ಬೆಳಕಿನ ಹಬ್ಬಕ್ಕೆ ಬೆಳವಣಿಗೆ ತಡೆಯುವ ವಸ್ತುಗಳು ಎಚ್ಚೆತ್ತುಕೊಳ್ಳಿ ಖಂಡಿತಾ ಸಂಕಷ್ಟಕ್ಕೊಳಗಾಗತೀರ

ನಮಸ್ಕಾರ ಸ್ನೇಹಿತರೆ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ಮನೆಯಲ್ಲಿ ಇಂತಹ ವಸ್ತುಗಳನ್ನು ತ್ಯಜಿಸಬೇಕು ಮನೆಯಲ್ಲಿ ದೀಪಾವಳಿಯ ಸಮಯದಲ್ಲಿ ಇಂತಹ ವಸ್ತುಗಳನ್ನು ಇಟ್ಟರೆ ನಕಾರಾತ್ಮಕ ಶಕ್ತಿಗಳ ವಿಕಾಸ ಹೆಚ್ಚುತ್ತದೆ ಇನ್ನೂ ಹೆಚ್ಚಿನ ಸಂಕಷ್ಟಗಳು ಮನೆ ಬಾಗಿಲಿಗೆ ಬರುತ್ತವೆ ಬೆಳಕಿನ ಹಬ್ಬಕ್ಕೆ ಇಂತಹ ದಾರಿದ್ರ್ಯ ಗಳು ಮನೆಯಲ್ಲಿ ಇದ್ದರೆ ಒಳ್ಳೆಯದಾದರೂ ಹೇಗೆ ಆಗುತ್ತದೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಮನುಷ್ಯನ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ ಮನುಷ್ಯರಿಗೆ ಕೆಲಸ ಮಾಡಲು ಇಷ್ಟ ಆಗುವುದಿಲ್ಲ ಮನುಷ್ಯನ ಮನಸ್ಸು ಚಂಚಲವಾಗಿ ವರ್ತಿಸುತ್ತದೆ ಏನು … Read more

ಕಟಕ ರಾಶಿ ನವೆಂಬರ್ ಮಾಸ ಭವಿಷ್ಯ 

ಕಟಕ ರಾಶಿಯವರ ನವೆಂಬರ್ ತಿಂಗಳಿನ ಮಾಸಭವಿಷ್ಯವನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಅಕ್ಟೋಬರ್ ಕೊನೆಯಲ್ಲಿ ರಾಹು ಕೇತುಗಳು ಬದಲಾವಣೆಯಾಗುತ್ತಾರೆ. ನಿಮ್ಮಲ್ಲಿ ಬೆಳವಣಿಗೆ ಆಗುತ್ತದೆ. ನಿಮ್ಮ ಸಪೋರ್ಟ್ ಗೆ ರಾಹು ಕೇತು ಗ್ರಹಗಳು ಬರುತ್ತವೆ. ನಿಮಗೆ ಅಷ್ಟಮ ಶನಿ ಇದೆ. ಗುರುವು ಸಾಮಾನ್ಯವಾಗಿರುತ್ತಾನೆ. ಈ ತಿಂಗಳಿನಲ್ಲಿ ದುಡ್ಡು ಇದ್ದರೂ ನಿಮಗೆ ಖುಷಿಯನ್ನು ತರುವುದಿಲ್ಲ. ಕೆಲಸದಲ್ಲಿ ಯಶಸ್ಸು ಎನ್ನುವುದು ಸಿಗುತ್ತದೆ. ಬರಬೇಕಾಗಿರುವ ನಿಮ್ಮ ದುಡ್ಡು ವಾಪಸ್ಸು ಬರುತ್ತದೆ ಆದರೇ ಅದು ನಿಮಗೆ ಸಾಕಾಗುವುದಿಲ್ಲ. ಕೆಲಸ ಹುಡುಕುತ್ತಿರುವವರಿಗೆ ಕೆಲಸ ಆಕಸ್ಮಿಕವಾಗಿ ಸಿಗುತ್ತದೆ. ನಾವು … Read more

