ಬೆಳಗ್ಗೆ ಎದ್ದು ಜೀರಿಗೆ ನೀರು ಕುಡಿದ್ರೆ ಏನ್ ಲಾಭ ಗೊತ್ತೇ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಬೆಳಗ್ಗೆ ಎದ್ದು ಜೀರಿಗೆ ನೀರು ಕುಡಿದರೇ ಏನು ಲಾಭ ಗೊತ್ತಾ?? ನಾವು ನಿತ್ಯ ಬಳಸುವ ಪದಾರ್ಥಗಳಲ್ಲಿ ಜೀರಿಗೆ ಕೂಡ ಒಂದು. ಜೀರಿಗೆ ಆರೋಗ್ಯವನ್ನು ಸಂರಕ್ಷಿಸುವ ಔಷಧಿ ಕೂಡ ಹೌದು. ಇದರಲ್ಲಿ ಅನಾರೋಗ್ಯ ವನ್ನು ನಿವಾರಿಸುವ ಔಷಧಿ ಗುಣಗಳು ಇವೆ. ಜೀರಿಗೆಯನ್ನು ನೀರಿನಲ್ಲಿ ಹಾಕಿಕೊಂಡು ಮುಂಜಾನೆ ಬರಿ ಹೊಟ್ಟೆಯಲ್ಲಿ ಕೂಡಿದರೆ ಎಷ್ಟೋ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಜೀರಿಗೆ ನೀರು ಕುಡಿದರೆ ಲಾಭ ಏನು ಗೊತ್ತಾ? ಮೊದಲು ಹೀಗೆ ಮಾಡಿ. ಒಂದು ಬಟ್ಟಲಿನಲ್ಲಿ ನೀರು … Read more

ಚಪ್ಪಲಿಯಿಂದ ದಾರಿದ್ರ್ಯ ತಂದುಕೊಳ್ಳಬೇಡಿ ಬಾಗಿಲ ಮುಂದೆ ಚಪ್ಪಲಿ ಬಿಟ್ಟರೆ ಧನ ನಷ್ಟ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಚಪ್ಪಲಿ ಕಾಲಿಗೆ ಹಾಕಿಕೊಳ್ಳುವ ತುಚ್ಚಾ ವಸ್ತು ಅಂದುಕೊಂಡಿರುತ್ತಾರೆ ಎಷ್ಟೋ ಜನ ಆದರೆ ಚಪ್ಪಲಿ ವಿಚಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ನಮಗೆ ಅದೃಷ್ಟ ಬರಬಹುದು ಇಲ್ಲ ಎಂದರೆ ಚಪ್ಪಲಿಯಿಂದ ದೂರದೃಷ್ಟ ಕೂಡ ಬರಬಹುದು ಚಪ್ಪಲಿಯನ್ನು ಮುಖ್ಯ ದ್ವಾರದ ಹತ್ತಿರ ಬಿಟ್ಟರೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ ಮುಖ್ಯ ದ್ವಾರದ ಬಳಿ ಈ ರೀತಿಯಾಗಿ ಚಪ್ಪಲಿಯನ್ನು ಬಿಟ್ಟರೆ ದರಿದ್ರ ನಿಮ್ಮನ್ನು ಬಿಡುವುದಿಲ್ಲ ಅಂತ ಶಾಸ್ತ್ರ ಹೇಳುತ್ತದೆ. ಪಾದ ರಕ್ಷೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಮ್ಮ ಶಾಸ್ತ್ರಗಳು ಹೇಳುತ್ತವೆ … Read more

ಮುಂಜಾನೆ ಏಳುತ್ತಲೇ ಈ ಕೆಲಸ ಮಾಡಿದವರು ನಾಶವಾಗುತ್ತಾರೆ

ನಮಸ್ಕಾರ ಸ್ನೇಹಿತರೆ.ಇಂದು ನಾವು ಚಾಣಕ್ಯ ನೀತಿಯಲ್ಲಿ ಹೇಳಲಾದ ಮುಂಜಾನೆ ಏಳುತ್ತಲೇ ಯಾವ ಕೆಲಸ ಮಾಡಿದವರು ನಾಶವಾಗುತ್ತಾರೆ,ಯಾವ ಯಾವ ಕೆಲಸವನ್ನೂ ಮಾಡಲೇಬಾರದು ಎಂಬುದರ ಬಗ್ಗೆ ತಿಳಿಸಲಿದ್ದೇವೆ. ಯಾವ ಕೆಲಸ ಮುಂಜಾನೆ ಏಳುತ್ತಲೇ ಮಾಡಬಾರದು ಎಂದು ತಿಳಿಯಲು ಕುತೂಹಲ ನಿಮ್ಮದು ಆಗಿದ್ದರೆ ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಕುರಿತಾಗಿ ನಿಮಗೆ ತಿಳಿಸಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಸ್ನೇಹಿತರೆ ಏನೇ ಆದರು ಕೂಡ ಮುಂಜಾನೆ ಏಳುತ್ತಲೆ ಈ … Read more

ಸಿಹಿ ಗೆಣಸು ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ !

ಸಿಹಿ ಗೆಣಸು ತಿನ್ನುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಅನೇಕ ರೋಗಗಳನ್ನು ದೂರವಿರಿಸುತ್ತದೆ. ಸಿಹಿ ಗೆಣಸಿನಲ್ಲಿ ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಶಿಯಂ, ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಸಿಹಿ ಆಲೂಗಡ್ಡೆ ಅಥವಾ ಸಿಹಿಗೆಣಸು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.  ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ … Read more

ಕೆಲವು ಕಾಯಿನ್ ಗಳನ್ನು ಮನೆಯ ಈ ಭಾಗದಲ್ಲಿಟ್ಟರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು

ನಮಸ್ಕಾರ ಸ್ನೇಹಿತರೆ ಕೆಲವು ಜನ ಹಣ ಸಂಪಾದನೆಗಾಗಿ ಹಗಲು-ರಾತ್ರಿ ದುಡಿತಾನ ಇರುತ್ತಾರೆ ಆದ್ರೂ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಅವರ ಜೀವನದಲ್ಲಿ ಕಷ್ಟಗಳೇ ತುಂಬಿರುತ್ತವೆ ಸುಖದ ಅದೃಷ್ಟ ಇರುವುದೇ ಇಲ್ಲ ಇನ್ನು ಕೆಲವರಿಗೆ ಎಷ್ಟೇ ಸಂಪಾದಿಸಿರುವ ಒಂದು ಪೈಸೆ ಕೂಡ ಕೈಯಲ್ಲಿ ಇರೋಲ್ಲ ಹಾಗೂ ನಿಲ್ಲೋದಿಲ್ಲ ಹೀಗೆ ಬಂದದ್ದು ಬಂದಂತೆ ಖರ್ಚಾಗುತ್ತಾನೇ ಇರುತ್ತದೆ ಹೀಗಾಗಿ ಅಂಥವರಿಗೆ ಸದಾ ಆರ್ಥಿಕ ಸಮಸ್ಯೆಗಳು ಉಂಟಾಗಿ ಮಾನಸಿಕ ನೆಮ್ಮದಿಯನ್ನು ಕಳಕೊಂಡು ಬರಿ ಒದ್ದಾಟವೇ ಆಗಿರುತ್ತೆ ಆಗ ಇದು ನಮ್ಮ ಕರ್ಮ … Read more

ಈ 7 ಲಕ್ಷಣಗಳಿರುವ ಸ್ತ್ರೀ ಅಧಿಕ ಭಾಗ್ಯಶಾಲಿಯಾಗಿರುತ್ತಾಳೆ

ನಮಸ್ಕಾರ ಸ್ನೇಹಿತರೆ ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ದೇವಿಯ ಸ್ವರೂಪದಲ್ಲಿ ಕಾಣಲಾಗುತ್ತೆ ಯಾವ ಮನೇಲಿ ಸ್ತ್ರೀಯನ್ನು ಪ್ರೀತಿಇಂದ ಕಾಣುತ್ತೆವೋ ಆ ಮನೆಯಲ್ಲಿ ದೇವನು ದೇವತೆಗಳು ವಾಸ ಮಾಡುತ್ತಾರೆ ಅಂತ ಒಂದು ಮಾತಿದೆ ಸ್ತ್ರೀಯನ್ನು ಮಾತೇ ಮಹಾಲಕ್ಷ್ಮಿ ಸರಸ್ವತಿ ಮತ್ತು ಪಾರ್ವತಿಯ ರೂಪ ಅಂತಾನೆ ಭಾವಿಸಲಾಗುತ್ತೆ ಪ್ರತಿ ಪುರುಷನ ಅರ್ದಾಆಂಗಿಣಿ ಅವನ ಹೆಂಡತಿಯೇ ಆಗಿರುತ್ತಾಳೆ ಪುರುಷ ಅಭಿರುದ್ದಿ ಕಾಣಬೇಕಾದ್ರೆ ಅವನ ಹೆಂಡತಿಯ ಶ್ರಮ ಬಹಳಷ್ಟು ಇರುತ್ತೆ ಗರುಡಪುರಾಣದಲ್ಲಿ ಒಬ್ಬ ಒಳ್ಳೆ ಹೆಂಡತಿ ಹೇಗಿರುತ್ತಾಳೆ ಅಂತ ಹೇಳಲಾಗಿದೆ ಯಾವ ಸ್ತ್ರೀಯಲ್ಲಿ ಈ … Read more

ರಾಹು ಸಂಚಾರದಿಂದ ಈ 4 ರಾಶಿಗೆ 2025 ರವರೆಗೆ ವಿಶೇಷ ರಾಜಯೋಗ ವಿವಿಧ ರೀತಿಯ ಶುಭಫಲ

2023 ಅಕ್ಟೋಬರ್ 30 ರಿಂದ ರಾಹು ಗ್ರಹ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಿದೆ ರಾಹು ಗ್ರಹ 2025 ಮೇ 18ರವರೆಗೂ ಮೀನ ರಾಶಿಯಲ್ಲಿಯೇ ಇರುತ್ತದೆ ಅಂದರೆ ಸರಿ ಸುಮಾರು 18 ತಿಂಗಳ ಕಾಲ 12 ರಾಶಿಯಲ್ಲಿ ನಾಲ್ಕು ರಾಶಿಯವರಿಗೆ ರಾಹು ಸಂಚಾರ ಬದಲಾವಣೆಯಿಂದ ಅಕಂಡ ರಾಜಯೋಗ ಉಂಟಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ ಜ್ಯೋತಿಷ್ಯ ಏನು ಹೇಳುತ್ತದೆ ಎಂದರೆ ನಮ್ಮ ಜನ್ಮ ರಾಶಿಯಿಂದ ಲೆಕ್ಕ ಹಾಕಿದಾಗ ಮೂರನೇ ಮನೆ ಆರನೇ ಮನೆ ಹತ್ತನೇ ಮನೆ … Read more