ಪಾರಿಜಾತ ನೆಲಕ್ಕೆ ಬಿದ್ದರೂ ದೋಷವಿಲ್ಲ ಯಾಕೆ?

ಪಾರಿಜಾತ ನೆಲಕ್ಕೆ ಬಿದ್ದರೂ ದೋಷ ಅಂಟದು ಶ್ರೇಷ್ಠ ಹೂ ಇದರ ವಿಶೇಷತೆ ತಿಳಿಯಿರಿ.ಪಾರಿಜಾತ ಇವುಗಳನ್ನು ದೇವತೆಗಳ ಹೂ ಎಂತಲೂಪಾರಿಜಾತ ಮರವನ್ನು ದೇವತಾ ವೃಕ್ಷ ಎಂತಲೂ ಕರೆಯುತ್ತಾರೆ ಪಾರಿಜಾತದ ಜೊತೆಗೆ ಮಂದಾರ, ಸಂತಾನ ವೃಕ್ಷ ,ಕಲ್ಪವೃಕ್ಷ ಮತ್ತು ಚಂದನವನ್ನು ದೇವರ ವೃಕ್ಷಗಳು ಎನ್ನುವರು. ಅವು ಮಾಲಿನ್ಯ ಕಾರಕವಲ್ಲ ಲಕ್ಷ್ಮಿ ದೇವತೆಯೊಂದಿಗೆ ಕ್ಷೀರಸಾಗರದಿಂದ ಜನಿಸಿದ ಪಾರಿಜಾತವೇ ತುಂಬಾ ಶ್ರೇಷ್ಠವಾಗಿದೆ ಪುರಾಣದ ಪ್ರಕಾರ ಸತ್ಯಭಾಮೆಯ ಕೋರಿಕೆಯಂತೆ ಶ್ರೀ ಕೃಷ್ಣನ ದೇವಲೋಕಕ್ಕೆ ಹೋಗಿ, ಇಂದ್ರನನ್ನು ಜಹಿಸಿ ಪಾರಿಜಾತ ವೃಕ್ಷವನ್ನು ಭೂಲೋಕಕ್ಕೆ ತಂದನು ಎಂಬ … Read more

ಮನೆಯಲ್ಲಿ ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ ಅದೃಷ್ಟ ಒಂದೇ ವಾರದಲ್ಲಿ ನಿಮ್ಮದಾಗುತ್ತದೆ.

ರಾತ್ರಿ ಉಳಿದ ಅನ್ನದಿಂದ ನೀವು ಈ ಚಿಕ್ಕ ಕೆಲಸಗಳನ್ನು ನಿಮ್ಮ ಮನೆಗಳಲ್ಲಿ ಮಾಡುತ್ತಾ ಬಂದರೆ, ಸಾಕ್ಷಾತ್ ಮಹಾಲಕ್ಷ್ಮಿ ಇಂದ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ. ಅನ್ನಕ್ಕೆ ಯಾವುದೇ ಕೊರತೆ ಉಂಟಾಗುವುದಿಲ್ಲ. ದುಡ್ಡಿನ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ. ರಾತ್ರಿ ಊಟವಾದ ನಂತರಒಂದು ತುತ್ತು ಅನ್ನವನ್ನಾದರೂ ಎತ್ತಿಡಬೇಕು. ಸಂಪೂರ್ಣವಾಗಿ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಆಗಿನ ಕಾಲದಲ್ಲೂ ಒಂದು ನಂಬಿಕೆ ಏನೆಂದರೆ, ನಾವು ರಾತ್ರಿ ಮಲಗಿದ ನಂತರ ನಮ್ಮ ಪೂರ್ವಿಕರು ಅಡುಗೆ ಕೋಣೆಗೆ ಬಂದು ನೋಡುತ್ತಾರೆ … Read more

