ಊಟ ಮಾಡಿದ ನಂತರ ಈ 5 ತಪ್ಪುಗಳು ಮಾಡಬೇಡಿ ಮಾಡಿದರೆ ಕಷ್ಟಗಳು ಎದುರಾಗುತ್ತದೆ !

ನಮಸ್ಕಾರ ಸ್ನೇಹಿತರೆ. ಊಟ ಮಾಡಿದ ಮೇಲೆ ಈ ಐದು ಕೆಲಸವನ್ನು ಮಾಡಿಲ್ಲ ಅಂದ್ರೆ ಸಾಕು ತಾಯಿ ಅನ್ನಪೂರ್ಣೇಶ್ವರಿ ದೇವಿಯ ಸಂಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ. ಆಹಾರ ಕೊರತೆ ಇರೋದಿಲ್ಲ. ಇನ್ನು ಈ ಐದು ಕೆಲಸಗಳನ್ನು ಮಾಡದಿದ್ದರೆ ಸಾಕು ನಾವು ಎಷ್ಟೇ ದಾರಿದ್ರಾರಾಗಿರಲಿ ನಮಗೆ ಎಷ್ಟೇ ಧನದ ಕೊರತೆ ಇರಲಿ ಎರಡು ಒಪ್ಪತ್ತಿನ ಊಟಕ್ಕೆ ಮಾತ್ರ ಕೊರತೆ ಇರೋದಿಲ್ಲ ಅದಕ್ಕೆ ನಮ್ಮ ಹಿರಿಯರು ಈ 5 ಕೆಲಸಗಳನ್ನು ಊಟಮಾಡಿದ ಮೇಲೆ ಮಾಡಬಾರದು ಎಂದು ಹೇಳ್ತಾಬರ್ತಿದ್ಧಾರೆ. ಆದರೆ ಇತ್ತೀಚಿನ ಜನರು ಕೆಲವು … Read more

ನೀವು ಹುಟ್ಟಿದ ತಿಂಗಳಿನ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಅವನ ಗುಣಗಳನ್ನು ಹೇಳಬಹುದು ಇನ್ನು ಅವನ ಹುಟ್ಟಿದ ತಿಂಗಳನ್ನು ಬೇಸ್ ಮಾಡ್ಕೊಂಡು ಹೇಳ್ಬಹುದು ಎಂದು ಮಾಹಿತಿ ಹೇಳ್ತಿದೆ ಇನ್ನು ನೀವು ಹುಟ್ಟಿದ ತಿಂಗಳನ್ನು ನೋಡಿಕೊಂಡು ಮಾಹಿತಿ ಎಷ್ಟರ ಮಟ್ಟಿಗೆ ಸರಿ ಇದೇ ಎಂದು ನೋಡಿಕೊಳ್ಳಿ ಮೊದಲನೆಯದಾಗಿ ಜನವರಿ ಈ ತಿಂಗಳಲ್ಲಿ ಹುಟ್ಟಿದವರಿಗೆ ದಿಟರ್ಮಿನೇಷನ್ ಜಾಸ್ತಿ ಅಂದುಕೊಂಡಿದ್ದನ್ನು ಪೂರ್ಣ ಗೊಳಿಸದೇ ಬಿಡೋದಿಲ್ಲ ಇವರು ಸುಂದರವಾಗಿರ್ತಾತಾರೆ ಇವರಿಗೆ ಇವರಿಗೆ ಎಲ್ಲಿ ಯಾವ ರೀತಿ ಇರಬೇಕು ಅಂತ ಗೊತ್ತಿರುತ್ತೆ ಕೊಳ್ಳೇಗಾಲದ ಶ್ರೀ ಚೌಡಿ … Read more

ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂಥ ಕನಸು..!ಇಂಥ ಕನಸು ಬಿದ್ರೆ ನಿಮ್ದು ಭಲೇ ಅದೃಷ್ಟ!

ನಮಸ್ಕಾರ ಸ್ನೇಹಿತರೆ ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಈ ಕನಸು ಬಿದ್ದವರು ಭಲೇ ಅದೃಷ್ಟವಂತರು ಜ್ಯೋತಿಷ್ಯವನ್ನು ಬಲವಾಗಿ ನಂಬುವಂತೆ ಕನಸನ್ನು ಕೂಡ ಬಲವಾಗಿ ನಂಬಲಾಗುತ್ತದೆ ಅದಕ್ಕೆ ಸ್ವಪ್ನ ಶಾಸ್ತ್ರ ಅನ್ನುವಂತ ವಿಭಾಗವು ಕೂಡ ಇದೆ ಈ ಸ್ವಪ್ನಗಳು ಮುಂದೆ ಬರುವ ಒಳ್ಳೆಯದು ಕೆಡುಕಿನ ಬಗ್ಗೆ ಸೂಚನೆಯನ್ನು ನೀಡುತ್ತವೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿದೆ ಇವತ್ತು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿರುವ ಒಂದು ಅಪೂರ್ವವಾದ ಮಾಹಿತಿಯನ್ನು ಹೇಳ್ತೀವಿ ಕೇಳಿ ಇಂತಹ ಕನಸು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬಿಡುತ್ತದಂತೆ ಇಂಥ … Read more

