ಈ ಕೊಂಬೆ ತಂದು ನಿಮ್ಮ ಬೀರುವದಲ್ಲಿಟ್ಟರೆ ನಿಮ್ಮ ಮನಯಲ್ಲಿ ಹಣದ ಸುರಿಮಳೆಯಾಗುತ್ತದೆ

ಎಲ್ಲರಿಗೂ ನಮಸ್ಕಾರ, ಈ ರೆಂಬೆಯನ್ನು ತಂದು ನಿಮ್ಮ ಅಲ್ಮಾರಿ ಯಲ್ಲಿ ಇಟ್ಟರೆ ಧನದ ಸುರಿಮಳೆ ಆಗುವುದಂತು ಖಂಡಿತಾ. ಮಾನವನ ಜೀವನ ಕಷ್ಟ ಸುಖಗಳ ಸಮ್ಮಿಲನ. ಚಿಕ್ಕ ಪುಟ್ಟ ಕಷ್ಟಗಳು ಬಂದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಜೀವನ ಪೂರ್ತಿ ಕಷ್ಟದ ಸುಳಿಯಲ್ಲಿ ಇದ್ದರೇ ಆ ಮನುಷ್ಯ ದಿಕ್ಕು ತಪ್ಪಿ ಹೋಗುತ್ತಾರೆ. ಸಮಸ್ಯೆಯಿಂದ ಹೊರಗೆ ಬರಲು ದಿಕ್ಕು ತೋಚೋದೇ ಇಲ್ಲ ಅಂತಹ ಸಮಸ್ಯೆಗಳ ಬಗ್ಗೆ ಇರುವ ನಿವಾರಣೆ ಬಗ್ಗೆ ನೋಡೋಣ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ … Read more

ಅಕ್ಷಯ ತೃತೀಯ ಸರಳ ಪೂಜಾ ವಿಧಾನ

ಅಕ್ಷಯ ತೃತೀಯ ಈ ಬಾರಿಯ ಅಕ್ಷಯ ತೃತೀಯ ಬಹಳ ವಿಶೇಷವಾಗಿ 10 ಮೇ 2024ರಂದು ಬಂದಿದೆ.ಇನ್ನೂ ಈ ದಿನ ಯಾವುದೇ ಶುಭ ಕಾರ್ಯ ಮತ್ತು ಬೆಲೆಬಾಳುವ ವಸ್ತುವನ್ನು ಕೊಂಡುಕೊಂಡರೆ ಅಕ್ಷಯವಾಗುತ್ತದೆ ಎಂಬ ಪ್ರತೀತಿ ಇದೆ. ಇನ್ನೂ ಅಕ್ಷಯ ತೃತೀಯ ದಿನ ಯಾವ ರೀತಿ ಸರಳ ಪೂಜೆ ಮಾಡಬೇಕು ಎಂದು ತಿಳಿಯೋಣ ಬನ್ನಿ. ಮೊದಲಿಗೆ 1 ಟೇಬಲ್ ಮೇಲೆ ಶುಚಿಯಾಗಿರುವಂತಹ ವಸ್ತ್ರವನ್ನು ಹಾಕಿ ಅದರ ಮೇಲೆ ಶ್ರೀ ಮಹಾಲಕ್ಷ್ಮೀದೇವಿಯ ಫೋಟೋವನ್ನು ಇಡಬೇಕು. ಹೂವಿನ ಅಲಂಕಾರವನ್ನು ಮಾಡಿ , 2 … Read more

ಇಂದಿನಿಂದ 48 ವರ್ಷಗಳ ಕಾಲ ರಾಘವೇಂದ್ರ ಸ್ವಾಮಿಗಳ ಕೃಪೆ ಈ ರಾಶಿಯವರ ಮೇಲೆ, ನೀವೇ ಅದೃಷ್ಟವಂತರು!!

