ಮನೆಯಲ್ಲಿ ಕಷ್ಟಗಳು ಹಣದ ಸಮಸ್ಯೆ ಮತ್ತೆ ಮತ್ತೆ ಕಷ್ಟಗಳನ್ನು ಅನುಭವಿಸುತ್ತಿದ್ದೀರಾ.. ಈ ಕೆಲಸ ಮಾಡಿದರೆ ಒಂದೇ ತಿಂಗಳಲ್ಲಿ ಸಮಸ್ಯೆ ಮಾಯವಾಗುತ್ತದೆ!!

ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರು ಕಷ್ಟ ಪಡುತ್ತಾರೆ. ಕಷ್ಟ ಪಟ್ಟು ದುಡಿದು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಬಯಸುತ್ತಾರೆ. ಆದರೆ ಒಮ್ಮೊಮ್ಮೆ ಆ ಅದೃಷ್ಟ ಕೈ ಕೊಡುತ್ತದೆ. ಹಾಗಂತ ನಾವು ನಮ್ಮ ಪ್ರಯತ್ನಗಳನ್ನು ಬಿಡಬಾರದು. ಪ್ರಯತ್ನಗಳ ಜೊತೆಗೆ ಶ್ರೀ ಮಹಾ ಲಕ್ಷ್ಮಿ ಕೃಪೆ ಸಹ ಇರಬೇಕು. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು … Read more

ಬೆಳಗ್ಗೆ ಎದ್ದ ತಕ್ಷಣ ಈ ಒಂದು ಮಾತನ್ನು ಮನಸ್ಸಿನಲ್ಲಿ ಹೇಳಿಕೊಳ್ಳಿ ನೀವು ಕೋರಿಕೊಂಡಿರುವುದು ಆ ದಿನವೇ ನಿಮ್ಮ ಹತ್ತಿರ ಬಂದು ಸೇರುತ್ತದೆ.

ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬ ಮನುಷ್ಯನಿಗು ಜೀವನದಲ್ಲಿ ಕೋರಿಕೆಗಳು ಇರುತ್ತದೆ. ಕೋರಿಕೆಗಳು ಹೇಗೆ ನೆರವೇರಿಸಬೇಕು ನಾವು ಬೆಳಗ್ಗೆ ಏನು ಮಾಡಿದರೆ ಆ ದಿನವೆಲ್ಲಾ ಶುಭ ಆಗುತ್ತದೆ. ಐಶ್ವರ್ಯ ಪ್ರಾಪ್ತಿ ಆಗುತ್ತದೆಯೊ ಅಥವಾ ಧನ ಪ್ರಾಪ್ತಿ ಆಗುತ್ತದೇಯೋ ಅಥವಾ ಧನ ಪ್ರಾಪ್ತಿಯಾಗುತ್ತದೆಯೋ ಎಂದು ಬೆಳಗ್ಗೆ ಎದ್ದ ತಕ್ಷಣ ಅಂದುಕೊಳ್ಳುತ್ತ ಇರುತ್ತಾರೆ. ಇಂತಹ ಮಾತನ್ನು ಆಲೋಚನೆ ಮಾಡುತ್ತ ಇದರ ಜೊತೆಗೆ ನಾವು ಹೇಳುವ ಮಂತ್ರವನ್ನು ಪ್ರತಿ ದಿನ ಹನ್ನೊಂದು ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ಬೇಗನೆ ನೆರವೇರುತ್ತದೆ. ಎಂದು ಮಂತ್ರ ಶಾಸ್ತ್ರದಲ್ಲಿ … Read more

ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸುಗಳು ಖಂಡಿತವಾಗಿ ಬರುತ್ತವೆ

ನಮಸ್ಕಾರ ಸ್ನೇಹಿತರೆ, ಪ್ರತಿ ಮನುಷ್ಯರಿಗು ಆಗುವಂತ ತೊಂದರೆಗಳು ಏನು ಎಂದರೆ ಕನಸುಗಳು ಬೀಳುವುದು. ಕನಸು ಎನ್ನುವುದು ಮಾನಸಿಕವಾಗಿ ವೈಫಲ್ಯ, ನಮಗೆ ದೇವರು ಕನಸುಗಳು ರೂಪದಲ್ಲಿ ಕೊಡುತ್ತಾರೆ. ಆದರೆ ಕೋಟ್ಯಾಧಿಪತಿ ಆಗುವ ಮೊದಲ ಯಾವ ತರಹದ ಕನಸುಗಳು ಬೀಳುತ್ತದೆ ಎಂದು ತಿಳಿಯೋಣ ಬನ್ನಿ.ಸಾಧಾರಣವಾಗಿ ಜೀವನದಲ್ಲಿ ಪ್ರತಿಯೊಬ್ಬರಿಗು ಕನಸುಗಳು ಬೀಳುತ್ತ ಇರುತ್ತದೆ. ಕೆಲವರಿಗೆ ಒಳ್ಳೆಯ ಕನಸುಗಳು ಬೀಳುತ್ತದೆ, ಇನ್ನು ಕೆಲವರಿಗೆ ಕೆಟ್ಟ ಕನಸುಗಳು ಬೀಳುತ್ತದೆ. ಪ್ರತಿಯೊಂದು ಕನಸಿಗು ಏನಾದರೂ ಒಂದು ಅರ್ಥ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಕೆಲವರಿಗೆ ಕೆಟ್ಟ … Read more

ಹೊಸ್ತಿಲ ನಿಯಮ

ನಾವು ಈ ಲೇಖನದಲ್ಲಿ ಮನೆಯವರೆಗೂ ಬರುವ ಲಕ್ಷ್ಮಿ ಮನೆಯೊಳಗೆ ಏಕೆ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣಗಳು ಏನು ಎಂದು ತಿಳಿದುಕೊಳ್ಳೋಣ. ಮನೆಯವರೆಗೂ ಬರುವ ಲಕ್ಷ್ಮಿ ಮನೆಯೊಳಗೇ ಏಕೆ ಬರುವುದಿಲ್ಲ . ಹೊಸ್ತಿಲ ಪೂಜೆ ಬಗ್ಗೆ ತಿಳಿಯಿರಿ. ಹೊಸ್ತಿಲಪೂಜೆಯನ್ನು ಕೇವಲ ಹಬ್ಬ ಹರಿದಿನಗಳಲ್ಲಿ ಮಾಡದೇ ದಿನನಿತ್ಯ ಮಾಡುಬೇಕು. ಮುತ್ತೈದೆಯರು ಬೆಳಗ್ಗಿನ ಜಾವ ಎದ್ದು , ಸ್ನಾನ ನಿತ್ಯ ಕರ್ಮಗಳನ್ನು ಮುಗಿಸಿ , ದೇವರಿಗೆ ದೀಪ ಹಚ್ಚಿ ದೇವರ ಕೋಣೆಯ ಹೊಸ್ತಿಲು ಮತ್ತು ಮುಖ್ಯದ್ವಾರದ ಹೊಸ್ತಿಲನ್ನು ಚೆನ್ನಾಗಿ ತೊಳೆಯಬೇಕು. ಹೊಸ್ತಿಲ … Read more

ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು ಮತ್ತು ಯಾವ ಸಮಯದಲ್ಲಿ ಧರಿಸಬೇಕು

ನಾವು ಈ ಲೇಖನದಲ್ಲಿ ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು ಮತ್ತು ಯಾವ ಸಮಯದಲ್ಲಿ ಧರಿಸಬೇಕು ಎಂಬ ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು . ಹಾಗೂ ಯಾವ ದಿನ ಯಾವ ಸಮಯದಲ್ಲಿ ಧರಿಸಬೇಕು !!ಬಂಗಾರ… ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹ ಅಲ್ಲ . ಬದಲಾಗಿ ಲಕ್ಷ್ಮಿ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನು ದೇವಿಗೆ ಹಾಕಿ ಪೂಜೆ ಮಾಡುತ್ತೇವೆ .ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು … Read more