ಇಷ್ಟ ದೇವರನ್ನು ಸ್ಮರಿಸುತ್ತಾ ಒಂದು ಬಾಳೆ ಎಲೆ ಆರಿಸಿ

ನಾವು ಈ ಲೇಖನದಲ್ಲಿ ಒಂದು ಆಟದ ಮೂಲಕ ಅಂದರೆ ಒಂದು ಅಥವಾ ಎರಡು ಅಂಕಿಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಾವ ಸಂಖ್ಯೆ ಬರುತ್ತದೆ .ಮುಂದೆ ಬರುವ ದಿನಗಳಲ್ಲಿ ದೇವರ ಕೃಪೆಯಿಂದ ಯಾವ ರೀತಿಯ ಒಳ್ಳೆಯ ಶುಭ ಸೂಚನೆಗಳು ನಿಮಗೆ ಸಿಗುತ್ತದೆ .ಯಾವ ರೀತಿಯ ಸಂತೋಷದ ವಿಚಾರಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ . ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯ ದಾಗಿ ನೀವು ಮೊದಲನೇ ಸಂಖ್ಯೆಯನ್ನು ಆಯ್ಕೆ ಮಾಡಿದ್ದರೆ ಅದು ನಿಮಗೆ ಖುಷಿ ಮತ್ತು ಸಕಾರಾತ್ಮಕ ಯೋಚನೆಗಳನ್ನು ನೀಡುತ್ತದೆ. ನಿಮ್ಮ ವೈಯಕ್ತಿಕ … Read more

ಇವುಗಳನ್ನು ಮಂಚದ ಕೆಲಗಿಟ್ಟರೆ ಸಾಕು ಎಂಥಾ ಸಮಸ್ಯೆಯಾದರು ಮಟ ಮಾಯ ! 

ನಾವು ಈ ಲೇಖನದಲ್ಲಿ ಇವುಗಳನ್ನು ಮಂಚದ ಕೆಳಗೆ ಇಟ್ಟರೆ ಸಾಕು ಎಂಥಾ ಸಮಸ್ಯೆಯಾದರು ಸಹ ಮಾಯವಾಗುತ್ತದೆ ಎಂದು ನೋಡೋಣ . ಮನುಷ್ಯರಿಗೆ ಗ್ರಹ ದೋಷಗಳು ಕಾಡಿದರೆ ಮನೆಗಳಿಗೆ ವಾಸ್ತು ದೋಷಗಳು ಕಾಡುತ್ತವೆ. ಇವುಗಳ ಪರಿಣಾಮ ಏನಾಗುತ್ತದೆ ಅಂದರೆ ಕಷ್ಟಗಳು ನಷ್ಟಗಳು ಸಮಸ್ಯೆಗಳು ಇನ್ನು ಇವುಗಳಿಗೆ ಪರಿಹಾರವಾಗಿ ದೋಷ ಪರಿಹಾರ ಮಾಡಿಕೊಳ್ಳುವುದು ಉತ್ತಮ . ಹಾಗಾಗಿ ಪೂಜೆ ಪುನಸ್ಕಾರ ಜಪ ತಪಯಜ್ಞ ವಾಸ್ತು ಶಾಂತಿ ಇತ್ಯಾದಿ ಪ್ರಯತ್ನಗಳು ಮಾಡುತ್ತಲೇ ಇರುತ್ತೇವೆ . ಮನುಷ್ಯರಾದ ನಾವು ಹೀಗೆ ಮಾಡುವುದರಿಂದ ಕಾಡುತ್ತಿರುವ … Read more

ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವ ಸಂಕೇತ ಏನು ಎಂದು ತಿಳಿದುಕೊಳ್ಳಿ

ನಾವು ಈ ಲೇಖನದಲ್ಲಿ ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಂಡರೆ ಅದರ ಸಂಕೇತ ಏನು ಎಂಬುದನ್ನು ತಿಳಿದುಕೊಳ್ಳೋಣ. ಹಲ್ಲಿಗಳು ಮನೆಯಲ್ಲಿ ಇದ್ದರೆ ಅದು ಸಾಮಾನ್ಯದ ವಿಷಯ ಎಂದು ನಾವು ಅಂದು ಕೊಳ್ಳುತ್ತೇವೆ. ಆದರೆ ಹಲ್ಲಿಯನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಹಲ್ಲಿಯೂ ಇದ್ದರೆ ಲಕ್ಷ್ಮಿಯು ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ದೀಪಾವಳಿ ಹಬ್ಬದ ದಿನ ಹಲ್ಲಿಯೂ ಕಾಣಿಸಿಕೊಂಡರೆ ತುಂಬಾ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ. ಇದೇ ರೀತಿಯ ಸಾಕಷ್ಟು ನಂಬಿಕೆಗಳಿವೆ. ದೀಪಾವಳಿ ಹಬ್ಬದ ದಿನ ನಮ್ಮ ಮೈಯ ಮೇಲೆ ಹಲ್ಲಿ … Read more

ಶನಿಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಹೇಳಿ ಸಾಕು ನಿಮ್ಮ ಜೀವನವೇ ಬದಲಾಗುತ್ತದೆ ಗುರುಬಲ ಆರಂಭ!!

