ಇಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ದೊಡ್ಡ ಚಮಚ ಮೆಂತ್ಯ ಕಾಳನ್ನು ನೆನೆ ಹಾಕಿ ಮರುದಿನ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಉರಿ ಮೂತ್ರದಿಂದ ಒದ್ದಾಡುತ್ತಿದ್ದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅಡುಗೆ ಸೋಡವನ್ನು ಬೆರೆಸಿಕೊಂಡು ಕುಡಿಯಿರಿ. ಬೇಗನೇ ಉರಿಮೂತ್ರ ನಿವಾರಣೆಯಾಗುತ್ತದೆ. ಮುಟ್ಟಿನ ಸಮಯದಲ್ಲಿ ಸುವರ್ಣಗಡ್ಡೆಯಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು ಹಾಗೂ ಋತುಸ್ರಾವದ ಅನೇಕ ಸಮಸ್ಯೆಗಳಿಂದ ಇದು ನಮ್ಮನ್ನು ಕಾಪಾಡುತ್ತದೆ. ಮುಖ ಎಣ್ಣೆಯುಕ್ತವಾಗಿ ಹಾಗೂ ಮೊಡವೆಗಳು ಹೆಚ್ಚು ಹೆಚ್ಚು ಆಗುತ್ತಿರುವ ಸಮಸ್ಯೆಗೆ … Read more

ಜುಲೈ21 ಗುರುಪೂರ್ಣಿಮಾ ತಪ್ಪದೆ ಈ ಮೂರು ವಸ್ತು ಮನೆಗೆ ತನ್ನಿ! ಲಕ್ಷ್ಮೀ ನಿಮ್ಮ ಹಿಂದೆ ಮನೆ ಪ್ರವೇಶ ಮಾಡ್ತಾಳೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ವೀಕ್ಷಕರೆ ಇವತ್ತು ವಿಶೇಷವಾದಂತಹ ಗುರು ಪೂರ್ಣಿಮಾ ಹುಣ್ಣಿಮೆ ಗುರು ಗ್ರಹದ ವಿಶೇಷ ಆಶೀರ್ವಾದ ಪಡೆಯಲಿಕ್ಕೆ ಜೀವನದಲ್ಲಿ ಗುರುಬಲ ಹೆಚ್ಚಿಸಿಕೊಳ್ಳೋದಕ್ಕೆ ನೀವು ಕೇಳಿರಬಹುದು ಗುರುಬಲ ಇಲ್ಲ ಅಂತ ಗುರುಬಲ ಇಲ್ಲ ಅಂದರೆ ಯಾವ ಕೆಲಸ ಆಗುವುದಿಲ್ಲ ಅಂತ, ಕೆಲಸ ಸಿಗುವುದಿಲ್ಲ ಮದುವೆ ಇನ್ನಿತರ ಕಾರ್ಯಗಳ ಆಗುತ್ತಿರುವುದಿಲ್ಲ ವ್ಯಾಪಾರ ವ್ಯವಹಾರ ಕೂಡ ಕೈಹಿಡಿಯುತ್ತಿರುತ್ತಿಲ್ಲ, ಸೈಟು ವ್ಯಾಪಾರ ಆಗುದಿಲ್ಲ ಮನೆ ಕೂಡ ಕೊಂಡುಕೊಳ್ಳಲು ಆಗುತ್ತಿಲ್ಲ ಅಥವಾ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡೆತಡೆ ಹೀಗೆ ಇದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ … Read more

ಗಂಟಲು ನೋವಿಗೆ ಮನೆಮದ್ದು

ನಮಸ್ಕಾರ ಸ್ನೇಹಿತರೆ ಈ ಮಳೆಗಾಲ ಹಾಗೂ ಚಳಿಗಾಲ ಬಂತು ಎಂದರೆ ಗಂಟಲು ನೋವು ಎಲ್ಲರಿಗೂ ಜಾಸ್ತಿ ಆಗುತ್ತದೆ ಗಂಟಲಲ್ಲಿ ಇನ್ಸ್ಪೆಕ್ಷನ್ ಒಮ್ಮೊಮ್ಮೆ ಆಹಾರದಲ್ಲಿ ವ್ಯತ್ಯಾಸ ಆದರೂ ಕೂಡ ಇನ್ಸ್ಪೆಕ್ಷನ್ ಆಗುತ್ತದೆ ಗಂಟಲದಲ್ಲಿ ಕೆರೆತ ಆಗುತ್ತಾ ಇರುತ್ತದೆ ಜೊತೆಗೆ ನೀರು ಕುಡಿಯುವಾಗ ಊಟ ಮಾಡುವಾಗ ಗಂಟಲಲ್ಲಿ ನೋವು ಆಗುತ್ತಾ ಇರುತ್ತದೆ ಇಂತಹ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವಂತಹ ಒಂದು ಒಳ್ಳೆಯ ಮನೆಮದ್ದನ್ನು ಇವತ್ತು ನಾವು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಹಾಗಾಗಿ ಕೊನೆಯ ತನಕ ಪೂರ್ತಿಯಾಗಿ ಈ ಸಂಚಿಕೆಯನ್ನು … Read more

ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಟ್ಟಿಗೆ ಇರಬಾರದ? ಇದ್ದರೆ ಏನಾಗುತ್ತೆ? 

ನಮಸ್ಕಾರ ಸ್ನೇಹಿತರೆ ಈ ಒಂದು ಸಂಚಿಕೆಯಲ್ಲಿ ಆಷಾಢ ಮಾಸದಲ್ಲಿ ಅತ್ತೆ ಸೊಸೆ ಒಟ್ಟಿಗೆ ಇದ್ದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಈ ಆಷಾಢ ಮಾಸದ ಬಗ್ಗೆ ಇಂದಾದರೂ ಕೇಳಿದ್ದೀರಾ? ಇದ್ಯಾವುದಪ್ಪ ಹೊಸ ಮಾಸ ಅನ್ಕೊಂಡಿದೀರಾ? ಈ ಒಂದು ಸಂಚಿಕೆಯನ್ನು ಪೂರ್ತಿ ನೋಡ್ತಾ ಹೋಗಿ ನಿಮಗೆ ಗೊತ್ತಾಗುತ್ತೆ. ದೇವರ ಬಳಿ ಭಯ ಭಕ್ತಿಯಿಂದ ಈ ಮಾಸದಲ್ಲಿ ನೀವು ಬೇಡಿಕೊಂಡಾಗ ಖಂಡಿತವಾಗಿ ಈಡೇರುತ್ತದೆ. ಮಕ್ಕಳ ಶಿಕ್ಷಣ, ಉದ್ಯೋಗ,ವ್ಯಾಪಾರ, ಮನೆಯಲ್ಲಿ ಪದೇ ಪದೇ ಕಿರಿ ಕಿರಿ, ಮದುವೆ ಸಮಸ್ಯೆಗಳು, ಈ ರೀತಿಯಾದ ಸಮಸ್ಯೆಗಳು … Read more

ಆಶಾಡ ಮಾಸದಲ್ಲಿ ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಇಂದು ಕ್ಯಾಲೆಂಡರ್ ನಾಲ್ಕನೇ ತಿಂಗಳಾದ ಆಷಾಢ ಮಾಸವು 2024 ರ ಜುಲೈ ರ ಶನಿವಾರದಂದು ಪ್ರಾರಂಭವಾಗಲಿದೆ. ಆಷಾಡ ಮಾಸದಲ್ಲಿ ಅನೇಕ ಪ್ರಮುಖ ಹಬ್ಬಗಳನ್ನು ಮತ್ತು ಉಪವಾಸ ರಥಗಳನ್ನು ಆಚರಿಸಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ಈ ಮಾಸವು ಬಹಳ ಪರಿಗಣಿಸಲಾಗಿದೆ ಏಕೆಂದರೆ ಈ ತಿಂಗಳಲ್ಲಿ ಬಹಳ ವಿಷ್ಣು ಯೋಗ ನಿದ್ರೆಗೆ ಹೋಗುತ್ತಾನೆ ಮತ್ತು ಚಾತುರ್ಮಾಸ ಸಹ ಪ್ರಾರಂಭವಾಗುತ್ತದೆ. ಆಷಾಢ ಮಾಸದಲ್ಲಿ ದುರ್ಗಾದೇವಿ, ಶಿವ, ವಿಷ್ಣು ಮತ್ತು ಸೂರ್ಯದೇವನನ್ನು ಪೂಜಿಸುವ ಸಂಪ್ರದಾಯವಿದೆ. ಶಾಸ್ತ್ರೋಕ್ತವಾಗಿ ದೇವಾನುದೇವತೆಗಳನ್ನು … Read more

ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಮನೆಯಲ್ಲಿ ಇರುವಂತಹ ಪುಡಿ ಉಪ್ಪು ಹಾಗೂ ಕಲ್ಲು ಉಪ್ಪು ಯಿಂದ ತಂತ್ರವನ್ನು ಪಾಲಿಸಿ ಇದರಿಂದ ಅದ್ಬುತವಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ತಿಳಿಯೋಣ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ನೀವು ಅದೃಷ್ಟವಂತರು ಮತ್ತು ಧವಂತರು ಆಗಬೇಕು ಎಂದರೆ ಈ ಒಂದು ತಂತ್ರ ಮಾಡಿದರೆ ನಿಮಗೆ ಲಾಭ ತಂದುಕೊಡುತ್ತವೆ. ಉಪ್ಪಿನಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನೋಡೋಣ ಮನೆಯಲ್ಲಿ … Read more

ಇಂಥವರ ಮನೆಯಲ್ಲಿ ಅಪ್ಪಿತಪ್ಪಿ ಕೂಡ ಊಟ ಸೇವಿಸಬಾರದು.. ಸೇವಿಸಿದರೆ ನಿಮ್ಮಗೆ ಕಷ್ಟಗಳು 100 % ಬರುತ್ತದೆ !

ಎಲ್ಲರಿಗೂ ನಮಸ್ಕಾರ, ಹಿಂದೂ ಪುರಾಣಕ್ಕೆ ಸಂಬಂಧ ಪಟ್ಟಂತೆ ಅನೇಕ ಪುರಾಣ ಗ್ರಂಥಗಳು ಇವೆ. ವೈಶಿಷ್ಟ್ಯ ಪುರಾಣಗಳಲ್ಲಿ ಗರುಡ ಪುರಾಣವು ಕೂಡ ಒಂದು. ಈ ಗರುಡ ಪುರಾಣ ತಿಳಿಸುವುದು ಏನು ಎಂದರೆ ಇಂತಹ ಜಾಗದಲ್ಲಿ ಊಟ ಸೇವಿಸಬಾರದು ಅಂತ ಇದರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಯಾವ ವ್ಯಕ್ತಿ ಯಾವ ಮನೆಯಲ್ಲಿ ಊಟ ಮಾಡಬಾರದು ಅನ್ನುವುದು ನೋಡೋಣ ಅನ್ನಪೂರ್ಣಿ ಸಮಾನವಾದ ಅನ್ನವನ್ನು ಸೇವಿಸಬಾರದು ಯಾಕೆ ಎಂಬುವುದನ್ನು ತಿಳಿದುಕೊಳ್ಳಬೇಕು ಎಂದರೆ ಗರುಡ ಪುರಾಣದ ಬಗ್ಗೆ ತಿಳಿದುಕೊಳ್ಳಬೇಕು. ಗರುಡ ಪುರಾಣದಲ್ಲಿ ಸುಮಾರು 227 ಪುರಾಣಗಳು … Read more

