ಸಾವಿನ ಸೂಚನೆ ನೀಡುವ 5 ಲಕ್ಷಣಗಳು

ಸಾವಿನ ಸೂಚನೆ ನೀಡುವ 5 ಲಕ್ಷಣಗಳು 1 ಒಬ್ಬ ವ್ಯಕ್ತಿಯು ತನ್ನ ಸಾವಿನ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ ಬೇಡವೆಂದರೂ ತಡೆಯಲಾರ ಇದರಿಂದ ಅವನ ಮನಸ್ಸು ಕೆಂಚಲವಾಗುತ್ತದೆ 2 ಮನುಷ್ಯನಿಗೆ ಮರಣ ಸಮೀಪಿಸಿದಾಗ ಆತನಿಗೆ ತಾನು ಮಾಡಿದ ಎಲ್ಲಾ ಕಟ್ಟ ಕಾರ್ಯಗಳ ಅರಿವಾಗುತ್ತದೆ ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ ಕೈಯಲ್ಲಿರುವ ರೇಖೆಯು ವ್ಯಕ್ತಿಯ … Read more

ಆರೋಗ್ಯ ವೃದ್ಧಿಗಾಗಿ ಈ ಹರಳು ಧರಿಸಿ..!

ಪುಷ್ಯ ರಾಗ ಅಥವಾ ಕನಕ ಪುಷ್ಯ ರಾಗ ಇದು ಗುರು ಗ್ರಹಕ್ಕೆ ಅತ್ಯಂತ ಪ್ರಿಯವಾಗಿರುತ್ತದೆ. ಗುರು ಗ್ರಹದ ಅನುಗ್ರಹ ಬೇಕಾಗಿರುವವರು ಕನಕಪುಷ್ಯರಾಗವನ್ನು ಧರಿಸಬೇಕು. ರತ್ನ ವಿಶೇಷತೆಗಳಲ್ಲಿ ಹಳದಿ ಬಿಳಿ ಮತ್ತು ಬಂಗಾರದ ಬಣ್ಣದಲ್ಲಿ ಈ ರತ್ನ ದೊರಕುತ್ತದೆ. ಬಂಗಾರದ ಬಣ್ಣದ ರತ್ನ ವಿಶೇಷವಾದ ರತ್ನವಾಗಿದೆ. ವಿಶೇಷವಾಗಿ ಮಹಿಳೆಯರು ವಿವಾಹದ ವಿಚಾರವಾಗಿ ಅಮಂಗಳಗಳು ಸಂಭವಿಸುತ್ತಿದ್ದರೆ ಅಂತಹ ಹೆಣ್ಣು ಮಕ್ಕಳು ಶೀಘ್ರ ವಿವಾಹಕಾಗಿ ಅಥವಾ ವಿವಾಹ ಪ್ರತಿಬಂಧಕ ದೋಷ ನಿವಾರಣೆಗಾಗಿ ಈ ರತ್ನವನ್ನು ಶರೀರದ ಮೇಲೆ ಧರಿಸಬೇಕು. ಇದರಿಂದ ಗುರು … Read more

ಹೊಸ್ತಿಲು ಪೂಜೆ

ಮನೆಗೆ ಬಾಗಿಲು ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ ಅದರಲ್ಲಿ ಹೊಸದೇನಿದೆ ಎಂದು ಅಸಡ್ಡೆ ಮಾಡುವವರೇ ಜಾಸ್ತಿ ಆದರೆ ಹೊಸ್ತಿಲು ಮನೆಯ ಒಂದು ಮುಖ್ಯವಾದ ಸ್ಥಳ ಮನೆಯ ಸದಸ್ಯರಾದರು ಹೊರಗಿನವರಾದರು ಅಥವಾ ಅದೃಷ್ಟಲಕ್ಷ್ಮಿ ಬರುವುದಾದರೂ ನೆಗೆಟಿವಿಟಿ ಪ್ರವೇಶಿಸುವುದಾದರೂ ಎಲ್ಲವೂ ಆ ವಸ್ತುಗಳನ್ನು ದಾಟಿ ಎಂಬುದನ್ನು ಮರೆಯಬೇಡಿ ಕೆಳಗಿನ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿ ದೇವಿ ನೆಲೆಸಿರುತ್ತಾರೆ ಆದ್ದರಿಂದ ಹೊಸ್ತಿಲಿನ ವಿಚಾರವನ್ನು ವಿಚಾರವನ್ನು ಕಡೆಗಣಿಸಬೇಡಿ ಎಚ್ಚರಿಕೆ ಮನೆಯಲ್ಲಿ ಮಕ್ಕಳು ತಿನ್ನುವುದು ಅದರಲ್ಲೂ ಪಾದರಕ್ಷೆ ಹಾಕಿಕೊಂಡು ತುಳಿಯುವುದು … Read more

