ಇಂದಿನಿಂದ 4 ರಾಶಿಯವರಿಗೆ ರಾಜಯೋಗ ಗಜಕೇಸರಿ ಯೋಗ ಮುಟ್ಟಿದ್ದೆಲ್ಲಾ ಚಿನ್ನ ದುಡ್ಡಿನ ಸುರಿಮಳೆ

ನಮಸ್ಕಾರ ಸ್ನೇಹಿತರೆ ಈ ರಾಶಿಯವರಿಗೆ ಇಂದಿನಿಂದ ಗಜಕೇಸರಿ ಯೋಗ ಕೂಡಿ ಬಂದಿದೆ ಇವರು ಅಂದುಕೊಂಡಿರುವ ಎಲ್ಲಾ ಕೆಲಸ ಕಾರ್ಯಗಳು ಜಯಗಳಿಸುವ ಒಂದು ಸಮಯಬಂದಿದೆ ಅಂತನೇ ಹೇಳಬಹುದು ಗಜಕೇಸರಿ ಯೋಗ ಅನ್ನೋದು ಒಂದು ಅಮೂಲ್ಯವಾದದ್ದು ಇಂದಿನಿಂದ ಈ ರಾಶಿಯವರಿಗೆ ಒಂದು ಅತ್ಯಮೂಲ್ಯ ದಿನ ಅಂತಾನೆ ಹೇಳಬಹುದು ನಿಮ್ಮ ಜೀವನದಲ್ಲಿ ಆಗುವ ಎಲ್ಲಾ ಒಳಿತು ಮತ್ತು ಕೆಡುಕು ಗಳಿಗೆ ರಾಶಿಚಕ್ರದಲ್ಲಿಆಗುವ ಬದಲಾವಣೆ ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ರಾಶಿಚಕ್ರದಲ್ಲಿ ಬದಲಾವಣೆಯಾದಂತೆ ನಮ್ಮ ಜೀವನದಲ್ಲಿ ಕೂಡ ಏರುಪೇರು ಆಗುತ್ತವೆ ಇದೇ … Read more

ನಮ್ಮ ಹಿರಿಯರುನಂಬಿಕೊಂಡು ಬಂದ 40 ಶಾಸ್ತ್ರ ಸಂಪ್ರದಾಯಗಳು

ನಮಸ್ಕಾರ ಸ್ನೇಹಿತರೆ ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ಶಾಸ್ತ್ರ ಸಂಪ್ರದಾಯಗಳು ಪ್ರತಿಯೊಬ್ಬರು ಪ್ರತಿಯೊಬ್ಬರೂ ಇದನ್ನು ತಪ್ಪದೆ ಪಾಲಿಸಬೇಕು ಸ್ನೇಹಿತರೆ ನಾವು ದಿನನಿತ್ಯ ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ ನುಡಿ ಇವುಗಳನ್ನೆಲ್ಲ ನಮ್ಮ ಹಿರಿಯರು ಹೇಳುತ್ತಿದ್ದರು ಕೆಲವೊಂದು ನೋಡಿ ತಿದ್ದಿ ಮಾಡಿಸುತ್ತಿದ್ದರು ಬೆಳಿಗ್ಗೆ ಬಲ ಮೊಗ್ಗಲಲ್ಲಿ ಏಳುವುದರಿಂದ ಹಿಡಿದು ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಗಳನ್ನು ಹೇಳುತ್ತಿದ್ದರು ಪ್ರತಿಯೊಂದುಕ್ಕೂ ಕಾರಣ ಇರುತ್ತಿತ್ತು ಪ್ರತಿಯೊಂದು ಮಾತಿಗೂ ಒಂದು ಅರ್ಥ ಇರುತ್ತಿತ್ತು. ಹೌದು ಇಂತಹ ವಿಚಾರಗಳನ್ನು … Read more

