ಶನಿವಾರ ದಿನ ಈ ವಸ್ತುಗಳನ್ನು ಮನೆಗೆ ತಂದುಕೊಂಡರೆ ನಿಮಗೆ ಅದೃಷ್ಟ ಹಿಂಬಾಲಿಸುತ್ತದೆ ನಿಮ್ಮ ಮನೆಯಲ್ಲಿ ಎಲ್ಲಾ ಶುಭಗಲೇ !!

ಎಲ್ಲರಿಗೂ ನಮಸ್ಕಾರ, ಪ್ರತಿ ನಿತ್ಯ ಪೂಜೆ ಮಾಡುವವರು ತಮ್ಮಮ್ಮ ಪೂಜಾ ಮಂದಿರದಲ್ಲಿ ಈ ವಸ್ತುಗಳನ್ನ ಕಂಡಿತಾವಾಗಿ ಇಟ್ಟು ಕೊಳ್ಳುವುದರಿಂದ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುತ್ತಿದ್ದಾರೆ ಹಿರಿಯರು . ಇಂದಿನ ಈ ಲೇಖನದಲ್ಲಿ ನಾವು ನಮ್ಮ ಪೂಜಾ ಮಂದಿರದಲ್ಲಿ ಈ ವಸ್ತುಗಳನ್ನು ಕಂಡಿತ್ತವಾಗಿಯೂ ಇಟ್ಟುಕೊಳ್ಳುವುದರಿಂದ ಸಾಕಷ್ಟು ಧನ ಲಾಭ ಆಗುತ್ತದೆ. ಮನೆಯಲ್ಲಿ ಧನ ಉಳಿತಾಯ ಆಗುವುದು ಹೆಚ್ಚಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ನೋಡೋಣ ಬನ್ನಿ. ಮೊದಲನೇಯದಾಗಿ ಅರಿಶಿಣ ಮತ್ತು ಕುಂಕುಮ ಪ್ರತಿಯೊಬ್ಬರ ಮನೆಯಲ್ಲೂ … Read more

ಮನಸಿದಲ್ಲಿ ಇರುವ ಬೇಡಿಕೆಗಳು ಈಡೇರುಸುವ ಮಂತ್ರ!

ಎಲ್ಲರಿಗೂ ನಮಸ್ಕಾರ, ಪ್ರತಿಯೊಬ್ಬರು ಬಯಸುವುದು ಎಂದರೆ ತಾವು ಮೊತ್ತಬ್ಬರಿಗೆ ನೀಡುವಂತೆ ಇರಬೇಕು ಯಾರ ಬಳಿ ಕೇಳಬಾರದು ಆದಷ್ಟು ದಿನ ಚೆನ್ನಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗೆ ಪ್ರತಿಯೊಬ್ಬರೂ ಆಸೆ ಇರುತ್ತದೆ ಆ ಆಸೆಗಳು ಈಡೇರಿಸಬೇಕಾದರೆ ನಾವು ಪ್ರತಿ ನಿತ್ಯ ದೈನಂದಿನ ಕಾರ್ಯದಲ್ಲಿ ಕೆಲವೊಂದು ಕ್ರಮಗಳನ್ನು ಪದ್ಧತಿಗಳನ್ನು ಅವರವರ ಮನೆಗಳಿಗೆ ಮನಸಿಗೆ ತಕ್ಕಂತೆ ಆಚರಿಸಿಕೊಳ್ಳುವು ಪರಿಪಾಠಿ. ಇನ್ನು ನಾವು ಪ್ರತಿನಿತ್ಯ ಪೂಜೆ ಮಾಡುವಾಗ ನಮಗೆ ಬಂದದ್ದು ಮಂತ್ರವನ್ನು ಹೇಳುತ್ತೇವೆ. ಆದರೆ ಲಿಂಗ ಪುರಾಣದಲ್ಲಿ ಇರುವ ಈ ಮಂತ್ರವನ್ನು … Read more

ಸಂತಾನ ಪ್ರಾಪ್ತಿಗಾಗಿ ಬೆಟ್ಟದ ನೆಲ್ಲಿಕಾಯಿಯಿಂದ ಹೀಗೆ ಮಾಡಿ ಆ ಬಾಲಕೃಷ್ಣನ ಅನುಗ್ರಹ ಖಂಡಿತ ದೊರೆಯುತ್ತದೆ

