ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂಥ ಕನಸು..!ಇಂಥ ಕನಸು ಬಿದ್ರೆ ನಿಮ್ದು ಭಲೇ ಅದೃಷ್ಟ!

ನಮಸ್ಕಾರ ಸ್ನೇಹಿತರೆ ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಈ ಕನಸು ಬಿದ್ದವರು ಭಲೇ ಅದೃಷ್ಟವಂತರು ಜ್ಯೋತಿಷ್ಯವನ್ನು ಬಲವಾಗಿ ನಂಬುವಂತೆ ಕನಸನ್ನು ಕೂಡ ಬಲವಾಗಿ ನಂಬಲಾಗುತ್ತದೆ ಅದಕ್ಕೆ ಸ್ವಪ್ನ ಶಾಸ್ತ್ರ ಅನ್ನುವಂತ ವಿಭಾಗವು ಕೂಡ ಇದೆ ಈ ಸ್ವಪ್ನಗಳು ಮುಂದೆ ಬರುವ ಒಳ್ಳೆಯದು ಕೆಡುಕಿನ ಬಗ್ಗೆ ಸೂಚನೆಯನ್ನು ನೀಡುತ್ತವೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿದೆ ಇವತ್ತು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿರುವ ಒಂದು ಅಪೂರ್ವವಾದ ಮಾಹಿತಿಯನ್ನು ಹೇಳ್ತೀವಿ

ಕೇಳಿ ಇಂತಹ ಕನಸು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬಿಡುತ್ತದಂತೆ ಇಂಥ ಒಂದು ಕನಸುಬಿತ್ತು ಅಂದರೆ ಮುಂದೆ ನಿಮಗೆ ಅದೃಷ್ಟ ಒಲಿದು ಕೊಂಡು ಬರುತ್ತದೆ ಇಂತಹ ಕನಸು ನಿಮಗೆ ಬಿದ್ದರೆ ನೀವು ಅದೃಷ್ಟವಂತ ಅಂತ ಹೇಳುತ್ತದೆ ಸ್ವಪ್ನ ಶಾಸ್ತ್ರ ಪ್ರತಿಯೊಬ್ಬರಿಗೂ ಮಲಗಿದ್ದಾಗ ಒಂದು ಕನಸು ಬೀಳುತ್ತದೆ ಹುಟ್ಟಿದಾಗಿನಿಂದ ಸಾಯುವ ವರೆಗೂ ಕೂಡ ಪ್ರತಿದಿನ ಕನಸುಗಳು ತಾನೆ ಇರುತ್ತದೆ ಕೆಲವರಿಗೆ ಬಿದ್ದಂತಹ ಸ್ವಪ್ನ ನೆನಪಿನಲ್ಲಿ ಉಳಿಯುವುದಿಲ್ಲ ಆದರೆ ಹಾಗೆ ಬಿದ್ದಂತಹ ಸ್ವಪ್ನವನ್ನು ನೆನಪಿಗೆ ತಂದುಕೊಳ್ಳುವುದು ಒಳ್ಳೆಯದು ಯಾಕೆಂದರೆ ಸೂಚನೆಯನ್ನು ನೀಡುತ್ತವೆ ಅದರಲ್ಲೂ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲಕ್ಷದಲ್ಲಿ ಒಬ್ಬರಿಗೆ ಬೀಳುವ ಕನಸು ಯಾವುದು ಎಂದರೆ ಬೆಟ್ಟದಲ್ಲಿ ನೀರಿನ ಬುಗ್ಗೆ ಎದ್ದು ಅದನ್ನ ಕುಡಿದಂತೆ ಕಂಡರೆ ಅದು ಬಹಳನೇ ಶುಭಕರ ಅಂತ ಹೇಳಲಾಗುತ್ತದೆ ನೀವು ಪಶ್ಚಿಮಘಟ್ಟಗಳಿಗೆ ಹೋದರೆ ಅಲ್ಲಿ ಬುಗ್ಗೆಗಳು ಏಳುವುದನ್ನು ನೋಡಿರುತ್ತೀರಿ ಆದರೆ ಆ ಬುಗ್ಗೆಗಳು ಆ ಬೆಟ್ಟ ಆ ನೀರಿನಿಂದ ಉಕ್ಕುವ ನೀರಿನ ಬುಗ್ಗೆಗಳು ನಮ್ಮ ಕನಸಿನಲ್ಲಿ ಬರುವುದು ಬಹಳ ಅಪರೂಪ ಒಂದು ವೇಳೆ ಅಂತಹ ಕನಸು ಬಿದ್ದರೆ ಅದು ತುಂಬಾನೇ ಅದೃಷ್ಟವಂತ ತರುತ್ತೆ ಅಂತ ಹೇಳುತ್ತೆ ಸ್ವಪ್ನ ಶಾಸ್ತ್ರ ಇನ್ನೂ ಕನಸಿನಲ್ಲಿ ದೇವರು ಗುರು ರಾಜ ಬಿಳಿ ಬಟ್ಟೆ ಧರಿಸಿ ದಂತ ಮಹಿಳೆ ಕಾಣಿಸಿಕೊಂಡರೆ ಅದು ಕೂಡ ಬಹಳ ಶುಭದಾಯಕ ಅಂತ ಹೇಳಲಾಗುತ್ತದೆ ಈ ರೀತಿಯ ಕನಸುಗಳು ಬಿಡುವುದು ಕೂಡ ತುಂಬಾನೇ ಅಪರೂಪ ಕನಸಲಿ ದೇವರು ಬರುವುದು ಕೂಡ ತುಂಬಾನೇ ಅಪರೂಪ ಒಂದು ವೇಳೆ ಬಂದರೆ ಅದು ತುಂಬಾನೇ ಒಳ್ಳೆಯ ಸಂಕೇತ