ನೋಡಿ ಇದು ಸಾಧಾರಣ ಬೇರು ಅಲ್ಲಾ, ಯಾರ ಬಳಿ ಇರುತ್ತದೆ ಅವರನ್ನ ಕೋಟ್ಯಾಧೀಶರನ್ನಾಗಿಸುತ್ತದೆ

ನೋಡಿ ಇದು ಸಾಧಾರಣ ಬೇರು ಅಲ್ಲಾ, ಯಾರ ಬಳಿ ಇರುತ್ತದೆಯೋ ಅವರನ್ನ ಕೋಟ್ಯಾಧೀಶರನ್ನಾಗಿಸುತ್ತದೆ… ಸ್ನೇಹಿತರೆ ನೀವು ಯಾವ ಸಸ್ಯವನ್ನ ನೋಡ್ತಾ ಇದ್ದೀರೋ ನೋಡಲು ಇದು ನಿಮಗೆ ಸಾಮಾನ್ಯವಾದ ಸಸ್ಯ ಅಥವಾ ಕಸದ ರೀತಿ ಕಾಣ್ತಾ ಇರಬಹುದು. ಆದರೆ ಇದರ ಗುಣಗಳು ತುಂಬಾನೇ ಅದ್ಭುತವಾಗಿವೆ. ಒಂದ್ ವೇಳೆ ಈ ಸಸ್ಯ ಏನಾದ್ರೂ ನಿಮ್ಮ ಮನೆಯ ಹತ್ತಿರದಲ್ಲಿ ಕಂಡರೆ ಅದನ್ನ ಕಸ ಅಂತ ತಿಳಿದುಕೊಂಡು ಅದನ್ನ ಕಿತ್ತು ತೆಗೆದು ಬಿಸಾಕುವ ತಪ್ಪನ್ನ ಮಾಡಬೇಡಿ. ಇಂದು ನಾವು ಇದೇ ಸಸ್ಯದ ಚಮತ್ಕಾರಿಕ … Read more

ನಿಮ್ಮ ಕೆಲಸದ ಯಶಸ್ಸು ಪಡೆಯಲು ಚಾಣುಕ್ಯ ನ ಚಾಣಾಕ್ಷ 3ಸೂತ್ರಗಳು

ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನೋಪಾಯಕ್ಕಾಗಿ ಒಂದಲ್ಲ ಒಂದು ಕೆಲಸವನ್ನು ಮಾಡಲೇಬೇಕು ಆದರೆ ಎಷ್ಟೋ ಬಾರಿ ನಾವು ಮಾಡಿದ ಎಷ್ಟೋ ಕೆಲಸಗಳು ಫಲ ಸಿಗದೇ ವಿಫಲವಾಗುತ್ತದೆ ನಾವು ಹೂಡಿಕೆ ಮಾಡಿದ ನಮ್ಮ ಶ್ರಮ ಸಮಯ ಹಣ ಎಲ್ಲವೂ ವ್ಯರ್ಥವಾಗುತ್ತದೆ ನಾವು ಮಾಡುವ ಪ್ರತಿಯೊಂದು ಕೆಲಸದಿಂದ ಫಲ ಸಿಗಬೇಕು ಎಂಬ ಆಸೆ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ ಹಾಗಾಗಿ ನಾವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಚಾಣಕ್ಯನ ಮೂರು ಸೂತ್ರಗಳನ್ನು ಇದರಲ್ಲಿ ಒಂದೊಂದಾಗಿ ನೋಡೋಣ ಚಾಣುಕ್ಯನ ಪ್ರಕಾರ ನಾವು ಯಾವುದೇ ಕೆಲಸವನ್ನು … Read more

ನವೆಂಬರ್ 13 ದೀಪಾವಳಿ ಅಮಾವಾಸ್ಯೆ!5ರಾಶಿಯವರಿಗೆ ಗುರುಬಲ ಶನಿದೇವರ ಕೃಪೆ ಆಗರ್ಭ ಶ್ರೀಮಂತರು 

ನವೆಂಬರ್ 13ನೇ ತಾರೀಖು ಬಹಳ ಭಯಂಕರವಾದ ದೀಪಾವಳಿ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆಯಂದು ಈ ಐದು ರಾಶಿಯವರಿಗೆ ಗುರು ಬಲ ಪ್ರಾರಂಭವಾಗುತ್ತಿದೆ. ಶನಿದೇವರ ಕೃಪೆಯಿಂದಾಗಿ ಇವರು ಆಗರ್ಭ ಶ್ರೀಮಂತರಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ಐದು ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವೇನಾದರೂ ಶನಿ ದೇವರ ಭಕ್ತರಾಗಿದ್ದಲ್ಲಿ ಈ ವಿಡಿಯೋಗೆ ಈಗಲೇ ಒಂದು ಲೈಕ್ ಕೊಡಿ ಮತ್ತು ತಪ್ಪದೇ ನಮ್ಮ ಈ ರಾಶಿಯವರು ಏನಾದರೂ ಒಂದು ಸಾಧನೆಯನ್ನು … Read more