ಸಿಂಹ ರಾಶಿಯ ಇಡೀ ಜೀವನದ 100% ಸತ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಸಿಂಹ ರಾಶಿಯ ದಿನನಿಗಾಗಿ ತುಂಬಾನೇ ಮಹತ್ವವಾದ ಸಂಚಿಕೆಯಾಗಿದೆ ಸಿಂಹ ರಾಶಿಯ ಜನರಲ್ಲಿ ಯಾಕೆ ದುಃಖಗಳು ಬರುತ್ತವೆ, ನಿಮ್ಮ ಜೀವನದಲ್ಲಿ ದುಃಖಗಳು ಬರಲು ಇರುವ ಕಾರಣಗಳನ್ನು ನಾವು ನಿಮಗೆ ತಿಳಿಸುತ್ತೇವೆ ಹೇಗೆ ನಿಮ್ಮ ಜೀವನವನ್ನು ಬದಲಾಯಿಸಬಹುದು ಯಾವಾಗ ನಿಮ್ಮ ಭಾಗ್ಯದಲ್ಲಿ ಜೀವನದಲ್ಲಿ ಬದಲಾವಣೆ ಬರುತ್ತದೆಯೋ ಮತ್ತು ಯಾವ ರಾಶಿಯ ಜನರೊಂದಿಗೆ ನೀವು ಸಂಬಂಧವನ್ನು ಮಾಡಬೇಕು ಮತ್ತು ಯಾವ ರಾಶಿಯ ಜನರಿಂದ ನೀವು ದೂರ ಇರಬೇಕು ಅಥವಾ ಯಾವ ರಾಶಿಯ ಮೇಲೆ ನೀವು … Read more

ಮಿಥುನ ರಾಶಿಯವರ ಲೈಫ್ ಟೈಮ್ ಭವಿಷ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಇವತ್ತಿನ ಸಂಚಿಕೆಯಲ್ಲಿ ಮಿಥುನ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಮಿಥುನ ರಾಶಿಯ ವ್ಯಕ್ತಿಗಳ ಗುಣ ಸ್ವಭಾವ ಏನು, ಯಾವ ಬಣ್ಣ ಅವರಿಗೆ ಅದೃಷ್ಟವನ್ನು ತಂದು ಕೊಡುತ್ತದೆ ಯಾವ ಸಂಖ್ಯೆಯನ್ನು ಅವರು ಪಾಲಿಸಿದರೆ ಅವರ ಜೀವನ ಬದಲಾಗುತ್ತದೆ ಎನ್ನುವುದನ್ನು ಸಂಕ್ಷಿಪ್ತವಾಗಿ ನಿಮಗೆ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ. ಮಿಥುನ ರಾಶಿ ಎಂದು ಹೇಳುತ್ತಿದ್ದ ಹಾಗೆನೇ ಈ ರಾಶಿಯವರು ಏನೋ ಒಂಥರಾ ಸೆಳೆತ ಮಿಥುನ ರಾಶಿಯಲ್ಲಿ ಹುಟ್ಟಿರುವಂತವರು ರಾಶಿಯಲ್ಲಿರುವ ನಕ್ಷತ್ರವನ್ನು ಗಮನಿಸೋಣ ಮೃಗಶಿರ ನಕ್ಷತ್ರ … Read more

