ಮನೆಯಲ್ಲಿ ಯಾವ ಗಿಡ ಹಾಕಬೇಕು ಯಾವ ಗಿಡ ಹಾಕಬಾರದು ತಿಳಿದುಕೊಳ್ಳಿ

ಗೋಡೆ ಮೂಲೆ ಎಲ್ಲೆಲ್ಲೋ ಅಶ್ವತ್ಥ ಗಿಡ ಬೆಳೆದಿದ್ಯಾ? ಕಿತ್ತಾಕುವ ಮುನ್ನ ಇದನ್ನೋದಿ. ಪ್ರತಿದಿನ ಅಶ್ವತ್ಥ ಮರದ ಪೂಜೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ದೇವಾನುದೇವತೆಗಳ ವಾಸಸ್ಥಾನವಾಗಿರುವ ಅಶ್ವತ್ಥ ಮರವನ್ನು ಎಲ್ಲಾ ಕಡೆ ಬೆಳೆಸುವುದು ಸೂಕ್ತವಲ್ಲ. ಮನೆಯಲ್ಲಿ ಅದು ಬೆಳೆದುಕೊಂಡಿದ್ದರೆ ಸ್ವಲ್ಪ ಎಚ್ಚರಿಕೆವಹಿಸಬೇಕು. ಮನೆಯ ಮುಂದೆ ಅಥವಾ ಮನೆಯ ಗೋಡೆ ಮೂಲೆಯಲ್ಲಿ ನಾವು ಬೀಜ ಹಾಕದೆ ಯಾವ್ಯಾವುದೋ ಸಸಿ ಮೊಳಕೆ ಒಡೆದಿರುತ್ತದೆ. ಸುಂದರವಾದ ಹೂ ಬಿಟ್ಟಾಗ ಕೆಲವೊಮ್ಮೆ ಅಚ್ಚರಿಯಾಗುವುದಿದೆ. ಅಲ್ಲಿ ಯಾರೂ ಗಿಡ ಬೆಳೆಸಿಲ್ಲ, ಬೀಜ ಹಾಕಿಲ್ಲ, ಅದು ಹೇಗೆ … Read more

ದೇವರಿಗೆ ಬೇಡಿಕೊಳ್ಳುವ ಮೊದಲೇ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಸ್ವತಃ ಶ್ರೀರಾಮರು ಈ ಹೆಸರು ಜಪ ಮಾಡಿದ್ದರು1ಬಾರಿ

ದೇವರಿಗೆ ಬೇಡಿಕೊಳ್ಳುವ ಮೊದಲೇ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಸ್ನೇಹಿತರೆ ಇಂದು ನಾವ್ ನಿಮಗೆ ಆ ಕೆಲವು ಮಂತ್ರಗಳ ಬಗ್ಗೆ ತಿಳಿಸ್ಕೊಡ್ತೀವಿ. ಇವುಗಳನ್ನ ಸ್ವತಃ ಭಗವಂತನಾದ ಶ್ರೀರಾಮರೇ ರಚಿಸಿದ್ದರು. ಮತ್ತು ಸ್ವತಃ ತಾವೇ ಅವುಗಳನ್ನ ಜಪ ಕೂಡ ಮಾಡಿದ್ದರು. ಇವುಗಳಿಗೆ ತುಂಬಾ ದೊಡ್ಡದಾಗಿರುವ ಮಹತ್ವ ಇದೆ ಅಂತ ತಿಳಿಯಲಾಗಿದೆ. ಮೊದಲಿಗೆ ನಿಮ್ಮ ಜೀವನದಲ್ಲೇನಾದ್ರೂ ಹೆಚ್ಚಾಗಿ ಸಮಸ್ಯೆಗಳನ್ನೇನಾದ್ರೂ ಒಳಗೊಂಡಿದ್ರೆ, ಒಂದ್ ವೇಳೆ ನೀವೇನಾದ್ರೂ ಈ 12 ಹೆಸರುಗಳನ್ನ ಪ್ರತಿ ದಿನಾ ಜಪ ಮಾಡಿದ್ರೆ ಇದರಿಂದ ನಿಮ್ಮ ಜೀವನದಲ್ಲಿ ತುಂಬಾ … Read more

ಬಳುಕುವ ಬಳ್ಳಿಯಂತಹ ದೇಹಕ್ಕಾಗಿ ಈ 10 ಆಹಾರಗಳಿಂದ ದೂರವಿರಿ.!