ಇನ್ನೂ ಗುರುಗಳು ಕಾಣಿಸಿಕೊಂಡರು ಕೂಡ ತುಂಬಾನೇ ಒಳ್ಳೆಯದು ಹಾಗೇನೆ ಬಿಳಿಬಟ್ಟೆ ಧರಿಸಿದಂತಹ ಮಹಿಳೆ ಕಂಡರೆ ಅದು ಕೂಡ ತುಂಬಾನೇ ಒಳ್ಳೆಯದಾಗುತ್ತೆ ಕನಸು ಲಕ್ಷದಲ್ಲಿ ಒಬ್ಬರಿಗೆ ಇಂತಹ ಕನಸುಗಳು ಬೀಳುತ್ತವೆ ಇನ್ನೂ ಸ್ವಪ್ನದಲ್ಲಿ ಬಂಗಲೆ ಪರ್ವತ ಸಿಂಹ ಕುದುರೆ ಮೊಸರು ಅಕ್ಕಿ ಇಂದ್ರಧನುಷ್ ಜೂಜು ಮಳೆಬಿಲ್ಲು ಇಂತಹ ಕನಸು ಬಿದ್ದರೆ ಮುಂದೆ ನಿಮ್ಮ ಜೀವನದಲ್ಲಿ ಆರ್ಥಿಕ ವೃದ್ಧಿ ಆಗಲಿದೆ ಅಂತ ಅರ್ಥ ಗೌರವ ಹಣ ಯಶಸ್ಸು ಎಲ್ಲವೂ ಕೂಡ ಒಲಿದು ಬರುವ ಸೂಚನೆಯನ್ನು ನೀಡುತ್ತದೆ ಇಂತಹ ಸ್ವಪ್ನಗಳು ಬೀಳುವುದು ತುಂಬಾ ಅಪರೂಪ ಆದರೆ ಇಂತಹ ಸ್ವಪ್ನಗಳು ಬಿತ್ತು ಅಂದ್ರೆ ನೀವು ಖಂಡಿತವಾಗಿಯೂ ಅದೃಷ್ಟ ಶಾಲಿಗಳು ಅನ್ನೋದ್ರಲ್ಲಿ ಎರಡು ಮಾತಿಲ್ಲ ಸ್ನೇಹಿತರೆ ನಮ್ಮ ಇವತ್ತಿನ ಬರವಣಿಗೆಯ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment