ಮನೆಯಲ್ಲಿ ಕಷ್ಟಗಳು ಹಣದ ಸಮಸ್ಯೆ ಮತ್ತೆ ಮತ್ತೆ ಕಷ್ಟಗಳನ್ನು ಅನುಭವಿಸುತ್ತಿದ್ದೀರಾ.. ಈ ಕೆಲಸ ಮಾಡಿದರೆ ಒಂದೇ ತಿಂಗಳಲ್ಲಿ ಸಮಸ್ಯೆ ಮಾಯವಾಗುತ್ತದೆ!!

ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರು ಕಷ್ಟ ಪಡುತ್ತಾರೆ. ಕಷ್ಟ ಪಟ್ಟು ದುಡಿದು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಬಯಸುತ್ತಾರೆ. ಆದರೆ ಒಮ್ಮೊಮ್ಮೆ ಆ ಅದೃಷ್ಟ ಕೈ ಕೊಡುತ್ತದೆ. ಹಾಗಂತ ನಾವು ನಮ್ಮ ಪ್ರಯತ್ನಗಳನ್ನು ಬಿಡಬಾರದು. ಪ್ರಯತ್ನಗಳ ಜೊತೆಗೆ ಶ್ರೀ ಮಹಾ ಲಕ್ಷ್ಮಿ ಕೃಪೆ ಸಹ ಇರಬೇಕು. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು … Read more

ಬೆಳಗ್ಗೆ ಎದ್ದ ತಕ್ಷಣ ಈ ಒಂದು ಮಾತನ್ನು ಮನಸ್ಸಿನಲ್ಲಿ ಹೇಳಿಕೊಳ್ಳಿ ನೀವು ಕೋರಿಕೊಂಡಿರುವುದು ಆ ದಿನವೇ ನಿಮ್ಮ ಹತ್ತಿರ ಬಂದು ಸೇರುತ್ತದೆ.

ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬ ಮನುಷ್ಯನಿಗು ಜೀವನದಲ್ಲಿ ಕೋರಿಕೆಗಳು ಇರುತ್ತದೆ. ಕೋರಿಕೆಗಳು ಹೇಗೆ ನೆರವೇರಿಸಬೇಕು ನಾವು ಬೆಳಗ್ಗೆ ಏನು ಮಾಡಿದರೆ ಆ ದಿನವೆಲ್ಲಾ ಶುಭ ಆಗುತ್ತದೆ. ಐಶ್ವರ್ಯ ಪ್ರಾಪ್ತಿ ಆಗುತ್ತದೆಯೊ ಅಥವಾ ಧನ ಪ್ರಾಪ್ತಿ ಆಗುತ್ತದೇಯೋ ಅಥವಾ ಧನ ಪ್ರಾಪ್ತಿಯಾಗುತ್ತದೆಯೋ ಎಂದು ಬೆಳಗ್ಗೆ ಎದ್ದ ತಕ್ಷಣ ಅಂದುಕೊಳ್ಳುತ್ತ ಇರುತ್ತಾರೆ. ಇಂತಹ ಮಾತನ್ನು ಆಲೋಚನೆ ಮಾಡುತ್ತ ಇದರ ಜೊತೆಗೆ ನಾವು ಹೇಳುವ ಮಂತ್ರವನ್ನು ಪ್ರತಿ ದಿನ ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ಬೇಗನೆ ನೆರವೇರುತ್ತದೆ. ಎಂದು ಮಂತ್ರ ಶಾಸ್ತ್ರದಲ್ಲಿ … Read more

ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸುಗಳು ಖಂಡಿತವಾಗಿ ಬರುತ್ತವೆ

ನಮಸ್ಕಾರ ಸ್ನೇಹಿತರೆ, ಪ್ರತಿ ಮನುಷ್ಯರಿಗು ಆಗುವಂತ ತೊಂದರೆಗಳು ಏನು ಎಂದರೆ ಕನಸುಗಳು ಬೀಳುವುದು. ಕನಸು ಎನ್ನುವುದು ಮಾನಸಿಕವಾಗಿ ವೈಫಲ್ಯ, ನಮಗೆ ದೇವರು ಕನಸುಗಳು ರೂಪದಲ್ಲಿ ಕೊಡುತ್ತಾರೆ. ಆದರೆ ಕೋಟ್ಯಾಧಿಪತಿ ಆಗುವ ಮೊದಲ ಯಾವ ತರಹದ ಕನಸುಗಳು ಬೀಳುತ್ತದೆ ಎಂದು ತಿಳಿಯೋಣ ಬನ್ನಿ.ಸಾಧಾರಣವಾಗಿ ಜೀವನದಲ್ಲಿ ಪ್ರತಿಯೊಬ್ಬರಿಗು ಕನಸುಗಳು ಬೀಳುತ್ತ ಇರುತ್ತದೆ. ಕೆಲವರಿಗೆ ಒಳ್ಳೆಯ ಕನಸುಗಳು ಬೀಳುತ್ತದೆ, ಇನ್ನು ಕೆಲವರಿಗೆ ಕೆಟ್ಟ ಕನಸುಗಳು ಬೀಳುತ್ತದೆ. ಪ್ರತಿಯೊಂದು ಕನಸಿಗು ಏನಾದರೂ ಒಂದು ಅರ್ಥ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಕೆಲವರಿಗೆ ಕೆಟ್ಟ … Read more

ಹೊಸ್ತಿಲ ನಿಯಮ

ನಾವು ಈ ಲೇಖನದಲ್ಲಿ ಮನೆಯವರೆಗೂ ಬರುವ ಲಕ್ಷ್ಮಿ ಮನೆಯೊಳಗೆ ಏಕೆ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣಗಳು ಏನು ಎಂದು ತಿಳಿದುಕೊಳ್ಳೋಣ. ಮನೆಯವರೆಗೂ ಬರುವ ಲಕ್ಷ್ಮಿ ಮನೆಯೊಳಗೇ ಏಕೆ ಬರುವುದಿಲ್ಲ . ಹೊಸ್ತಿಲ ಪೂಜೆ ಬಗ್ಗೆ ತಿಳಿಯಿರಿ. ಹೊಸ್ತಿಲಪೂಜೆಯನ್ನು ಕೇವಲ ಹಬ್ಬ ಹರಿದಿನಗಳಲ್ಲಿ ಮಾಡದೇ ದಿನನಿತ್ಯ ಮಾಡುಬೇಕು. ಮುತ್ತೈದೆಯರು ಬೆಳಗ್ಗಿನ ಜಾವ ಎದ್ದು , ಸ್ನಾನ ನಿತ್ಯ ಕರ್ಮಗಳನ್ನು ಮುಗಿಸಿ , ದೇವರಿಗೆ ದೀಪ ಹಚ್ಚಿ ದೇವರ ಕೋಣೆಯ ಹೊಸ್ತಿಲು ಮತ್ತು ಮುಖ್ಯದ್ವಾರದ ಹೊಸ್ತಿಲನ್ನು ಚೆನ್ನಾಗಿ ತೊಳೆಯಬೇಕು. ಹೊಸ್ತಿಲ … Read more

ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು ಮತ್ತು ಯಾವ ಸಮಯದಲ್ಲಿ ಧರಿಸಬೇಕು

ನಾವು ಈ ಲೇಖನದಲ್ಲಿ ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು ಮತ್ತು ಯಾವ ಸಮಯದಲ್ಲಿ ಧರಿಸಬೇಕು ಎಂಬ ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು . ಹಾಗೂ ಯಾವ ದಿನ ಯಾವ ಸಮಯದಲ್ಲಿ ಧರಿಸಬೇಕು !!ಬಂಗಾರ… ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹ ಅಲ್ಲ . ಬದಲಾಗಿ ಲಕ್ಷ್ಮಿ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನು ದೇವಿಗೆ ಹಾಕಿ ಪೂಜೆ ಮಾಡುತ್ತೇವೆ .ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು … Read more