ಇದರಲ್ಲಿ ಒಂದು ಚಾಂಬನ್ನು ಆರಿಸಿ ಜೀವನದಲ್ಲಿ ಗೆಲುವು ಸಿಗೋದು ಯಾವಾಗ ತಿಳಿಯಿರಿ

ಇಲ್ಲಿ ನಂಬರ್ 111 222 777 ಸಂಖ್ಯೆಯ ಮೂರು ಚೆಂಬು ಇದೆ ಇದರಲ್ಲಿ ಯಾವುದಾದರೂ ಒಂದನ್ನು ದೇವರನ್ನು ನೆನೆಸಿಕೊಂಡು ಆಯ್ಕೆ ಮಾಡಿ ಇದರ ಪ್ರಕಾರ ನೀವು ಅಂದುಕೊಂಡ ಯಾವುದಾದರೂ ಒಂದು ಕೆಲಸ ಮತ್ತು ಯಾವುದೋ ವಿಚಾರದಲ್ಲಿ ನಿಮಗೆ ಸಕ್ಸಸ್ ಸಿಕ್ಕಿರುವುದಿಲ್ಲ ಆ ಒಂದು ಸಕ್ಸಸ್ ನಿಮಗೆ ಯಾವಾಗ ಸಿಗುತ್ತದೆ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಈ ಒಂದು ನಂಬರ್ ಮೂಲಕ ತಿಳಿಸುತ್ತೇನೆಮೊದಲನೇದಾಗಿ ನಮ್ಮ 111 ನೀವು ಆಯ್ಕೆ ಮಾಡಿದ್ದರೆ ವಿಶೇಷವಾಗಿ ಈ ಒಂದು ವ್ಯಕ್ತಿಗಳು ಹಿಂದೆ ಎಷ್ಟು ಕಷ್ಟಪಟ್ಟಿರುತ್ತೀರಿ … Read more

ಇಂದಿನ ಮಧ್ಯರಾತ್ರಿಯಿಂದ 6ರಾಶಿಯವರಿಗೆ ಮಾತ್ರ 33ಕೋಟಿ ದೇವರ ಕೃಪೆ ಭಾರಿ ಅದೃಷ್ಟ ಧನಯೋಗ ಶುರು

ಇಂದಿನ ಮಧ್ಯರಾತ್ರಿ ಇಂದ 33 ಕೋಟಿ ದೇವರು ಅನುಗ್ರಹದಿಂದ ಈ ಆರು ರಾಶಿ ಯವರಿಗೆ ಬಾರಿ ಅದೃಷ್ಟ ಬರುತ್ತದೆ ಧನ ಯೋಗ ಶುರುವಾಗುತ್ತದೆ ಹಾಗಾದರೆ ಅಂತ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭಗಳು ಸಿಗುತ್ತವೆ ಅಂತ ಇದರಲ್ಲಿ ತಿಳಿಯೋಣ ಈ ರಾಶಿಯವರು ತಮ್ಮ ಜೀವನದಲ್ಲಿ ಎಲ್ಲವನ್ನು ಸಹ ಸುಗಮವಾಗಿ ಸಾಗಿಸುತ್ತಾರೆ ತೊಂದರೆಗಳಿದ್ದರೂ ಸಾವುಗಳನ್ನು ದೂರ ಮಾಡಿಕೊಳ್ಳುತ್ತಾರೆ ಹೆಚ್ಚೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಲು ಇವರಿಗೆ ಸಾಧ್ಯವಾಗುತ್ತದೆ ಎಲ್ಲಾ ರೀತಿಯ ಅನುಗ್ರಹವನ್ನು ಪಡೆದುಕೊಳ್ಳಲಿದ್ದಾರೆ ಉದ್ಯೋಗದಲ್ಲಿ ಸಮಸ್ಯೆ ಇದ್ದರೆ ಅವುಗಳು … Read more