ತುಳಸಿಯಲ್ಲಿ ಕಟ್ಟಿರಿ ಈ 1 ವಸ್ತು ಯಾವತ್ತಿಗೂ ಮನೆಗೆ ಬಡತನ ಬರುವುದಿಲ್ಲಾ

ತುಳಸಿ ಗಿಡದಲ್ಲಿ ಈ ಒಂದು ವಸ್ತುವನ್ನು ಕಟ್ಟಿಡಿ ಧನ ಸಂಪತ್ತಿನಲ್ಲಿ ಸಾವಿರ ಪಟ್ಟು ವೃದ್ಧಿಯಾಗುತ್ತದೆ ಒಂದು ವೇಳೆ ಈ ವಸ್ತುವಿಲ್ಲವೆಂದರೆ ತುಳಸಿ ಗಿಡ ಅಪೂರ್ಣವಾಗುತ್ತದೆ ಸ್ವತಃ ಭಗವಂತನಾದ ಶ್ರೀ ಕೃಷ್ಣನೇ ತುಳಸಿ ಗಿಡದ ಪೂಜೆ ಮಾಡಿದ್ದರು ಮತ್ತು ಈ ರಹಸ್ಯವನ್ನು ಹೇಳಿದ್ದರು ತುಳಸಿ ಗಿಡವೊಂದು ಪ್ರತಿಯೊಬ್ಬ ಹಿಂದುವಿನ ಮನೆಯಲ್ಲೂ ಇರುತ್ತದೆ ಆದರೆ ತುಂಬಾ ಕಡಿಮೆ ಜನರು ತುಳಸಿ ಗಿಡಕ್ಕೆ ಸಂಬಂಧಪಟ್ಟಂತೆ ಶಾಸ್ತ್ರಗಳಲ್ಲಿ ತಿಳಿಸಲಾದ ಮಹತ್ವಪೂರ್ಣ ನಿಯಮಗಳನ್ನು ತಿಳಿದುಕೊಂಡಿಲ್ಲ ತುಳಸಿ ಗಿಡವನ್ನು ಹೇಗೆ ಪೂಜಿಸಬೇಕು ಹೇಗೆ ನೀರನ್ನು ಹಾಕಬೇಕು … Read more

ಶುಕ್ರವಾರದಂದು ಯಾರಿಗೂ ಗೊತ್ತಿಲ್ಲದೆ ಅರಿಶಿನದಿಂದ ಹೀಗೆ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!

ಎಲ್ಲರಿಗೂ ನಮಸ್ಕಾರ, ನಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ಬರಬೇಕು ಎಂದರೆ ನಮಗೆ ಇರುವಂತಹ ಸಮಸ್ಯೆಗಳಿಂದ ಹೊರಗೆ ಬರಬೇಕು ಎಂದರೆ ಯಾವ ವಿಧವಾಗಿ ಶುಕ್ರವಾರ ಹಾಗೂ ಮಂಗಳವಾರ ದಿನದಂದು ಲಕ್ಷ್ಮಿ ದೇವಿಯನ್ನ ಅಕ್ಕಿ ಹಾಗೂ ಸ್ವಲ್ಪ ಚಿಟಿಕೆಯಿಂದ ಈ ವಿಧಾನ ಮಾಡುವುದರಿಂದ ನಮಗೆ ಇರುವಂತಹ ಕಷ್ಟಗಳಿಂದ ಅತಿ ಶೀಘ್ರವಾಗಿ ಹೊರಗೆ ಬರಬಹುದು. ಪರಿಹಾರವನ್ನು ಮಾಡಿಕೊಳ್ಳುವಾಗ ನೀವು ಮಂಗಳವಾರ ಅಥವಾ ಶುಕ್ರವಾರ ದಿನದಂದು ಮಾಡಿಕೊಳ್ಳಬೇಕು. ಈ ಪರಿಹಾರವನ್ನು ಯಾಕೆ ಮಾಡಿಕೊಳ್ಳಬೇಕು ಎಂದರೆ ನಿಮಗೆ ಇರುವಂತಹ ಆರ್ಥಿಕ ಸಮಸ್ಯೆಯಾಗಿರಬಹುದು, ಸಾಲ ಬಾಧೆ … Read more

ಕೇವಲ 1 ಬಾರಿ ಈ ಮಂತ್ರ ಕೇಳಿದರೂ ಆಂಜನೇಯ ಸ್ವಾಮಿಯ ಚಮತ್ಕಾರದ ಅನುಭವ ನಿಮಗೆ ಆಗುತ್ತದೆ

ಎಲ್ಲರಿಗೂ ನಮಸ್ಕಾರ, ಯಾರು ಈ ಒಂದು ಶಬ್ದವನ್ನು ಕೇಳುತ್ತಾರೊ ತುಂಬಾ ನೇ ಭಾಗ್ಯಶಾಲಿ ಆಗಿರುತ್ತಾರೆ. ಭಗವಂತನಾದ ಶ್ರೀ ರಾಮನ ಭಕ್ತ ಹನುಮಂತ ಉಪಾಸನೆ ಯಿಂದ ವ್ಯಕ್ತಿಯ ಜೀವನದಿಂದ ಎಲ್ಲಾ ಕಷ್ಟಗಳು ಸದಾ ತಾವೇ ನಾಶಗೊಳಿಸುತ್ತಾರೆ. ಆಂಜನೇಯ ಸ್ವಾಮಿ ಯಾವ ರೀತಿಯ ದೇವರು ಆಗಿರುತ್ತಾರೆ ಎಂದರೆ ಸ್ವಲ್ಪ ಭಕ್ತಿ ಪೂಜೆಯಿಂದ ಭಕ್ತರ ಮೇಲೆ ನಿಮ್ಮ ಕೃಪೆಯನ್ನು ಬೆಳೆಸುತ್ತದೆ. ಇವರಿಗಾಗಿ ಮಂಗಳವಾರ ಮತ್ತು ಶನಿವಾರ ಇವರ ಪೂಜೆ ಸಲ್ಲಿಸುವುದಕ್ಕೆ ವಿಶೇಷ ದಿನವಾಗಿರುತ್ತದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ … Read more

ತುಳಸಿ ಅಮೃತವೂ ಹೌದು! ವಿಷವೂ ಹೌದು ತಪ್ಪದೇ ನೋಡಿ!

ನಮಸ್ಕಾರ ಸ್ನೇಹಿತರೆ.ನಾವು ಇವತ್ತು ನಾವು ಆಯುರ್ವೇದ ದ ಮಹತ್ವ ಮತ್ತು ಅದನ್ನು ಯಾವ ಸಸ್ಯದಿಂದ ಮಾಡಬಹುದು ಎಂದು ತಿಳಿದು ಕೊಳ್ಳೋಣ ನಾವು ಆಯುರ್ವೇದ ವೈದ್ಯರ ಜೊತೆ ನೆಡೆಸಿದ ಸಂಭಾಷಣೆ ಯನ್ನು ನಾವು ಈ ಲೇಖನದಲ್ಲಿ ಬರೆಯುತ್ತಿದ್ದೇವೆ ಅವರು ಆಯುರ್ವೇದದಲ್ಲಿ ಯಾವ ಸಸ್ಯ ಉಪಯೋಗಿಸಲು ಹೇಳಿದ್ಧಾರೆ ಎನ್ನುವುದನ್ನು ತಿಳಿಸಿ ಕೊಡುತ್ತೇವೆ. ಇಲ್ಲಿ ಈ ಔಷದಿ ಯನ್ನು ಅತಿಯಾಗಿ ಮತ್ತು ತಪ್ಪಾಗಿ ಬಳಕೆ ಮಾಡುವುದರಿಂದ ಅತಿ ಆದರೆ ಅಮೃತವು ವಿಷ ಆಗುತ್ತದೆ ಹಾಗೆ ಇಲ್ಲೂ ಕೊಡ ನಿಯಮಿತ ವಾಗಿ ಬಳಸಬೇಕು … Read more

ಶ್ರೀಕೃಷ್ಣ ಹೇಳ್ತಾರೆ: ಈ ನೀರಿನಿಂದ ಮನೆಯನ್ನ ಸ್ವಚ್ಛಗೊಳಿಸಿದರೆ ಶಾಶ್ವತವಾಗಿ ಬಡತನ ದೂರವಾಗುತ್ತದೆ