ಎಲ್ಲರಿಗೂ ನಮಸ್ಕಾರ, ಇಂದಿನಿಂದ 48 ವರ್ಷಗಳ ಕಾಲ ರಾಘವೇಂದ್ರ ಸ್ವಾಮಿಗಳ ಕೃಪೆ ಈ ರಾಶಿಗಳ ಮೇಲೆ ಬೀಳಲಿದ್ದು. ನೀವೇ ಅದೃಷ್ಟವಂತರು. ಅದಕ್ಕೂ ಮುನ್ನ ನೀವು ಕೂಡ ರಾಘವೇಂದ್ರ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಭಕ್ತರು ಕಷ್ಟ ಎಂದು ಬಂದಾಗ ಅವರ ಕಷ್ಟಗಳನ್ನ ಅರಿತುಕೊಂಡು ಅವರ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ ರಾಘವೇಂದ್ರ ಸ್ವಾಮಿಗಳು ತನ್ನನ್ನು ನಂಬಿ ಬಂದ ಭಕ್ತರನ್ನು ಎಂದು ಕೂಡ ಕೈ ಬಿಟ್ಟಿಲ್ಲ ರಾಘವೇಂದ್ರ ಸ್ವಾಮಿಗಳು. … Read more

ಈ 1 ತಪ್ಪಿನಿಂದ ಬಡತನ ಬರುತ್ತದೆ|ರಾಜನು ಸಹ ಬಿಕಾರಿ ಆಗಿಬಿಡುವನು!

ಎಲ್ಲರಿಗೂ ನಮಸ್ಕಾರ, ಚಾಣಕ್ಯ ನೀತಿ ಅನುಸಾರವಾಗಿ ನೀವು ಮಹಿಳೆಯರ ಯಾವ ಒಂದು ಅಂಗವನ್ನು ಅಪ್ಪಿ ತಪ್ಪಿ ಮರೆತರು ಸಹ ಮುಟ್ಟಬಾರದು. ಇದನ್ನು ಮುಟ್ಟುವುದರಿಂದ ನಿಮ್ಮ ಜೀವನ ನರಕ ಆಗುತ್ತದೆ ಮನೆಯಲ್ಲಿ ಅಶಾಂತಿ ಸೃಷ್ಟಿ ಆಗುತ್ತದೆ. ಆದರೆ ಅದಕ್ಕೂ ಮುನ್ನ ನಾವು ನಿಮಗೆ ಒಂದು ವಿಷಯ ತಿಳಿಸಲಿದೇವೆ ಮರೆತರು ಸಹ ಇಂತಹ ಮಹಿಳೆಯರೊಂದಿಗೆ ಮದುವೆ ಆಗಲೇ ಬಾರದು. ಇದರಿಂದ ನಿಮ್ಮ ಜೀವನ ನರಕಕ್ಕಿಂತ ಕೆಟ್ಟದಾಗಿ ಬಿಡುತ್ತದೆ. ಇಂತಹ ಹುಡುಗಿಯರು ನಿಮ್ಮ ಜೀವನದಲ್ಲಿ ಪೂರ್ತಿಯಾಗಿ ಪ್ರಭಾವ ಬೀರುತ್ತದೆ. ಅಂತಹ ಮಹಿಳೆಯರು … Read more

ಮನೆಯಲ್ಲಿ ಕಸದಬುಟ್ಟಿ ಈ ಜಾಗದಲ್ಲಿ ಒಟ್ಟರೆ ನಿಮಗೆ ಕಷ್ಟಗಳು ತಪ್ಪುವುದಿಲ್ಲ ತಪ್ಪದೇ ತಿಳಿದುಕೊಳ್ಳಿ!

ಸ್ನೇಹಿತರೆ ವಾಸ್ತು ಎಂದರೆ ನಾವು ವಾಸ ಮಾಡುವ ಮನೆ ಹಾಗೇ ಶಾಸ್ತ್ರ ಎಂದರೆ ನಮ್ಮನ್ನು ರಕ್ಷಿಸುವುದು ಎಂದು ಅರ್ಥ ಹೀಗಾಗಿ ಪ್ರತಿಯೊಂದು ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನೋಡಿ ನಿರ್ಮಿಸಲು ಪ್ರಯತ್ನವನ್ನು ಮಾಡುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಖಂಡಿತವಾಗಿಯೂ ಈ ಕೆಲವು ಶಾಸ್ತ್ರಗಳನ್ನ ತಪ್ಪದೇ ಪಾಲನೆ ಮಾಡುತ್ತಾರೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತು ಯಾವ ಜಾಗ ಎಲ್ಲಿ ಇರಬೇಕು ಅಲ್ಲಿ ಇದ್ದರೆ ಮಾತ್ರ ಮನೆಯಲ್ಲಿ ತುಂಬಾ ಸಂತೋಷ. ಇಲ್ಲದಿದ್ದರೆ ತೊಂದರೆಗಳು, ಕಷ್ಟಗಳು ತಪ್ಪಿದಲ್ಲ ಎನ್ನುತ್ತಾರೆ ವಾಸ್ತು … Read more

