ಅಪ್ಪಿ ತಪ್ಪಿಯೂ ಮುಂಜಾನೆ ಈ 3 ಕೆಲಸ ಮಾಡಲೇಬಾರದು

ನಮಸ್ಕಾರ ಸ್ನೇಹಿತರೆ ಯಾರಿಗೆ ತಾನೇ ಭಗವಂತನಾದ ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಇಷ್ಟ ಇಲ್ಲ ಹೇಳಿ ಒಂದು ವೇಳೆ ನಿಮಗೂ ಕೂಡ ಶ್ರೀ ಕೃಷ್ಣನ ಆಶೀರ್ವಾದ ಬೇಕು ಎಂದರೆ ಕಮೆಂಟ್ ಬಾಕ್ಸಲ್ಲಿ ಜೈ ಶ್ರೀ ಕೃಷ್ಣ ಅಂತ ಕಾಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಸ್ನೇಹಿತರೆ ಭಗವಂತನಾದ ಶ್ರೀಕೃಷ್ಣನ ಅನುಸಾರವಾಗಿ ವ್ಯಕ್ತಿಗಳಿಗೆ ಅವರ ಕರ್ಮಗಳ ಅನುಸಾರವಾಗಿ ಫಲವು ಸಿಗುತ್ತದೆ ಜೀವನದಲ್ಲಿ ಒಳ್ಳೆಯ ಕರ್ಮವನ್ನು ಮಾಡಲು ಯಶಸ್ಸನ್ನು ಗಳಿಸಲು ನಾವು ಸರಿಯಾದ ನಿಯಮಗಳನ್ನು ಕಾನೂನುಗಳನ್ನು … Read more

ಲಕ್ಷ್ಮಿಮಾತೆ ಕೋಪಿಸಿಕೊಂಡ್ರೆ ಬೀಳುತ್ವೆ ಈ 6 ಏಟು! ದಾರಿದ್ರ್ಯ ಬೆನ್ನತ್ತೋದೇ‌ ಇಲ್ಲಿಂದ!

ನಮಸ್ಕಾರ ಸ್ನೇಹಿತರೆ ಸಾವಿರ ಮಾತು ಹೇಳಲಿ ಸಾವಿರ ಜನ ವೇದಾಂತಗಳನ್ನು ಜಪಿಸಲಿ ಈ ಕಲಿಯುಗದ ಜೀವಾಳ ಮಾತ್ರ ಹಣವೇ ಹಣವಿಲ್ಲದ ಮನುಷ್ಯ ಹೆಣಕ್ಕಿಂತ ಕಡೆ ಎನ್ನುವ ಮಾತು ಫ್ರೂವ್ ಆಗುತ್ತಲೇ ಬಂದಿದೆ ಅದರ ಅನುಭವ ನಿಮಗೂ ಕೂಡ ಆಗಿರುತ್ತದೆ ಒಂದಲ್ಲ ಒಂದು ಸನ್ನಿವೇಶದಲ್ಲಿ ದುಡ್ಡೇ ಮುಖ್ಯ ದುಡ್ಡೇ ಮುಖ್ಯ ಈ ಜೀವನದಲ್ಲಿ ಅಂತ ಅನಿಸಿರುತ್ತದೆ ಹಲವರಿಗೆ ಅಷ್ಟರಮಟ್ಟಿಗೆ ಕಲಿಯುಗದ ರಕ್ಷಾಕವಚ ಈ ದುಡ್ಡು ಇಂತಹ ದುಡ್ಡು ಯಾಕೆ ಎಲ್ಲರ ಬಳಿ ಇರುವುದಿಲ್ಲ ದುಡ್ಡು ಉಳಿಯುವುದಿಲ್ಲ ಕೆಲವೇ ಕೆಲವು … Read more

ಗಂಡನೊಂದಿಗೆ ಊಟ ಮಾಡುವ ಮಹಿಳೆಯರು ಈ ವಿಡಿಯೋವನ್ನು ಖಂಡಿತ ನೋಡಲೇಬೇಕು: ಶ್ರೀ ಕೃಷ್ಣ ಏನು ಹೇಳುತ್ತಾರೆ?

ನಾವು ಈ ಲೇಖನದಲ್ಲಿ ಗಂಡನೊಂದಿಗೆ ಊಟ ಮಾಡುವ ಮಹಿಳೆಯರ ಸ್ಥಿತಿ ಏನು ಆಗುತ್ತದೆ. ಎಂದು ತಿಳಿಯೋಣ.ಒಂದು ದಿನ ಭಗವಂತನಾದ ಶ್ರೀ ಕೃಷ್ಣ ರನ್ನು ಭೇಟಿ ಮಾಡಲು ದೇವಿ ಸತ್ಯ ಭಾಮೆ ಬರುತ್ತಾರೆ . ಅವರಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ . ಹೇ ಸ್ವಾಮಿ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದೆ . ದಯವಿಟ್ಟು ನನ್ನ ಈ ಗೊಂದಲವನ್ನು ನೀವು ದೂರ ಮಾಡಿ . ಆಗ ಕೃಷ್ಣ ಹೇಳುತ್ತಾರೆ . ಹೇ ಪ್ರಿಯೆ ನಿನ್ನ ಮನಸ್ಸಿನಲ್ಲಿ ಏನೇ ಪ್ರಶ್ನೆ … Read more

ನಿಮಗಿಷ್ಟ ಇರುವ ಒಂದು ಪುಸ್ತಕ ಆರಿಸಿ ಹಾಗೂ ಅವರ ಮನದಲ್ಲೇನಿದೆ ತಿಳಿಯಿರಿ

ನಾವು ಈ ಲೇಖನದಲ್ಲಿ ನಿಮಗಿಷ್ಟ ಇರುವ ಒಂದು ಪುಸ್ತಕ ಆರಿಸಿ ಹಾಗೂ ಅವರ ಮನಸ್ಸಿನಲ್ಲಿ ಏನು ಇರುತ್ತದೆ ಎಂದು ತಿಳಿದುಕೊಳ್ಳೋಣ . ನೀವು ಯಾವ ವ್ಯಕ್ತಿಯ ಬಗ್ಗೆ ಯೋಚನೆ ಮಾಡುತ್ತಿರುತ್ತೀರಾ, ಆ ಒಂದು ವ್ಯಕ್ತಿಯ ಬಗ್ಗೆ ಯೋಚನೆ ಮಾಡಿಕೊಂಡು ಈ ಎರಡೂ ಪುಸ್ತಕದಲ್ಲಿ ಯಾವ ಪುಸ್ತಕ ಹೆಚ್ಚು ಆಕರ್ಷಿಕವಾಗಿ ಕಾಣುತ್ತದೆ. ಆ ಒಂದು ಪುಸ್ತಕವನ್ನು ಆರಿಸಬೇಕು. ಮೊದಲನೆಯದಾಗಿ ಪುಸ್ತಕ ಒಂದನ್ನು ನೀವು ಆಯ್ಕೆ ಮಾಡಿದರೆ, ಈ ಒಂದು ವ್ಯಕ್ತಿಗಳು ನಿಮ್ಮನ್ನು ಮಿಸ್ ಮಾಡಕೊಳ್ಳುತ್ತಿರುತ್ತಾರೆ ಎಂದು ಹೇಳಬಹುದು. ವಿಶೇಷವಾಗಿ … Read more