ಪತ್ನಿ ತನ್ನ ಪತಿಯ ಪುರುಷತ್ವಕ್ಕೆ ಸವಾಲು ಹಾಕಿದಾಗ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪತ್ನಿ ತನ್ನ ಪತಿಯ ಪುರುಷತ್ವಕ್ಕೆ ಸವಾಲು ಹಾಕಿದಾಗಒಂದು ದಿನ ಯಾವುದೋ ಒಂದು ವಿಷಯಕ್ಕೆ ಪತಿ-ಪತ್ನಿ ನಡುವೆ ಜಗಳವಾಯಿತು ಪತಿ ಪತ್ನಿ ಇಬ್ಬರು ಕೂಡ ಕೋಪದಿಂದ ಒಬ್ಬರನ್ನೊಬ್ಬರು ಹೀಯಾಳಿಸಲು ಪ್ರಾರಂಭಿಸಿದರು ಹೆಂಡತಿಗೆ ತನ್ನ ಕೋಪವನ್ನು ಹಿಡಿತ ಮಾಡುವುದಕ್ಕೆ ಆಗಲಿಲ್ಲ ನೀವು ಒಬ್ಬ ಗಂಡಸು ಅಂತ ಹೇಳೋಕೆ ನನಗೆ ನಾಚಿಕೆ ನೀವು ಗಂಡಸಾಗಿದ್ದರೆ ನನಗೆ ಡಿವೋರ್ಸ್ ನೀಡಿ ನನಗೆ ನಿಮ್ಮೊಂದಿಗೆ ಒಂದು ಸೆಕೆಂಡ್ ಸಹ ಬದುಕಲು ಸಾಧ್ಯವಿಲ್ಲ ಎಂದು ಹೇಳಿದಳು.ಗಂಡ ಮೌನವಾಗಿದ್ದು ಅವಳನ್ನು … Read more

ಇಂದಿನಿಂದ 15ವರ್ಷಗಳು 9ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಐಷರಾಮಿ ಜೀವನ ಶನಿದೇವರ ಕೃಪೆ

ನಮಸ್ಕಾರ ಸ್ನೇಹಿತರೆ ಇಂದಿನಿಂದ 15 ವರ್ಷಗಳ ಕಾಲ 9 ರಾಶಿಯವರಿಗೆ ಐಷಾರಾಮಿ ಜೀವನ ಎಂಬುದು ದೊರೆಯುತ್ತೆ ರಾಜ ಯೋಗ ಶುರುವಾಗುತ್ತೆ ಮುಟ್ಟಿದ್ದೆಲ್ಲಾ ಬಂಗಾರ ಆಗುವಂತ ಯೋಗ ಫಲಗಳನ್ನು ಪಡೆಯುತ್ತಾರೆ ಹಾಗಾದರೆ ಅಂತಹ ಅದೃಷ್ಟ್ಟ ಪಲಗಳನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುದು ಅಂತ ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯವರು ನಾಳೆಯಿಂದ ಮಾಡುವಂತ ಉದ್ಯೋಗದಲ್ಲಿ ಹೆಚ್ಚು ಪ್ರಗತಿಯನ್ನು ಕಾಣುತ್ತಾರೆ … Read more

ಆಗಸ್ಟ್19 ಭಯಂಕರ ಶ್ರಾವಣ ಹುಣ್ಣಿಮೆ!ನಾಳೆಯಿಂದ 51ವರ್ಷ 8ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

ಸ್ನೇಹಿತರೆ ನಮಸ್ಕಾರ ಆಗಸ್ಟ್ 19ನೇ ತಾರೀಕು ಬಹಳ ಭಯಂಕರವಾದ ಶ್ರಾವಣ ಹುಣ್ಣಿಮೆ ಇದೆ ಈ ಹುಣ್ಣಿಮೆಯಿಂದ ಈ ಎಂಟು ರಾಶಿಯವರಿಗೆ ಮುಂದಿನ 51 ವರ್ಷಗಳ ಕಾಲ ದುಡ್ಡಿನ ಹೊಳೆಯೇ ಹರಿಯುತ್ತೆ ಮುಟ್ಟಿದೆಲ್ಲ ಚಿನ್ನ ವಾಗುತ್ತೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯವರಿಗೆ … Read more