ಸಂಜೆ ವೇಳೆ ಈ 2 ತಪ್ಪನ್ನು ಮಾಡಬೇಡಿ, ಒಂದುವೇಳೆ ಮಾಡಿದರೆ ಭಿಕ್ಷೆ ಬೇಡಬೇಕಾಗುತ್ತದೆ ಎಚ್ಚರ!!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಸಂಜೆ ವೇಳೆ ಈ 2 ತಪ್ಪುಗಳನ್ನು ಮಾಡಬೇಡಿ, ಒಂದು ವೇಳೆ ಮಾಡಿದರೆ ಭಿಕ್ಷೆ ಬೇಡಬೇಕಾಗುತ್ತದೆ ಎಚ್ಚರ. ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಎಲ್ಲರಿಗೂ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬೇಕು ಶ್ರೀಮಂತರು ಆಗಬೇಕು ಅಂತ ಎಲ್ಲರೂ ಇರುತ್ತದೆ. ಸ್ನೇಹಿತರೆ ನಾವು ಮನಸ್ಸಿನಲ್ಲಿ ಅಂದುಕೊಂಡರೆ ಮಾತ್ರ ಲಕ್ಷ್ಮಿ ದೇವಿ ಒಲಿಯುವುದಿಲ್ಲಾ. ಲಕ್ಷ್ಮಿ ದೇವಿಗೆ ಇಷ್ಟ ಆಗುವ ಕೆಲಸ ಮಾಡುವುದರಿಂದ ನಮಗೆ ಲಕ್ಷ್ಮಿ ದೇವಿ ನಮಗೆ ಒಲೆಯುತ್ತಾಳೆ. … Read more

ನಿಮ್ಮ ಮನೆ ಸ್ವರ್ಗವಾಗಬೇಕಾದರೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಂದು ಮನೆಯ ಸ್ವರ್ಗವಾಗಬೇಕಾದರೆ ಕೆಲವು ವಿಷಯಗಳನ್ನು ಯಾವಾಗಲೂ ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿರುವ ಹಿರಿಯರ ಅನುಭವದ ಕಿವಿ ಮಾತುಗಳನ್ನು ಪಾಲಿಸಿದರೆ ಸಾಕು ನಿಮ್ಮ ಮನೆಯೇ ಸ್ವರ್ಗವಾಗುತ್ತದೆ. ಗಾದೆ ಮಾತುಗಳಂತೆ ಹಿರಿಯರು ಹೇಳಿದ ಮಾತುಗಳೂ ತುಂಬಾ ಅರ್ಥಗರ್ಭಿತವಾಗಿರುತ್ತದೆ. ಮನೆಯಲ್ಲಿ ಸದಾ ಸುಖ- ಸಂತೋಷ ತುಂಬಿ ತುಳುಕ ಬೇಕು ಅಂದರೆ ಹಿರಿಯರು ಹೇಳಿದ ಈ ಅನುಭವದ ಕಿವಿ ಮಾತುಗಳನ್ನು ಪಾಲಿಸಬೇಕು. ಅವರ ತಲೆಗೆ ಯಾವುದೇ ಕಾರಣಕ್ಕೂ ಎಣ್ಣೆ ಹಚ್ಚಬಾರದು ಒಂಟಿ ಕಾಲಲ್ಲಿ … Read more

ನಿಮ್ಮ ಮನೆಯಲ್ಲಿ ಸದಾ ಸಂಪತ್ತು ನೆಲೆಸಬೇಕೆಂದರೆ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆಯಲ್ಲಿ ಸದಾ ಸಂಪತ್ತು ನೆಲೆಸಬೇಕೆಂದರೆ ಮನೆಗೆ ಸಕಾರಾತ್ಮಕತೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಶಾಸ್ತ್ರದಲ್ಲಿ ಹಲವಾರು ಮಾರ್ಗಗಳ ಕುರಿತು ಹೇಳಲಾಗಿದೆ ನಾವು ತಿಳಿದು ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಿರುತ್ತೇವೆ ಅದು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಶಾಸ್ತ್ರದಲ್ಲಿನ ಮಾರ್ಗಗಳನ್ನು ನಾವು ಪಾಲಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಮನೆಯಿಂದ ಹೊರ ಹಾಕುತ್ತದೆ ಅಲ್ಲದೆ ಕೆಲವು ವಸ್ತುಗಳು ಅಲ್ಲದೆ ಕೆಲವು ವಸ್ತುಗಳು ಮನೆಯಲ್ಲಿ ಖಾಲಿ ಇರಬಾರದು ಮನೆಯಲ್ಲಿ … Read more