಆರು ರಾಶಿಯವರಿಗೆ ಕೂಡ ಬಾರಿ ಅದೃಷ್ಟ ಅಂತ ಹೇಳಬಹುದು ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಸಿಗುತ್ತವೆ ಏನಿಲ್ಲ ಲಾಭ ಸಿಗುತ್ತದೆ ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಸುಮಂಗಲಿಯರು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು

ಗರ್ಭಿಣಿ ಸ್ತ್ರೀಯರು ತೆಂಗಿನಕಾಯಿ ಮತ್ತು ಕುಂಬಳಕಾಯಿ ಒಡೆಯಕೂಡದು. ಒಡೆಯುವ ಜಾಗದಲ್ಲೂ ಇರಕೂಡದು ಇವರು ನಿಂಬೆಹಣ್ಣನ್ನು ಕೊಯ್ದು ದೀಪ ಹಚ್ಚಬಾರದು. ದುರ್ಯೋಧನಕ್ಕೆ ಮುಂಚೆ ಬೀದಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಇಡಬೇಕು ಇದನ್ನು ಮನೆಯವರೆ ಮಾಡಬೇಕು ಲಕ್ಷ್ಮಿ ಒಳಗೆ ಬರಲು ಇದು ಚಿನ್ಹೆ.ಮನೆಯಲ್ಲಿ ಏನಾದರೂ ಇಲ್ಲದಿದ್ದರೆ ಸ್ವಲ್ಪ ತುಂಬಿದೆ ಎಂದು ಹೇಳಬೇಕು ಇಲ್ಲವೆಂದು ಹೇಳಬಾರದು. ದುಃಖ ವಿಚಾರಿಸಲು ಬಂದವರನ್ನು ಆಹ್ವಾನಿಸಬಾರದು. ಅವರು ಹೋಗುವಾಗ ಹೋಗುತ್ತೇನೆ ಎಂದು ಹೇಳಬಾರದು. ಈ ನಡುವೆ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಬನ್ನಿ ಆಹ್ವಾನಿಸಿ … Read more

ಮುಸ್ಸಂಜೆ ಇವುಗಳನ್ನು ನೋಡಿದರೆ ನೀವೇ ಅದೃಷ್ಟವಂತರು

ನಾವು ಈ ಲೇಖನದಲ್ಲಿ ಮುಸ್ಸಂಜೆ ವೇಳೆ ಇವುಗಳನ್ನು ನೋಡಿದರೆ ಅದೃಷ್ಟ ಧನ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ ಎಂಬುದನ್ನ ಈ ಲೇಖನದಲ್ಲಿ ನೋಡೋಣ. ಲಕ್ಷ್ಮೀದೇವಿಯು ಅಷ್ಟು ಸುಲಭವಾಗಿ ಯಾರಿಗೂ ಒಲಿಯುವಂತವಳು ಅಲ್ಲ.ಅವಳು ಒಲಿದರೆ ಅವರ ಬಾಳು ಬಂಗಾರವಾಗುತ್ತದೆ. ಇಂತಹ ಅದ್ಭುತ ಸೂಚನೆಗಳನ್ನು ಕೆಲವರಿಗೆ ನೀಡುತ್ತಾಳೆ. ಮುಸ್ಸಂಜೆಯ ವೇಳೆಯಲ್ಲಿ. ನೀವು ಇಂತಹ ಸೂಚನೆಗಳನ್ನು ಕಂಡುಕೊಂಡರೆ ತಿಳಿದುಕೊಳ್ಳಿ. ನೀವು ಅಂದಿನಿಂದಲೇ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ. ಮತ್ತು ಧನಲಕ್ಷ್ಮಿ ಒಲಿಯಬೇಕಾದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ. ಧನಲಕ್ಷ್ಮಿ ಒಲಿಸಿಕೊಳ್ಳುವುದು ಅಷ್ಟು … Read more

2024 ಕಾಲಜ್ಞಾನಿ ಹೇಳಿದ ಭವಿಷ್ಯ ಏನು..? 

ನಾವು ಈ ಲೇಖನದಲ್ಲಿ 2024ರಲ್ಲಿ ನಡೆಯಲಿದೆ ಎದೆ ನಡುಗಿಸುವ ಈ ಬೀಕರ ಘಟನೆ ಕಾಲಜ್ಞಾನಿಯ ಭವಿಷ್ಯ ಅನ್ನುವ ಈ ಒಂದು ರಹಸ್ಯ ಮಾಹಿತಿಯನ್ನು ನಾವು ಹೇಳುತ್ತೇವೆ. ಸನಾತನ ಧರ್ಮದ ಆಚಾರ, ವಿಚಾರಪದ್ಧತಿಗಳು , ಜೋತಿಷ್ಯ , ವಾಸ್ತು ಹೀಗೆ ಹಲವಾರು ವಿಚಾರಗಳನ್ನು ನಾವು ಹೇಳಲಾಗುತ್ತದೆ. ಜಗತ್ತಿನ ಆಗು ಹೋಗುಗಳನ್ನ ಕ್ಷಣದಲ್ಲಿ ಹೇಳುವ ಜ್ಞಾನವನ್ನು ಕೆಲವೇ ಕೆಲವು ಮಹಿ ಮಾನ್ವಿತರು ತಮ್ಮ ತಪಸ್ಸು ಶಕ್ತಿಯಿಂದ ಸಿದ್ದಿ ಮಾಡಿಕೊಂಡಿರುವುದನ್ನು ನಾವು ಪುರಾಣಗಳಲ್ಲಿ ಕಾಣಬಹುದು. ಶ್ರೀ ಮದ್ ವಿರಾಟ್ ೧ ಪೋತಲೂರಿ … Read more

ಧನಿಯಾ ನೀರು ಅಚ್ಚರಿ ಲಾಭಗಳು

ಧನಿಯ ನೀರು ಭೂಲೋಕದ ಅಮೃತ ನಿಮ್ಮ ಶರೀರದಲ್ಲಿ ಅಚ್ಚರಿಯ ಬದಲಾವಣೆ ಉಂಟುಮಾಡುತ್ತವೆ.ಧನಿಯ ಇದಕ್ಕೆ ಹವೀಜಾ ಎಂದು ಕರೆಯುತ್ತಾರೆ ನಮ್ಮ ಶಾಸ್ತ್ರದಲ್ಲಿ ಇದನ್ನು ಉಷ್ಣ ವೀರ್ಯ ಸ್ವಭಾವ ಹೊಂದಿದೆ ಎನ್ನಲಾಗಿದೆ. ವಾತ ರೋಗಗಳನ್ನು ಅವು ನಿವಾರಣೆ ಮಾಡುತ್ತವೆ. ಕಿಡ್ನಿಯನ್ನು ಸ್ವಚ್ಛ ಮಾಡುತ್ತದೆ ಥೈರಾಯ್ಡ್ ಸಮಸ್ಯೆ ಇರುವವರಿಗೆ ದಿವ್ಯ ಔಷಧಿ ಎಂದು ಹೇಳಬಹುದು ಲಿವರಿನ ಸಮಸ್ಯೆಯಿಂದ ಬಳಲುವವರಿಗೆ ಹೃದಯದ ಸಮಸ್ಯೆಯಿಂದ ಬಳಲುವವರಿಗೆ ಇದು ಒಳ್ಳೆಯ ಔಷಧಿಯಾಗಿದೆ ಮೊದಲು ಇದರ ಪೋಷಕಾಂಶವನ್ನು ನೋಡುವುದಾದರೆ ವಿಟಮಿನ್ ಏ ವಿಟಮಿನ್ ಸಿ ಅತ್ಯಧಿಕ ಪ್ರಮಾಣದಲ್ಲಿದೆ … Read more

ಒಳ್ಳೆಯ ಅಭ್ಯಾಸ

ಒಳ್ಳೆಯ ಅಭ್ಯಾಸ ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು. ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು. ತನ್ನ ವಯಸ್ಸಿಗೆ ತಕ್ಕಂತೆ ವ್ಯಾಯಾಮವನ್ನು ಮಾಡಬೇಕು. ರಾತ್ರಿ ವೇಳೆಯಲ್ಲಿ ಕರಿದ ಖಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು. ತಂಪು ಪಾನೀಯಗಳ ಸೇವನೆಯಿಂದ ಶರೀರಕ್ಕೆ ಯಾವುದೇ ಕ್ಯಾಲೋರಿ ದೊರಕುವುದಿಲ್ಲ. ಆದರೆ ಶರೀರದ ತೂಕ ಹೆಚ್ಚುತ್ತದೆ. ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಿಂದ ಇರಬೇಕು. ಆಲ್ಕೋಹಾಲ್ ಸೇವನೆಯನ್ನು ತ್ಯಜಿಸುವುದು ಒಳ್ಳೆಯದು. … Read more

ಯಾರಿಗೆ ಮುಂಜಾನೆ 3 ರಿಂದ 5 ಗಂಟೆ ಮಧ್ಯೆ ಎಚ್ಚರವಾಗುತ್ತದೆಯೋ ಅಂತವರು ಈ ಲೇಖನವನ್ನು ತಪ್ಪದೇ ಓದಿ!

ಚಾಣಕ್ಯನ ಪ್ರಕಾರ ಯಾವ ವ್ಯಕ್ತಿ 3 ರಿಂದ 5 ಗಂಟೆಯೊಳಗೆ ಏಳುತ್ತಾನೋ ಅವನಿಗೆ ಶುಭ ಹಾಗೂ ಕೆಲವು ಒಳ್ಳೆಯ ಸೂಚನೆಯ ಲಕ್ಷಣಗಳು ಸಿಗುತ್ತವೆಯಂತೆ. ಇನ್ನು ಆ ಸೂಚನೆಗಳು ಯಾವುವು ಎಂದು ತಿಳಿಯೋಣ ಬನ್ನಿ. ಯಾವ ವ್ಯಕ್ತಿ ಎಷ್ಟೇ ತಡವಾಗಿ ಮಲಗಿದರೂ ಬೆಳಿಗ್ಗಿನ ಜಾವ 3 ರಿಂದ 5 ಗಂಟೆಯ ಒಳಗೆ ಎಚ್ಚರಗೊಳ್ಳುತ್ತಾನೋ ಅವನು ತುಂಬಾ ಪರಮ ಸುಖಿ ಎಂದು ಹೇಳತ್ತಾರೆ ಆರ್ಚಾರ್ಯ ಚಾಣಕ್ಯರು. ಯಾಕೆಂದರೆ ಆ ಸಮಯದಲ್ಲಿ ದಿವ್ಯ ಶಕ್ತಿ ಜಾಗೃತವಾಗಿರುತ್ತದೆ ಹಾಗೂ ಇದರಿಂದ ಯಾವ ವ್ಯಕ್ತಿ … Read more

ಕುಬೇರ ದೇವರ ಆಶೀರ್ವಾದವನ್ನು ಈ 6 ರಾಶಿಯವರು ಇನ್ನೂ 24 ಗಂಟೆಯೊಳಗೆ ಪಡೆಯಲಿದ್ದಾರೆ ಅಷ್ಟೈಶ್ವರ್ಯ

ಎಲ್ಲರಿಗೂ ನಮಸ್ಕಾರ, ಹತ್ತು ಹಲವಾರು ಸಮಸ್ಯೆಗಳಿಗೆ ಕುಬೇರ ದೇವರ ಆಶೀರ್ವಾದ ಬೇಕಾಗುತ್ತದೆ ಅವರ ಆಶೀರ್ವಾದ ಒಂದಿದ್ದರೆ ಸಾಕು ಎಲ್ಲಾ ಕಷ್ಟಗಳಿಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಬಹುದು ಹಾಗಾದರೆ ಅಂತಹ ಅದೃಷ್ಟ ಈ ರಾಶಿಯವರಿಗೆ 24 ಗಂಟೆಯ ಒಳಗೆ ದೊರೆಯಲಿದೆ. ಇವರು ಕುಬೇರ ದೇವರ ಆಶೀರ್ವಾದಿಂದ 24 ಗಂಟೆಯ ಒಳಗಾಗಿ ಶುಭ ಸುದ್ದಿ ಪಡೆಯಲಿದ್ದಾರೆ. ಕುಬೇರ ದೇವರ ಅನುಗ್ರಹ ವನ್ನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಕುಬೇರ ದೇವರ … Read more