ಮನೆಯಲ್ಲಿ ಬೀರುವ ಮೇಲೆ ಈ ಎರಡು ಇಟ್ಟರೆ ಆ ಮನೆಯಲ್ಲಿ ದುಡ್ಡೇ ದುಡ್ಡು! ಯಾವಾಗಲ್ಲೂ ಹಣದ ಸಮಸ್ಯೆ ಕಾಡುವುದಿಲ್ಲ !

ಪ್ರತಿಯೊಬ್ಬರ ಮನೆಯಲ್ಲೂ ಇರುವಂತಹ ಸಾಮಾನ್ಯ ವಸ್ತು ಅಂದರೆ ಅಲ್ಮಾರಿ ಅಥವಾ ಬೀರು. ಹೌದು ಇದನ್ನ ನಾವು ಅತಿ ಅಮೂಲ್ಯವಾದ ವಸ್ತುಗಳನ್ನ ಭದ್ರ ಪಡಿಸಲು ಉಪಯೋಗಿಸುತ್ತೆವೆ. ಮುಖ್ಯವಾಗಿ ಧನ ಕನಕ ವಸ್ತುಗಳನ್ನ, ಕಾಗದ ಪತ್ರಗಳನ್ನ ಅದರಲ್ಲಿ ಇಟ್ಟು ಜೋಪಾನ ಮಾಡಿಕೊಳ್ಳುತ್ತೆವೆ. ಇನ್ನು ಪ್ರತಿಯೊಬ್ಬರ ಮನೆಯಲ್ಲಿ ಬೀರು ಇದ್ದೇ ಇರುತ್ತದೆ. ಆದರೆ ಅಲ್ಮಾರಿ ಯಾವ ಸ್ಥಳದಲ್ಲಿ ಇಟ್ಟೀದಿವಿ ಎಂಬುದು ಮುಖ್ಯವಾಗುತ್ತದೆ.ಇನ್ನು ಸಂಪತ್ತನ್ನ ಭದ್ರ ಪಡಿಸುವ ಅಲ್ಮಾರಿ ಶ್ರೀ ಮಹಾಲಕ್ಷ್ಮಿ ಅನುಗ್ರಹದಿಂದ ಕೊಂಡಿರಬೇಕಾಗಿರುತ್ತದೆ. ಇನ್ನು ವಾಸ್ತು ಪ್ರಕಾರ ಈ ಅಲ್ಮಾರಿ ಯನ್ನ … Read more

ಈ ಮಂಗಳಕರ ವಸ್ತುಗಳನ್ನು ಪೂಜಾ ಮನೆಯಲ್ಲಿ ಇಡಿ

ಸಾಮಾನ್ಯವಾಗಿ ಎಲ್ಲರೂ ಪೂಜೆ ಮನೆಯಲ್ಲಿ ದೇವರ ಫೋಟೋ ಅಥವಾ ವಿಗ್ರಹಗಳಿಗೆ ಪ್ರಾಧಾನ್ಯತೆ ನೀಡುತ್ತಾರೆ. ನಿಮ್ಮ ಮನೆಯಲ್ಲಿನ ಪೂಜಾ ಕೋಣೆಯಲ್ಲಿ ಕೆಲವು ಮುಖ್ಯವಾದ ವಸ್ತುಗಳನ್ನು ಇಟ್ಟುಕೊಂಡರೆ ಅನೇಕ ಭೋಗ ಭಾಗ್ಯಗಳು ನಿಮ್ಮ ಸ್ವಂತವಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಈ ಮಂಗಳಕರವಾದ ವಸ್ತುಗಳಿಂದ ಅನೇಕ ಆರ್ಥಿಕ ಪ್ರಯೋಜನಗಳು, ಅದ್ಭುತವಾದ ಫಲಿತಾಂಶಗಳನ್ನು ಪಡೆಯಬಹುದು. ಹಾಗಾದರೆ ಆ ಮಂಗಳಕರವಾದ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ. • ಪಚ್ಚೆ ಕರ್ಪೂರ: ಪಚ್ಚೆ ಕರ್ಪೂರ ಅಂದರೆ ವಿಷ್ಣುದೇವರಿಗೆ ತುಂಬಾ ಪ್ರೀತಿ. ಆರತಿ ಮಾಡಿ ನೈವೇದ್ಯ ಮಾಡಿ … Read more

