ಕನಸಿನಲ್ಲಿ ಈ ಐದು ಅಂಶಗಳು ಕಂಡರೆ ದೇವಿ ಲಕ್ಷ್ಮಿಯ ಆಗಮನದ ಸಂಕೇತ

ಕನಸಿನಲ್ಲಿ ಈ ಐದು ಅಂಶಗಳು ಕಂಡರೆ ದೇವಿ ಲಕ್ಷ್ಮಿಯ ಆಗಮನದ ಸಂಕೇತ ನಾವು ಕಾಣುವ ಕನಸಿಗೂ ನಾನಾ ಅರ್ಥಗಳಿವೆ. ಅದರಲ್ಲೂ ನಂಬಿಕೆಯ ಪ್ರಕಾರ ಕೆಲವೊಂದು ಕನಸುಗಳು ಶುಭ ಸೂಚಕ ಕೂಡ ಹೌದು. ಈ ರೀತಿಯ ಸಾಕಷ್ಟು ನಂಬಿಕೆಗಳು ನಮ್ಮಲ್ಲಿ ಇವೆ. ಸುಖ ನಿದ್ದೆಯಲ್ಲಿರುವಾಗ ಗೋಚರಿಸುವ ದೃಶ್ಯಗಳು, ಕಾಣುವ ಸನ್ನಿವೇಶಗಳಿಗೂ ವಾಸ್ತವ ಬದುಕಿಗೂ ಸಂಬಂಧ ಇದೆಯೇ? ಕನಸಿನಲ್ಲಿ ಶುಭ ಅಶುಭಗಳ ಸೂಚನೆ ಸಿಗುತ್ತದೆಯೇ? ಕನಸಿನಲ್ಲಿ ಕಾಣುವ ಕೆಲವೊಂದು ದೃಶ್ಯಗಳು ಸಂಪತ್ತಿನ ಆಗಮನದ ಸೂಚನೆಯೇ?ಹೀಗೆ ಕೇಳುತ್ತಾ ಹೋದರೇ ಪ್ರಶ್ನೆಗಳು ಬೆಳೆಯುತ್ತಲೇ … Read more

ದೀಪಾವಳಿಯ ದಿನ ಇಷ್ಟೇ ದೀಪವನ್ನು ಹಚ್ಚಬೇಕು?

ದೀಪಾವಳಿ ದಿನ ಇಷ್ಟೇ ದೀಪವನ್ನು ಹಚ್ಚಬೇಕು. ಹಚ್ಚುವಾಗ ಈ ಮಂತ್ರ ಪಠಿಸಬೇಕು. ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ದಿನ ಪ್ರತಿಯೊಂದು ಮನೆಯಲ್ಲೂ ದೀಪಗಳನ್ನು ಹಚ್ಚಿಡುತ್ತಾರೆ. ಆದರೆ ದೀಪಾವಳಿ ದಿನದಂದು ನಾವು ಎಷ್ಟು ದೀಪಗಳನ್ನು ಬೆಳಗಿಸಬೇಕು? ದೀಪಾವಳಿಗೆ ದೀಪವನ್ನು ಎಲ್ಲಿ ಹಚ್ಚಿಡಬೇಕು? ದೀಪ ಹಚ್ಚುವಾಗ ಈ ಮಂತ್ರವನ್ನೇ ಪಠಿಸಿ. ದೀಪಾವಳಿ ಹಬ್ಬವು ಭಾರತದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ಆಶ್ವಯುಜ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಆಶ್ವಯುಜ ಮಾಸದ ಅಮಾವಾಸ್ಯೆಯ ದಿನದಂದು ಶ್ರೀರಾಮನು … Read more

ಶ್ರೀಕೃಷ್ಣರು ಹೇಳಿದ ಮಾತು: ಈ 5 ಸಸ್ಯ ಗಿಡಗಳು ಹಣವನ್ನು ನಾಶ ಮಾಡುತ್ತವೆ ಬೇರು ಸಮೇತ ಕಿತ್ತು ಬಿಸಾಕಿ 

ಶ್ರೀಕೃಷ್ಣರು ಹೇಳಿದ ಮಾತು, ಈ 5 ಸಸ್ಯ ಗಿಡಗಳು ಹಣವನ್ನು ನಾಶ ಮಾಡುತ್ತವೆ, ಬೇರು ಸಮೇತ ಕಿತ್ತು ಬಿಸಾಕಿ. ನಮಸ್ಕಾರ ಸ್ನೇಹಿತರೆ, ನಿಮ್ಮೆಲ್ಲರಿಗೂ ಸ್ವಾಗತ. ಸ್ನೇಹಿತರೆ ಭಗವಂತನಾದ ಶ್ರೀಕೃಷ್ಣರು ವಾಸ್ತು ಶಾಸ್ತ್ರದ ವಿಶಿಷ್ಟವಾದ ಜ್ಞಾನವನ್ನ ಹೊಂದಿದ್ದರು. ಇವರು ಸಮಯಕ್ಕೆ ತಕ್ಕಂತೆ ಧರ್ಮರಾಜ ಯುಧಿಷ್ಟರಿಗೆ ವಾಸ್ತು ಶಾಸ್ತ್ರದ ಸಂಪೂರ್ಣವಾದ ಜ್ಞಾನವನ್ನ ಕೊಟ್ಟರು. ಈ ಜ್ಞಾನವು ಎಲ್ಲಾ ಮನುಕುಲಕ್ಕೆ ಅತ್ಯಂತ ಮಹತ್ವಪೂರ್ಣ ಮತ್ತು ಕಲ್ಯಾಣಕಾರಿಯು ಆಗಿದೆ. ಶ್ರೀಕೃಷ್ಣರು ಐದು ಯಾವ ರೀತಿಯ ಮರ-ಗಿಡಗಳ ಬಗ್ಗೆ ತಿಳಿಸಿದ್ದಾರಂದ್ರೆ ಇವು ಮನೆಯ ಹತ್ತಿರ … Read more