ನಮಸ್ಕಾರ ಸ್ನೇಹಿತರೆ ವಿವಾಹದ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಕಾಯುತ್ತ ಇರುತ್ತಾರೆ. ಕೆಲವರಿಗೆ ಸಂತಾನ ಭಾಗ್ಯ ಬೇಗ ಸಿಕ್ಕಿದರೆ ಇನ್ನು ಕೆಲವರಿಗೆ ಸಂತಾನ ಭಾಗ್ಯಕ್ಕಾಗಿ ಕಷ್ಟ ಪಡೆವುದುಂಟು. ಸಂತಾನ ಪ್ರಾಪ್ತಿಯಾಗಬೇಕೆಂದರೆ ಯಾವ ಪರಿಹಾರವನ್ನು ಮಾಡಬೇಕೆಂದು ಈಗ ನಾವು ನೋಡೋಣ ಬನ್ನಿ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ … Read more

ನಿಮ್ಮ ಅದೃಷ್ಟ ಕೈಯಲ್ಲಿ ಇರುವ ರೇಖೆಗಳಿಂದ ನಿರ್ಧಾರವಾಗುತ್ತದೆ. ಆ ಅದೃಷ್ಟ ರೇಖೆಗಳು ಯಾವುವು ಗೊತ್ತಾ?

ಶ್ರೀಮಂತರಾಗೋ ಕನಸನ್ನು ಎಲ್ಲರೂ ಕಾಣುತ್ತಾರೆ. ಕನಸು ಕಾಣೋದಷ್ಟೆ ಯಾಕೆ ಸಾಕಷ್ಟು ಕಷ್ಟ ಪಟ್ಟು ಹಗಲು ಇರುಳು ದುಡಿಯುತ್ತಾರೆ. ಆದ್ರೆ ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ, ಕನಸು ಕಂಡರೂ ಅವರ ಕೈಯಲ್ಲಿ ಧನ ಲಕ್ಷ್ಮೀ ನಿಲ್ಲೋದೇ ಇಲ್ಲ. ಅದಕ್ಕೆ ಕೆಲವರು ಹೇಳೋದು ನಾವು ಪಡೋ ಕಷ್ಟದ, ಶ್ರಮದ ಜೊತೆ ಅದೃಷ್ಟ ಅನ್ನೋದನ್ನೂ ಪಡೆದುಕೊಂಡು ಬಂದಿರಬೇಕು. ಈ ಅದೃಷ್ಟ ನಮ್ಮ ಕೈಯಲ್ಲಿ ಇರುವ ರೇಖೆಗಳಿಂದ ನಿರ್ಧರಿತವಾಗುತ್ತೆ. ಆ ಅದೃಷ್ಟ ರೇಖೆಗಳು ಯಾವುವು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಮೂರು ಪರ್ವತಗಳನ್ನು … Read more

ಮೂಳೆ ಸವೆತಕ್ಕೆ ಬೆಣ್ಣೆಯೇ ಮದ್ದು

ನಮಸ್ಕಾರ ಸ್ನೇಹಿತರೆ, ಡಾಕ್ಟರೇ ಇತ್ತೀಚೆಗೆ ಮೈ ಕೈ ನೋವು ಕೆಲಸ ಮಾಡಲು ಆಗುತ್ತಿಲ್ಲ, ಚೂರು ತಗುಲಿದರೆ ಮೂಳೆಗಳು ನೋವು ಬರುತ್ತದೆ. ನನ್ನಲ್ಲಿ ವಿಟಮಿನ್ ಡಿ ಕಡಿಮೆ ಇದೆ ಎಂದು ಮಲ್ಟಿ ವಿಟಮಿನ್ ಮಾತ್ರೆ ಕೊಟ್ಟಿದ್ದಾರೆ. ಆದರೆ ಸಹಜವಾಗಿ ಸಿಗುವ ಆಹಾರದಲ್ಲಿ ಮಲ್ಟಿ ವಿಟಮಿನ್ ಇರುವ ಆಹಾರವನ್ನು ಸೇವಿಸಿ ಎಂದು ಪ್ರತಿಯೊಬ್ಬರು ಕೂಡ ಡಾಕ್ಟರ್ ಬಳಿ ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ದಿನ ನಿತ್ಯ ಬೆಣ್ಣೆ ತಿನ್ನಿ ಎಂದು ಹೇಳುತ್ತಾರೆ. ಹೀಗೆ ಹೇಳಿದೆ ತಡ ಅಯ್ಯೋ ಬೆಣ್ಣೆನ ಅದು ರಕ್ತದಲ್ಲಿ … Read more