ಯಾವ ಬಣ್ಣದ ಪಾದರಕ್ಷೆಗಳನ್ನು ಧರಿಸಬೇಕು

ಪಾದರಕ್ಷೆಗಳಿಗೂ ಇದೆ ವಾಸ್ತು ನಿಯಮ ಯಾವ ಬಣ್ಣದ ಚಪ್ಪಲಿಗಳನ್ನು ಧರಿಸಬೇಕು ಯಾವುದನ್ನು ಧರಿಸಬಾರದು? ಕಾಲಿಗೆ ಧರಿಸುವುದು ಎಂಬ ಕಾರಣಕ್ಕೆ ಪಾದರಕ್ಷೆಗಳ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು. ಏಕೆಂದರೆ ಪಾದರಕ್ಷೆಗಳಿಗೂ ವಾಸ್ತು ನಿಯಮವಿದೆ. ನಿರ್ದಿಷ್ಟ ಬಣ್ಣದ ಪಾದರಕ್ಷೆಗಳು ನಿಮ್ಮ ಜೀವನವನ್ನು ಸಂತೋಷವನ್ನಾಗಿಸುತ್ತದೆ. ಹಾಗೇ ಪಾದರಕ್ಷೆಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವೊಂದು ಪ್ರಮುಖ ವಿಚಾರಗಳು ಇಲ್ಲಿವೆ. ವಾಸ್ತು ಪ್ರಕಾರ ನೀವು ಮನೆ ಕಟ್ಟಿದರೇ ವಾಸ್ತು ಪ್ರಕಾರ ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಕಟ್ಟಿದ್ದ ಬುತ್ತಿ. ಮನೆ ಕಟ್ಟಲು ಮಾತ್ರವಲ್ಲದೇ, ನೀವು … Read more

ಹಣವಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ? 

ಇದನ್ನು ನೋಡಿದ ನಂತರ ನೀವು ಜೀವನದಲ್ಲಿ ಬಡವರಾಗಿ ಇರಲು ಸಾಧ್ಯವೇ ಇಲ್ಲ!ಒಂದು ಸಾರಿ ಗೌತಮ ಬುದ್ಧರು ತಮ್ಮ ಶಿಷ್ಯರ ಜೊತೆ ಸಂಚಾರ ಮಾಡುವಾಗ, ಒಂದು ಹಳ್ಳಿಯನ್ನು ಹಾದು ಹೋಗುವಾಗ, ತಮ್ಮ ಶಿಷ್ಯರ ಜೊತೆಗೆ ಆ ಹಳ್ಳಿಯಲ್ಲಿ ಕೆಲ ಸಮಯ ನೆಲೆಸಲು ನಿರ್ಧಾರ ಮಾಡಿದರು. ಬುದ್ಧರು ಹಳ್ಳಿಯಲ್ಲಿ ಇರುತ್ತಾರೆ ಎನ್ನುವ ವಿಚಾರ ಕಾಡ್ಗಿಚ್ಚಿನ ಹಾಗೆ ಇಡೀ ಹಳ್ಳಿಯಲ್ಲಿ ಹಬ್ಬಿತು. ಹಳ್ಳಿಯ ಜನರು ಬುದ್ಧರ ದರ್ಶನ ಪಡೆಯಲು ಬರಲು ಶುರು ಮಾಡಿದರು. ತಮ್ಮ ಸಮಸ್ಯೆಗಳನ್ನು ಬುದ್ಧರ ಬಳಿ ಹೇಳಿ, ಅದಕ್ಕೆ … Read more