ಮಿಥುನ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಿಸಿಕೊಳ್ಳಿ | ಇಂತಹ ಕೆಲಸಗಳನ್ನು ಮಾಡಿ ಅಪಾಯಕ್ಕೆ ಸಿಲುಕಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮಿಥುನ ರಾಶಿಯವರ ಬಗ್ಗೆ ಬಹಳ ಮುಖ್ಯವಾಗಿರುವಂತ ಸಂಚಿಕೆ ಮಿಥುನ ರಾಶಿಯವರು ಎಂದರೆ ಯಾರು ಮತ್ತು ಏನು ಅವರ ಶಕ್ತಿ ಏನು ಮತ್ತು ಅವರ ತಾಕತ್ತು ಏನಿದೆ ಅವರ ಪ್ಲಸ್ ಪಾಯಿಂಟ್ ಏನು ಮತ್ತು ಜೊತೆಗೆ ನಿಮ್ಮ ಮೈನಸ್ ಪಾಯಿಂಟ್ ಏನು ಯಾವ ವಿಚಾರದ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು ಜನ ನಿಮ್ಮ ಬಗ್ಗೆ ಏನು ಹೇಳುತ್ತಾರೆ ಏನು ನಡೆಯುತ್ತಿದೆ ಯಾವುದನ್ನು ಅಲರ್ಟ್ ಆಗಿ ಇರಬೇಕು ಅನ್ನುವಂತಹ ಮಾಹಿತಿಯನ್ನು ನಾವಿಂದು ನಿಮಗೆ … Read more

ಈ ವಸ್ತುಗಳನ್ನು ಅಪ್ಪಿ ತಪ್ಪಿ ಕೂಡ ಯಾರಿಗೂ ಧಾನ ಮಾಡಬೇಡಿ! ಒಂದು ವೇಳೆ ಇವನ್ನು ಧಾನ ಮಾಡಿದರೆ ಅಸ್ತಿ, ಐಶ್ವರ್ಯ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ!

ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಚಾರ ವಿಚಾರಗಳಿಗೆ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ. ಮನುಷ್ಯ ತಾನು ಎಷ್ಟೇ ಆಸ್ತಿಪಾಸ್ತಿ ಸಂಪಾದನೆ ಮಾಡಿದರು ಮನಸ್ಸಿಗೆ ನೆಮ್ಮದಿ ಹುಡುಕುತ್ತಾನೆ ಮನುಷ್ಯ ತನ್ನ ನೆಮ್ಮದಿಗಾಗಿ ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡಲು ಮುಂದಾಗುತ್ತಾನೆ. ತುಂಬಾ ಜನರು ಹೆಚ್ಚಿನ ಹಣ್ಣ ಸಂಪಾದನೆ ಮಾಡಿದ ನಂತರ ಪ್ರಮುಖವಾಗಿ ಧಾನಧರ್ಮ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಧಾನ ಮಾಡುವುದು ಪ್ರಮುಖವಾದ ಕೆಲಸ ಎಂದು ಪರಿಗಣಿಸಲಾಗುತ್ತದೆ. ಈ ಕೆಲಸ ಮಾಡಿದ ನಂತರ ಸಾಕಷ್ಟು ಜನರು ತಾವು ಮಾಡುವ ಕೆಲಸದಲ್ಲಿ ಒಳ್ಳೆಯ ಅಭಿವೃದ್ಧಿ ಹೊಂದುತ್ತಾರೆ. … Read more

ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ 

ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು ಪರಿಹಾರಗಳು ವಿಶೇಷ ಫಲಗಳನ್ನು ಕೊಡುತ್ತವೆ. ದೇವಸ್ಥಾನಗಳಿಗೆ ಹೋಗಿ ದೇವರಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ. ಹುಂಡಿಗೆ ಹಣವನ್ನು ಹಾಕುವುದರ ಮೂಲಕ ನಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಂಮೃದ್ಧಿ ನೀಡುತ್ತಾನೆಂಬ ನಂಬಿಕೆ. ಇದರಿಂದ ಮನಸ್ಸಿಗೂ ಸಮಾಧಾನ ಸಿಗುತ್ತದೆ. ಇದು ಕೇವಲ ಒಂದು ಅಥವಾ ಎರಡು ದಿನದಿಂದ ಬಂದಿರುವ ಪದ್ಧತಿಯಲ್ಲ, ಶತಮಾನಗಳಿಂದಲೂ ಈ … Read more