ನಮಸ್ಕಾರ ಸ್ನೇಹಿತರೆ.ಈ ನೀರನ್ನು ಮನೆಯಲ್ಲಿ ಹಾಕೋದ್ರಿಂದ ನಿಮ್ಮ ಮನೆಗೆ ಧನಸಂಪತ್ತು ಆಗಮನ ಆಗುತ್ತೆ ಮತ್ತು ರೋಗಗಳು ತುಂಬಾ ದೂರ ಉಳಿದು ಬಿಡುತ್ತವೆ ಇದಕ್ಕಾಗಿ ಈ ನೀರನ್ನು ಬಳಸಬೇಕು ಸ್ನೇಹಿತರೆ ಯಾವ ನೀರಿನ ಬಗ್ಗೆ ಹೇಳಲಿದ್ಧೇವೋ ಅದನ್ನು ಕೇಳಿದರೆ ನಿಮಗೂ ಕೂಡ ಅಚ್ಚರಿ ಆಗುತ್ತ ಸಾಮಾನ್ಯವಾಗಿ ಈ ನೀರು ಉಚಿತವಾಗಿ ಸಿಗುತ್ತೆ ಸದಾ ನೀವು ಈ ನೀರನ್ನು ತಯಾರು ಮಾಡಬಹುದು ಈವಾಗಿನ ಯುಗದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ರೋಗಗಳು ಹುಟ್ಟುತ್ತಾ ಇವೆ ವಿಶೇಷವಾಗಿ ಮನೆಯಲ್ಲಿ ಇರುವ ಮಕ್ಕಳು … Read more

ಇಂತಹ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಲೇಬೇಡಿ! ಕಾರಣವೇನು ಗೊತ್ತಾ?

ನಮಸ್ಕಾರ ಸ್ನೇಹಿತರೆ. ಇಂಥ ಹುಡುಗಿಯನ್ನು ಯಾವುದೇ ಕಾರಣಕ್ಕೂ ಮದುವೆ ಆಗಬೇಡಿ ಕಾರಣ ಏನು ಗೊತ್ತಾ ತಿಳಿಯಲು ಈ ಲೇಖನ ಓದಿ ಮತ್ತು ನಮ್ಮ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಮದುವೆ ಪ್ರತಿಯೊಬ್ಬರ ಜೀವನದಲ್ಲಾಗುವ ಮಹತ್ವದ ಬದಲಾವಣೆ ಮದುವೆ ಎರೆಡು ಜೀವಗಳ ಜೊತೆ ಎರಡು ಕುಟುಂಬವನ್ನು ಒಂದು ಮಾಡುತ್ತೆ ಮದುವೆ ನಂತರ ಹುಡುಗ-ಹುಡುಗಿಯ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಮದುವೆ ನಂತರ ಹುಡುಗ ಹುಡುಗಿ ಇಬ್ಬರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಜೀವನ … Read more

412ವರ್ಷಗಳ ನಂತರ 5ರಾಶಿಯವರಿಗೆ ಶನಿದೇವರ ಕೃಪೆ ಮುಂದಿನ 10ವರ್ಷ ಶುಕ್ರದೆಸೆ ಆರಂಭ ಹಣವಂತರಾಗುತ್ತಾರೆ!

ನಮಸ್ಕಾರ ಸ್ನೇಹಿತರೆ 412 ವರ್ಷಗಳ ನಂತರ ಈ 5 ರಾಶಿಯವರಿಗೆ ಶನಿದೇವರ ಕೃಪೆ ಶುರುವಾಗಲಿದೆ ಮುಂದಿನ ಹತ್ತು ವರ್ಷ ಶುಕ್ರದಶೆ ಆರಂಭವಾಗಿ ಹಣವಂತರಾಗುತ್ತಾರೆ ಹಾಗಾದರೆ ಅಂತ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವೇನಾದರೂ ಶನಿದೇವರ ಭಕ್ತರಾಗಿದ್ದಾರೆ ನಮ್ಮ ಈ ಬರವಣಿಗೆಗೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ. ಸ್ನೇಹಿತರೆ ರಾಶಿ ಯವರು ಹಣದ ವಿಷಯದಲ್ಲಿ ಹೇಳುವುದಾದರೆ ಜಿಪುಣರು ಹಣವನ್ನು ಖರ್ಚು ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಹಣವನ್ನು … Read more