ಎಲ್ಲರಿಗೂ ನಮಸ್ಕಾರ, ಶನಿಯ ಕಾಟದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು, ಹೌದು ಯೋಚನೆ ಮಾಡುತ್ತಾ ಇದ್ದೀರಾ ಈ ಮಂತ್ರ ಪಠಿಸಿದರೆ ಸಾಕು ಅದ್ಭುತವೇ ಜರುಗುತ್ತದೆ. ಮಾನವನಿಗೆ ನ್ಯಾಯ ನೀಡುವಂತಹ ಕೆಲಸಗಳನ್ನು ಶನಿ ದೇವನು ಮಾಡುತ್ತಾರೆ. ಹಿಂದೂ ದೇವರ ಪ್ರಕಾರ ಮಾನವನ ದೂರಾಸೆ ಮೇಲೆ ಕಣ್ಣು ಇಟ್ಟಿರುತ್ತಾರೆ. ಈ ರೀತಿ ಕರ್ಮಗಳ ಪ್ರಕಾರ ಶಿಕ್ಷೆ ಕೂಡ ಕೊಡುತ್ತಾರೆ. ಶನಿ ದೇವರಲ್ಲಿ ತುಂಬಾ ಭಯವನ್ನು ಹುಟ್ಟಿಸುವಂತಹ ದೇವರು ಯಾಕೆಂದರೆ ರಾಜನ್ನು ಭಿಕ್ಷುಕನ್ನಾಗಿ, ಭಿಕ್ಷುಕನ್ನು ರಾಜನ್ನು ಮಾಡುವ ಶಕ್ತಿ ಯುಕ್ತಿ ಕೇವಲ ಶನಿಯಲ್ಲಿ … Read more

ಮೇಷ ರಾಶಿಯವರಿಗಿದೆ ಅಚ್ಚರಿ! 

ಈ ಲೇಖನದಲ್ಲಿ ಮೇಷ ರಾಶಿಯವರ ಮೇ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ನಿಮ್ಮ ಸ್ವಂತ ಉದ್ಯೋಗ ಮತ್ತು ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಕೆಲಸ ಮತ್ತು ವ್ಯವಹಾರಗಳಲ್ಲಿ ನಿಮ್ಮ ಕಡಿಮೆ ಸಮಯದ ಗೋಚಾರ ಫಲ ಮತ್ತು ಪೂರ್ಣಾವಧಿಯ ಗೋಚಾರ ಫಲ ಅಂದರೆ ಮನೆ ಕಟ್ಟುವುದು ಭೂಮಿಯನ್ನು ಖರೀದಿಸುವುದು . ಇದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳೋಣ. ಮೇಷ ರಾಶಿಗೆ ಎರಡು ಗ್ರಹಗಳ ಬಲವು ತುಂಬಾ ಮುಖ್ಯವಾಗಿರುತ್ತದೆ. ಎರಡುವರೆ ವರ್ಷ ಶನಿಯು ನಿಮ್ಮ ಗ್ರಹದಲ್ಲಿ ಉಳಿದುಕೊಂಡು ನಿಮಗೆ ಬಲವನ್ನು ಕೊಡುತ್ತಾನೆ. … Read more

ದೂರವಾದಾಗ ಮನುಷ್ಯನ ಬೆಲೆ ತಿಳಿಯುತ್ತೆ

ನಾವು ಈ ಲೇಖನದಲ್ಲಿ ದೂರವಾದಾಗ ಮಾತ್ರ ಮನುಷ್ಯನ ಬೆಲೆ ತಿಳಿಯುತ್ತದೆ ಎಂಬುದರ ಬಗ್ಗೆ ತಿಳಿಯೋಣ . ತಾಳ್ಮೆಯಿಂದ ಇರು ನೀನು ಪಡುತ್ತಿರುವ ಕಷ್ಟಕ್ಕೆ ಒಳ್ಳೆಯ ದಿನ ಬಂದೇ ಬರುತ್ತದೆ . ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ . ಚಿಂತೆ ಮಾಡಿ ಯಾಕೆ ಕೊರಗಬೇಕು. ಆ ಚಿಂತೆ ಹುಟ್ಟಿಸಿದವರನ್ನು ಮರೆತು ನಾವು ಮುಂದೆ ನಡೆಯಬೇಕು .ಪ್ರಪಂಚಕ್ಕೆ ಒಳ್ಳೆಯವರು ಆಗದಿದ್ದರೂ ಪರವಾಗಿಲ್ಲ . ಆದರೆ ನೀನೇ ಪ್ರಪಂಚ ಎನ್ನುವವರಿಗೆ ಒಳ್ಳೆಯವರಾಗಿರಿ … Read more

ಇಂದು ಭಯಂಕರ ಶನಿವಾರ!6ರಾಶಿಯವರಿಗೆ ಶನಿದೇವರ ಕೃಪೆ ದುಡ್ಡಿನ ಸುರಿಮಳೆ ರಾಜಯೋಗ ಶುರು ಗುರುಬಲ

ನಮಸ್ಕಾರ ಸ್ನೇಹಿತರೆ ಇಂದು ಭಯಂಕರವಾದಂತ ಶನಿವಾರ ಇಂದಿನ ಶನಿವಾರದಿಂದ ಶನಿದೇವರ ಅನುಗ್ರಹ ಈ 6ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಇವರು ತುಂಬಾನೇ ಲಾಭ ಗಳಿಸಿಕೊಳ್ಳುತ್ತಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ ಇಂದಿನಿಂದ ಆರು ರಾಶಿಯವರಿಗೆ ಬಾರೀ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಶನಿ ದೇವರ ಆಶೀರ್ವಾದದಿಂದ … Read more