ಶನಿವಾರ ಹುಟ್ಟಿದವರ ಗುಟ್ಟುಗಳು!

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಸಹ ತಾವು ಹುಟ್ಟಿದ ದಿನದಿಂದ ತಮಗೆ ಎಷ್ಟೆಲ್ಲ ಲಾಭ ಇದೆ ಅದರಿಂದ ಆಗುವ ಲಾಭವೇನು ಎಂದು ತಿಳಿಯುವುದಕ್ಕೆ ಬಹಳಷ್ಟು ಕುತೂಹಲ ಇರುತ್ತದೆ ಕೇವಲ ಅಷ್ಟೇ ಅಲ್ಲ ತಮ್ಮ ಪ್ರೀತಿಪಾತ್ರರ ಬಗ್ಗೆ ತಿಳಿಯುವುದಕ್ಕೆ ಬಹಳಷ್ಟು ಆಸೆ ಆಸಕ್ತಿ ಇರುತ್ತದೆ ಹಾಗಾದರೆ ಬನ್ನಿ ನಾವು ಇವತ್ತಿನ ಲೇಖನದಲ್ಲಿ ಶನಿವಾರ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಜೀವನ ಹೇಗಿರುತ್ತದೆ ಅಂತ ತಿಳಿದುಕೊಳ್ಳೋಣ ಅದಕ್ಕೂ ಮುನ್ನ ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ … Read more

A ಅಕ್ಷರದ ಹುಡುಗಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು.

ನಮಸ್ಕಾರ ಸ್ನೇಹಿತರೆ ನಿಮ್ಮ ಹೆಸರು ಎ ಅಕ್ಷರ ದಿಂದ ಶುರುವಾಗಿದಿಯ ಅತ್ವಾ ನಿಮ್ಮ ಪ್ರೀತಿ ಪಾತ್ರರ ಹೆಸರು ಎ ಅಕ್ಷರದಿಂದ ಶುರುವಾಗಿದಿಯ ಹಾಗಾದರೆ ಈ ಲೇಖನವನ್ನು ತಪ್ಪದೆ ನೋಡಿ ಅದರಲ್ಲೂ ಹುಡುಗರು ಈ ಲೇಖನವನ್ನು ತಪ್ಪದೆ ನೋಡಿ ಯಾಕೆ ಅಂದರೆ ಇದು ನಿಮ್ಮ ಪ್ರೀತಿ ಪಾತ್ರರನ್ನು ಹುಡುಕಿಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ನೀವು ಎ ಅಕ್ಷರದವರನ್ನು ಪ್ರೀತಿ ಮಾಡುತಿದ್ದರೆ ಅವರ ಸ್ವಭಾವದ ಬಗ್ಗೆ ತಿಳಿದು ಕೊಳ್ಳಬಹುದು ಎ ಅಕ್ಷರದಿಂದ ಶುರುವಾಗುವ ಹುಡುಗಿಯರು ಬುದ್ದಿವಂತರು ಮತ್ತು ಬಹಳಷ್ಟು … Read more

ಮುಂದಿನ 24ಗಂಟೆಗಳ ಒಳಗೆ 4ರಾಶಿಯವರಿಗೆ ಕೃಷ್ಣನ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ರಾಜಯೋಗ ಶುರು

ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳಲ್ಲಿ ಈ 4 ರಾಶಿಯವರಿಗೆ ಶ್ರೀಕೃಷ್ಣನ ಆಶೀರ್ವಾದ ಅನುಗ್ರಹ ಶುರುವಾಗುತ್ತಿದೆ ಹಾಗಾಗಿ ಈ ರಾಶಿಯವರು ಹುಟ್ಟಿದ್ದಲ್ಲ ಚಿನ್ನವಾಗಿ ಗಜಕೇಸರಿ ಯೋಗ ಶುರುವಾಗುತ್ತದೆ ಹಾಗಾದರೆ ಅಂಥ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭಗಳು ಸಿಗುತ್ತದೆ ಅಂತ ಈ ಲೇಖನದ ಮೂಲಕ ನೋಡೋಣ ಬನ್ನಿ ಅದಕ್ಕೂ ಮುನ್ನ ನಮ್ಮ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ರಾಶಿಯವರಿಗೆ ಉದ್ಯೋಗದ ನಿರೀಕ್ಷೆ ಇದ್ದವರು ಉತ್ತಮ ಉದ್ಯೋಗ … Read more

ಮಕ್ಕಳು ಆಹಾರ ಸೇವಿಸುತ್ತಿಲ್ಲವೆ.. ಹಾಗಾದರೆ ಇದನ್ನು ಮಾಡಿ ಕುಡಿಸಿ..