ಹೆಂಡತಿಗೆ ಗಂಡ ಹೇಳಿದ ಗುಣಪಾಠ

ಹೆಂಡತಿಗೆ ಗಂಡ ಹೇಳಿದ ಗುಣಪಾಠ ಒಂದು ದಿನ ಗಂಡ ತನ್ನ ಹೆಂಡತಿ ಹತ್ತಿರ ಹೇಳುತ್ತಾನೆ. ಅಕ್ಕನನ್ನು ಅಣ್ಣನ್ನನ ಮತ್ತೆ ಅವರ ಮಕ್ಕಳನ್ನ ಮನೆಯ ಎಲ್ಲಾ ಕುಟುಂಬ ಸದಸ್ಯರನ್ನ ನೋಡದೇ ಮಾತಾಡದೇ ತುಂಬಾ ದಿನಗಳಾಗಿ ಹೋಯಿತು ಅಲ್ವಾ? ನಾಳೆ ಎಲ್ಲರನ್ನು ಮನೆಗೆ ಊಟಕ್ಕೆ ಬರೋದಕ್ಕೆ ಹೇಳೋಣ. ಅಂತ ಅಂದ್ಕೊಳ್ತಾ ಇದ್ದೀನಿ. ಆಯ್ತು ನೋಡೋಣ ಬಿಡಿ ಅಂತ ಮನಸ್ಸಿಲ್ಲದ ಮನಸ್ಸಿನಲ್ಲಿ ಹೆಂಡತಿ ಹೇಳುತ್ತಾಳೆ ಸರಿ ಹಾಗಾದ್ರೆ ನಾಳೆ ಮಧ್ಯಾಹ್ನಕ್ಕೆ ಒಳ್ಳೆಯ ಅಡುಗೆ ಮಾಡು ಅಂತ ಗಂಡ ಹೇಳಿ ಹೋಗುತ್ತಾನೆ. ಮರುದಿನ … Read more

ಈ ಅನ್ನ ಊಟ ಮಾಡಿದರೆ ಶುಗರ್ ಬರುವ ಚಾನ್ನಿಲ್ಲಾ!

ನಮಸ್ಕಾರ ಸ್ನೇಹಿತರೆ. ಇವತ್ತಿನ ಬರವಣಿಗೆಯಲ್ಲಿ ಈ ಶುಗರ್ ಕಾಯಿಲೆ ಬರುತ್ತಿರುವುದು ಅನ್ನ ಊಟ ಮಾಡೋದ್ರಿಂದ ಬರುತ್ತೆ ಅಂತ ತಾವು ಕೇಳಿರ್ತೀರಿ ಇದು ಸರಿನಾ ತಪ್ಪ ಅನ್ನ ಬಳಸಿದ್ರ ಅಥವಾ ಅಕ್ಕಿಬಳಸಿದ್ರೆ ಶುಗರ್ ಬರುತ್ತೆ ಸರಿನಾ ತಪ್ಪಾ ಸ್ನೇಹಿತರೆ ಶುಗರ್ ಇರುವಂತೋರು ಅನ್ನ ಊಟ ಮಾಡೋದು ತಪ್ಪು ಅನ್ನೋದು ಸಾರಸಾಗಟಾಗಿ ಹೇಳೋ ಅಂಥದ್ದು ತಪ್ಪು ನೀವು ಅನ್ನವನ್ನು ಬಳಕೆ ಮಾಡಬಹುದು ಆದರೆ ಅನ್ನ ಮಾಡೋ ವಿಧಾನ ಸರಿ ಇಲ್ಲ ಕುಕ್ಕರ್ ಅಲ್ಲಿ ಅನ್ನ ಮಾಡಿದ್ರೆ ಅನ್ನದಿಂದ ಬರುವ ಗಂಜಿಯನ್ನು … Read more

ವೃಶ್ಚಿಕ ರಾಶಿ ನವೆಂಬರ್ ಮಾಸ ಭವಿಷ್ಯ

ವೃಶ್ಚಿಕ ರಾಶಿಯವರ ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ. 16ನೇ ತಾರೀಕಿನವರೆಗೆ ಕುಜ ಮತ್ತು ರವಿ ನಿಮ್ಮ ದ್ವಾದಶ ಭಾಗದಲ್ಲಿ ಇರುತ್ತಾರೆ. ದ್ವಾದಶ ಅಂದರೆನಷ್ಟ ಅಥವಾ ಖರ್ಚು. ಈ ಮಾಸದಲ್ಲಿ ಖರ್ಚು ಹೆಚ್ಚಾಗುತ್ತದೆ. ವಿಶೇಷವಾಗಿ ಹದಿನಾರರವರೆಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. 16ರ ನಂತರ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ. ವಿಶೇಷವಾಗಿ ಉಷ್ಣಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹವಾಮಾನಗಳ ವೈಪರಿತ್ಯ ಪ್ರಭಾವ ನಿಮ್ಮ ಮೇಲೆ ಜಾಸ್ತಿ ಇರುತ್ತದೆ. ಪ್ರವಾಸ … Read more