ಇಂದಿನ 57ವರ್ಷ ಕಾಲ ಸೋಲೇ ಇಲ್ಲ ಮಹಾರಾಜಯೋಗ 7ರಾಶಿಯವರಿಗೆ ಅಪಾರ ಧನ

ಇಂದಿನಿಂದ 57 ವರ್ಷಗಳ ಕಾಲ ಈ 7 ರಾಶಿಯವರಿಗೆ ಸೋಲೇ ಇರುವುದಿಲ್ಲ. ಮಹಾರಾಜ ಯೋಗ ಆರಂಭವಾಗತ್ತೆ. ಮುಕ್ಕಣ್ಣನ ಕೃಪೆಯಿಂದ ಅಪಾರ ಧನ ಸಂಪತ್ತು ಎನ್ನುವುದು ಶುರುವಾಗತ್ತೆ. ಹಾಗಾದರೆ ಮುಕ್ಕಣೇಶ್ವರನ ಕೃಪೆಯಿಂದ ಇಷ್ಟೆಲ್ಲ ಲಾಭವನ್ನು ಪಡೆಯುವ ಆ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವೇನಾದರೂ ಮುಕ್ಕಣ್ಣೇಶ್ವರನ ಭಕ್ತರಾಗಿದ್ದಲ್ಲಿ ಈಗಲೇ ಒಂದು ಲೈಕ್ ಕೊಡಿ ಮತ್ತು ತಪ್ಪದೇ ನಮ್ಮ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಡಿಸ್ಪ್ಲೇ ಆಗುತ್ತಿರುವಂತಹ ಗುರೂಜಿ ನಂಬರ್ ಗೆ ಕರೆ … Read more

ಮುಖ್ಯಬಾಗಿಲು ಮುಂದೆ ಕುಳಿತುಕೊಂಡು ಒಂದು ಮಂತ್ರವನ್ನು ಪಠಿಸಿ ನೋಡಿ ಎಲ್ಲಾ ಕಷ್ಟಗಳು ದೂರವಾಗುತ್ತವೆ..!

ಮುಖ್ಯಬಾಗಿಲು ಬಾಗಿಲ ಮುಂದೆ ಕುಳಿತುಕೊಂಡು ಒಂದು ಮಂತ್ರವನ್ನು ಪಠಿಸಿ ನೋಡಿ ಎಲ್ಲಾ ಕಷ್ಟಗಳು ದೂರವಾಗುತ್ತವೆ..! ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಇದ್ದೇ ಇರುತ್ತದೆ, ಅದರಲ್ಲಿ ಮುಖ್ಯವಾಗಿ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿರುತ್ತವೆ, ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಹೆಂಗಸರು ಮನೆಯ ಮುಂಭಾಗದಲ್ಲಿ ಕುಳಿತುಕೊಂಡು 9 ಬಾರಿ ಈ ಒಂದು ವಿಶೇಷವಾದ ಮಂತ್ರವನ್ನು ಜಪಿಸುತ್ತಾ ಬರಬೇಕು, ಹೀಗೆ ಮಾಡುವುದರಿಂದ ಮನೆಯಲ್ಲಿರುವ ದಾರಿದ್ರ್ಯ, ನಕಾರಾತ್ಮಕ ಶಕ್ತಿ ,ಕಷ್ಟ ದುಃಖಗಳು ಕಳೆದು ಹೋಗುತ್ತದೆ. ಪ್ರತಿಯೊಬ್ಬರ ಕಷ್ಟಗಳನ್ನು ಕಳೆಯಲು ವ್ರತ ಪೂಜೆಯನ್ನು … Read more

ಭರಣಿ ಸ್ತ್ರೀ ನಕ್ಷತ್ರ ರಹಸ್ಯ

ಭರಣಿ ಸ್ತ್ರೀ ನಕ್ಷತ್ರದ ರಹಸ್ಯ ಆತ್ಮೀಯ ವೀಕ್ಷಕರೇ, ಭರಣಿ ಮಳೆ ಬಂದ್ರೆ ಧರಣಿ ಎಲ್ಲ ಬೆಳೆ ಅಂತಾರೆ. ಮುಂಗಾರು ಮಳೆ ಆರಂಭವಾಗೋಕು ಮುಂಚೆ ಬರೋ ಈ ಭರಣಿ ಮಳೆಗೆ ತುಂಬಾ ಜನ ರೈತರು ಕಾಯ್ತಾರೆ. ಸೂರ್ಯನ ಬಿಸಿಗೆ ಸುಟ್ಟು ಹೋಗಿರುವ ಭೂಮಿಗೆ ಅಮೃತ ಸಿಂಚನದ ಹಾಗೆ ಈ ಮಳೆ. ಹುಳ ಹೊಪ್ಪಟ್ಟೆ, ಕೀಟ ಇವಕ್ಕೆ ಜೀವ ಬರೋದು ಕೂಡ ಈ ಭರಣಿ ಮಳೆಯ ನಂತರಾನೇ ಅಂತ ಹೇಳಲಾಗತ್ತೆ. ಇದೊಂತರ ವಿಸ್ಮಯ ಅಲ್ವಾ… ಭರಣಿ ಮಳೆ ಇಲ್ಲಿ ತಾಯಿಯ … Read more

ಬದುಕುವ ರೀತಿಗಳು.

ಬದುಕುವ ರೀತಿಗಳು. ಸದಾ ಆರೋಗ್ಯವಂತರಾಗಿ ಬಾಳಲು ಮಾರ್ಗದರ್ಶಿ ಸೂಕ್ತಗಳು, ಪ್ರತಿದಿನವೂ ಒಂದೇ ಶಿಸ್ತುಬದ್ಧ ದಿನಚರಿ ಇರುವಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಪ್ರತಿದಿನ ಬೇಗ ಮಲಗಿ ಬೇಗ ಏಳಬೇಕು. ಮಲಗುವಾಗ ಎಡ ಮಗ್ಗುಲಲ್ಲಿ ಮಲಗಿ ಬಲ ಮಗ್ಗುಲಿನಿಂದಲೇ ಏಳಬೇಕು. ಮಲಗುವ ಹಾಸಿಗೆ ತುಂಬಾ ದಪ್ಪ ಇರಬಾರದು. ತಲೆದಿಂಬು ತೆಳ್ಳಗೆ ಇರಬೇಕು. ಮುಸುಕು ಹಾಕಿಕೊಂಡು ಮಲಗಬಾರದು. ಬೆಳಗ್ಗೆ ಎದ್ದ ತಕ್ಷಣ ಬಾಯಿ ತೊಳೆದುಕೊಂಡು ಒಂದು ಲೋಟ ತಾಮ್ರದ ಅಥವಾ ಬೆಳ್ಳಿಯ ಪಾತ್ರೆಗಳಿಂದ ನೀರು ಸೇವಿಸಬೇಕು, ಸ್ತೂಲಕಾಯದವರು ಬಿಸಿ ನೀರು ಸೇವಿಸುವುದು ಉತ್ತಮ. … Read more