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಸಂಚಿಕೆಯಲ್ಲಿ ಒಂದು ಪ್ರಮುಖ ಮಸಾಲಾ ಪದಾರ್ಥದ ಬಗ್ಗೆ ನಾವು ನಮ್ಮ ಲೇಖನದಲ್ಲಿ ಬರೆಯುತ್ತಾ ಇದ್ದೀವಿ ಅದು ಯಾವುದು ಎಂದರೆ ಜೀರಿಗೆ ಜೀರಿಗೆಯನ್ನು ಭಾರತ ದೇಶದಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ ಮತ್ತು ಜೀರಿಗೆಯನ್ನು ಎಲ್ಲಾ ರೀತಿಯ ಆಹಾರ ಪದಾರ್ಥದಲ್ಲಿ ಜೀರಿಗೆಯನ್ನು ಉಪಯೋಗ ಮಾಡಲಾಗುತ್ತದೆ ನಮಗೆ ಇತಿಹಾಸ ತಿಳಿದೇ ಇದೆ ಬ್ರಿಟಿಷರು ಹಾಗೂ ಇನ್ನಿತರರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ದು ಯಾವುದೇ ಬಂಗಾರಕ್ಕೆ ಅಥವಾ ಖನಿಜ ಸಂಪತ್ತಿಗೆ ಅಲ್ಲ ಅವರು ವಲಸೆ ಬಂದಿದ್ದು ನಮ್ಮ … Read more

ಒಂದ್ವೇಳೆ ಜೀವಂತ ಮನುಷ್ಯರು ಗರುಡ ಪುರಾಣ ಓದಿದರೆ ಏನಾಗುತ್ತದೆ ?

ಒಂದ್ವೇಳೆ ಜೀವಂತ ಮನುಷ್ಯರು ಗರುಡ ಪುರಾಣ ಓದಿದರೆ ಏನಾಗುತ್ತದೆ?ನಮಸ್ಕಾರ ಸ್ನೇಹಿತರೆ. ಸಾಮಾನ್ಯವಾಗಿ ನೀವು ಗರುಡ ಪುರಾಣದ ಬಗ್ಗೆ ಖಂಡಿತವಾಗಿಯೂ ಕೇಳಿರ್ತೀರಾ. ಸಮಾಜದಲ್ಲಿ ಹೆಚ್ಚಾಗಿ ಗರುಡ ಪುರಾಣವನ್ನ ಜೀವಂತವಾಗಿರುವ ವ್ಯಕ್ತಿಗಳು ಓದಬಾರದಂತ ಹೇಳ್ತಾರೆ. ಅಷ್ಟೇ ಅಲ್ಲ, ಹೆಚ್ಚಿನ ಜನರ ಮನಸ್ಸಿನಲ್ಲಿ ಯಾವ ಭಯವನ್ನ ಹುಟ್ಟಿಸಿದ್ದಾರೆಂದರೆ ಒಂದು ವೇಳೆ ಯಾವುದಾದರೂ ಜೀವಂತವಾಗಿರುವಂತ ವ್ಯಕ್ತಿ ಈ ಪುರಾಣವನ್ನು ಓದಿದ್ರೆ ಅಥವಾ ತಮ್ಮ ಬಳಿ ಇಟ್ಟುಕೊಂಡರು ಅವರ ಜೀವನದಲ್ಲಿ ಪ್ರತಿ ಸಮಯ ಅಶುಭ ಘಟನೆಗಳು ನಡೆಯುತ್ತಲೇ ಇರುತ್ತವೆ ಅಂತ ಹೇಳ್ತಾರೆ. ಆದರೆ ಸ್ನೇಹಿತರೆ … Read more