ಬದುಕುವ ಬಳ್ಳಿ ಅಂತಹ ದೇಹಕ್ಕಾಗಿ ಈ 10 ಆಹಾರಗಳಿಂದ ದೂರವಿರಿ. ಕೇವಲ ವ್ಯಾಯಾಮ ಮಾಡುವುದರಿಂದ ಸಪುರವಾತ ದೇಹ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಸೇವಿಸುವ ಆಹಾರದ ಮೇಲು ಗಮನವನ್ನು ಹರಿಸಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಸಕ್ಕರೆ ಪದಾರ್ಥವನ್ನು ಸಹಿಸುವುದನ್ನು ಕಡಿಮೆ ಮಾಡಬೇಕು. ಕ್ಯಾಂಡಿ ಮತ್ತು ಇತರ ಚಾಕೊಲೇಟ್ ಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲರಿ ದೊರೆಯುತ್ತದೆ ಇದರಿಂದ ಬೊಚ್ಚು ಹೆಚ್ಚಾಗುತ್ತದೆ. ಇಂತಹ ಆಹಾರ ಪದಾರ್ಥಗಳಿಂದ ದೂರವಿರಿ. ಕೂಲ್ ಡ್ರಿಂಕ್ಸ್ ತಂಪು ಪಾನೀಯ ಅಥವಾ … Read more

ಈ ರಾಶಿಯವರು ಯಾವಾಗಲೂ ಶ್ರೀಮಂತರಂತೆ

ಈ ರಾಶಿಯವರು ಯಾವಾಗಲೂ ಶ್ರೀಮಂತರಂತೆ ಈ ರಾಶಿಯ ಬಗ್ಗೆ ಈಗ ತಿಳಿದುಕೊಳ್ಳೋಣ ಗ್ರಹಗಳು ಹಾಗೂ ನಕ್ಷತ್ರಗಳು ಯಾವಾಗಲೂ ಜೀವನದ ಮೇಲೆ ವಿಶೇಷವಾದ ಪ್ರಭಾವ ಬೀರುತ್ತದೆ 12 ರಾಶಿ ಚಕ್ರದ ಚಿಹ್ನೆಗಳಲ್ಲಿ ಕೆಲವು ರಾಶಿ ಚಿನ್ನೆಗಳು ಇವೆ ಅವರ ಮನಸು ಕೇವಲ ಹಡಗಳಿಸುವುದರ ಮೇಲೆ ಕೇಂದ್ರೀಕೃತವಾಗಿರುತ್ತದೆ ಈ ರಾಶಿ ಚಕ್ರದ ಆಲೋಚನೆ ಮತ್ತು ದೃಷ್ಟಿ ಯಾವಾಗಲೂ ಸ್ಪಷ್ಟವಾಗಿರುತ್ತದೆ ಮತ್ತೆ ಅವರು ಅದೇ ರೀತಿಯಲ್ಲಿ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಅದರಲ್ಲಿ ಪ್ರಮುಖವಾಗಿ ಸದಾ ಕಾಲ ಶ್ರೀಮಂತರಾಗಿ ಉಳಿಯುವ ರಾಶಿಗಳು … Read more

ಸೋಮವಾರ ರಾತ್ರಿ ಈ ಕೆಲಸ ಮಾಡಿದರೆ ಬೇಡವೆಂದರೂ ಬರುವುದು ಅದೃಷ್ಟ

ಸೋಮವಾರ ರಾತ್ರಿ ಈ ಕೆಲಸ ಮಾಡಿದರೆ ಬೇಡವೆಂದರೂ ಬರುವುದು ಅದೃಷ್ಟ. ಸೋಮವಾರದ ದಿನದಂದು ರಾತ್ರಿ ನಾವು ಈ ಕೆಲಸಗಳನ್ನು ಮಾಡುವುದರಿಂದ ನಮ್ಮ ಜೀವನದಲ್ಲಿನ ದುರಾದೃಷ್ಟಗಳು ದೂರಾಗಿ ಅದೃಷ್ಟ ಎನ್ನುವಂತಹದ್ದು ನಮ್ಮ ಕೈಹಿಡಿಯುತ್ತದೆ. ಸೋಮವಾರದ ರಾತ್ರಿ ನಾವು ಏನು ಮಾಡಬೇಕು? ಸೋಮವಾರ ರಾತ್ರಿ ಏನು ಮಾಡಿದರೆ ಅದೃಷ್ಟ? ಹಿಂದೂ ಧರ್ಮದಲ್ಲಿ ಸೋಮವಾರವನ್ನು ಭಗವಾನ್ ಶಿವನಿಗೆ ಸಮರ್ಪಿಸಲಾಗುತ್ತದೆ. ಮತ್ತು ಈ ದಿನದಂದು ಶಿವನನ್ನು ವಿಧಿ ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ದೇವಾದಿದೇವನಾದ ಮಹಾದೇವನು ತನ್ನ ಭಕ್ತರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ ಮತ್ತು ಅವರ … Read more