ಅಪ್ಪಿ ತಪ್ಪಿಯೂ ಮುಂಜಾನೆ ಈ 3 ಕೆಲಸ ಮಾಡಲೇಬಾರದು

ನಮಸ್ಕಾರ ಸ್ನೇಹಿತರೆ ಯಾರಿಗೆ ತಾನೇ ಭಗವಂತನಾದ ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಇಷ್ಟ ಇಲ್ಲ ಹೇಳಿ ಒಂದು ವೇಳೆ ನಿಮಗೂ ಕೂಡ ಶ್ರೀ ಕೃಷ್ಣನ ಆಶೀರ್ವಾದ ಬೇಕು ಎಂದರೆ ಕಮೆಂಟ್ ಬಾಕ್ಸಲ್ಲಿ ಜೈ ಶ್ರೀ ಕೃಷ್ಣ ಅಂತ ಕಾಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಸ್ನೇಹಿತರೆ ಭಗವಂತನಾದ ಶ್ರೀಕೃಷ್ಣನ ಅನುಸಾರವಾಗಿ ವ್ಯಕ್ತಿಗಳಿಗೆ ಅವರ ಕರ್ಮಗಳ ಅನುಸಾರವಾಗಿ ಫಲವು ಸಿಗುತ್ತದೆ ಜೀವನದಲ್ಲಿ ಒಳ್ಳೆಯ ಕರ್ಮವನ್ನು ಮಾಡಲು ಯಶಸ್ಸನ್ನು ಗಳಿಸಲು ನಾವು ಸರಿಯಾದ ನಿಯಮಗಳನ್ನು ಕಾನೂನುಗಳನ್ನು … Read more

ಲಕ್ಷ್ಮಿಮಾತೆ ಕೋಪಿಸಿಕೊಂಡ್ರೆ ಬೀಳುತ್ವೆ ಈ 6 ಏಟು! ದಾರಿದ್ರ್ಯ ಬೆನ್ನತ್ತೋದೇ‌ ಇಲ್ಲಿಂದ!

ನಮಸ್ಕಾರ ಸ್ನೇಹಿತರೆ ಸಾವಿರ ಮಾತು ಹೇಳಲಿ ಸಾವಿರ ಜನ ವೇದಾಂತಗಳನ್ನು ಜಪಿಸಲಿ ಈ ಕಲಿಯುಗದ ಜೀವಾಳ ಮಾತ್ರ ಹಣವೇ ಹಣವಿಲ್ಲದ ಮನುಷ್ಯ ಹೆಣಕ್ಕಿಂತ ಕಡೆ ಎನ್ನುವ ಮಾತು ಫ್ರೂವ್ ಆಗುತ್ತಲೇ ಬಂದಿದೆ ಅದರ ಅನುಭವ ನಿಮಗೂ ಕೂಡ ಆಗಿರುತ್ತದೆ ಒಂದಲ್ಲ ಒಂದು ಸನ್ನಿವೇಶದಲ್ಲಿ ದುಡ್ಡೇ ಮುಖ್ಯ ದುಡ್ಡೇ ಮುಖ್ಯ ಈ ಜೀವನದಲ್ಲಿ ಅಂತ ಅನಿಸಿರುತ್ತದೆ ಹಲವರಿಗೆ ಅಷ್ಟರಮಟ್ಟಿಗೆ ಕಲಿಯುಗದ ರಕ್ಷಾಕವಚ ಈ ದುಡ್ಡು ಇಂತಹ ದುಡ್ಡು ಯಾಕೆ ಎಲ್ಲರ ಬಳಿ ಇರುವುದಿಲ್ಲ ದುಡ್ಡು ಉಳಿಯುವುದಿಲ್ಲ ಕೆಲವೇ ಕೆಲವು … Read more

ಗಂಡನೊಂದಿಗೆ ಊಟ ಮಾಡುವ ಮಹಿಳೆಯರು ಈ ವಿಡಿಯೋವನ್ನು ಖಂಡಿತ ನೋಡಲೇಬೇಕು: ಶ್ರೀ ಕೃಷ್ಣ ಏನು ಹೇಳುತ್ತಾರೆ?

ನಾವು ಈ ಲೇಖನದಲ್ಲಿ ಗಂಡನೊಂದಿಗೆ ಊಟ ಮಾಡುವ ಮಹಿಳೆಯರ ಸ್ಥಿತಿ ಏನು ಆಗುತ್ತದೆ. ಎಂದು ತಿಳಿಯೋಣ.ಒಂದು ದಿನ ಭಗವಂತನಾದ ಶ್ರೀ ಕೃಷ್ಣ ರನ್ನು ಭೇಟಿ ಮಾಡಲು ದೇವಿ ಸತ್ಯ ಭಾಮೆ ಬರುತ್ತಾರೆ . ಅವರಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ . ಹೇ ಸ್ವಾಮಿ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದೆ . ದಯವಿಟ್ಟು ನನ್ನ ಈ ಗೊಂದಲವನ್ನು ನೀವು ದೂರ ಮಾಡಿ . ಆಗ ಕೃಷ್ಣ ಹೇಳುತ್ತಾರೆ . ಹೇ ಪ್ರಿಯೆ ನಿನ್ನ ಮನಸ್ಸಿನಲ್ಲಿ ಏನೇ ಪ್ರಶ್ನೆ … Read more

ನಿಮಗಿಷ್ಟ ಇರುವ ಒಂದು ಪುಸ್ತಕ ಆರಿಸಿ ಹಾಗೂ ಅವರ ಮನದಲ್ಲೇನಿದೆ ತಿಳಿಯಿರಿ

ನಾವು ಈ ಲೇಖನದಲ್ಲಿ ನಿಮಗಿಷ್ಟ ಇರುವ ಒಂದು ಪುಸ್ತಕ ಆರಿಸಿ ಹಾಗೂ ಅವರ ಮನಸ್ಸಿನಲ್ಲಿ ಏನು ಇರುತ್ತದೆ ಎಂದು ತಿಳಿದುಕೊಳ್ಳೋಣ . ನೀವು ಯಾವ ವ್ಯಕ್ತಿಯ ಬಗ್ಗೆ ಯೋಚನೆ ಮಾಡುತ್ತಿರುತ್ತೀರಾ, ಆ ಒಂದು ವ್ಯಕ್ತಿಯ ಬಗ್ಗೆ ಯೋಚನೆ ಮಾಡಿಕೊಂಡು ಈ ಎರಡೂ ಪುಸ್ತಕದಲ್ಲಿ ಯಾವ ಪುಸ್ತಕ ಹೆಚ್ಚು ಆಕರ್ಷಿಕವಾಗಿ ಕಾಣುತ್ತದೆ. ಆ ಒಂದು ಪುಸ್ತಕವನ್ನು ಆರಿಸಬೇಕು. ಮೊದಲನೆಯದಾಗಿ ಪುಸ್ತಕ ಒಂದನ್ನು ನೀವು ಆಯ್ಕೆ ಮಾಡಿದರೆ, ಈ ಒಂದು ವ್ಯಕ್ತಿಗಳು ನಿಮ್ಮನ್ನು ಮಿಸ್ ಮಾಡಕೊಳ್ಳುತ್ತಿರುತ್ತಾರೆ ಎಂದು ಹೇಳಬಹುದು. ವಿಶೇಷವಾಗಿ … Read more

ಇಂದಿನಿಂದ 2050ರವರೆಗೂ 6 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ತಿರಕನು ಕುಬೇರನಾಗ್ತಾನೆ ರಾಜಯೋಗ ಶುರು

ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾದ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ರಾಜಯೋಗ ಶುರುವಾಗುತ್ತಿದೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಬಂಗಾರವಾಗುವ ಸಮಯ ಹತ್ತಿರ ಬಂದಿದೆ ಎಂದು ಹೇಳಿದರೆ ತಪ್ಪಾಗಲಾರದು ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ನೇರ ಸಂಪೂರ್ಣವಾದ ದಿವ್ಯ ದೃಷ್ಟಿ ಬೀಳುತ್ತಾ ಇರುವುದರಿಂದ ಈ ರಾಶಿಯವರ ಜೀವನ ಊಹೆಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ … Read more