ದಿನ 1ಎಲೆ ದೇಹಕ್ಕೆ ಸಂಜೀವಿನೀ ರಕ್ತ ಶುದ್ಧಿಗೆ, ಕೈಕಾಲು ಮಂಡಿ ನೋವು ಊತ ಸುಸ್ತು ನಿಶಕ್ತಿಗೆ ಬಿಪಿ ಶುಗರ್ ಕಂಟ್ರೋಲ್ ಗೆ

0

ಈ ಎಲೆಯನ್ನು ಬೇರನ್ನು ಭೂಮಿ ಮೇಲಿರುವ ಸಂಜೀವಿನಿ ಎಂದು ಹೇಳುತ್ತೇವೆ ಕಾರಣವಿಷ್ಟೇ. ಇದು ನಮ್ಮ ದೇಹಕ್ಕೆ ಅಮೃತವಾಗಿ ಕೆಲಸ ಮಾಡುತ್ತದೆ. ಹೇರಳವಾದ ಔಷಧೀಯ ಗುಣವುಳ್ಳ ಈ ಅಮೃತ ಬಳ್ಳಿಯನ್ನು ಅಮೃತದ ಮೂಲವೆಂದು ಕರೆಯುತ್ತಾರೆ. ಕೆಲವೊಂದು ಔಷಧಿಗಳು ಕೇವಲ ವಾತ ದೋಷವನ್ನು, ಪಿತ್ತದೋಷ, ಕಫ ದೋಷವನ್ನು ಯಾವುದಾದರೂ ಒಂದು ರೋಗವನ್ನು ನಿವಾರಣೆ ಮಾಡಲು ಸೀಮಿತವಾಗಿರುತ್ತದೆ. ಆದರೇ ಈ ಅಮೃತ ಬಳ್ಳಿ ಈ ಮೂರು ದೋಷಗಳನ್ನು ನಿವಾರಣೆ ಮಾಡುವಂತಹ ಮೂರು ರೋಗಗಳನ್ನು ಶಮನ ಮಾಡುವಂತಹ ಅದ್ಭುತವಾದ ಔಷಧೀಯ ಗುಣ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಅಮೃತಬಳ್ಳಿಗಿದೆ. ಅಮೃತಬಳ್ಳಿಯಿಂದ ನಮ್ಮ ದೇಹದಲ್ಲಿರುವ ಜೀವಕೋಶಗಳು ಶುದ್ಧೀಗೊಳ್ಳುತ್ತದೆ. ಉತ್ತಮವಾದ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗಲು ಸಹಾಯಕವಾಗುತ್ತದೆ. ನಮ್ಮ ದೇಹದಲ್ಲಿರುವ ಬ್ಯಾಕ್ಟೇರಿಯಾಗಳನ್ನು ನಾಶಮಾಡಿ ನಮ್ಮ ರಕ್ತವನ್ನು ಶುದ್ಧೀಕರಿಸಿ, ಆರೋಗ್ಯವನ್ನು ಉತ್ತಮವಾಗಿಸುತ್ತದೆ.ಈ ಎಲೆಯನ್ನು ಹೇಗೆ ಸೇವನೆ ಮಾಡಬೇಕೆಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಜೀರ್ಣಕ್ರಿಯೆಯ ಸಮಸ್ಯೆಗೆ ಅಮೃತಬಳ್ಳಿಯ ಸೇವನೆಯನ್ನು ಮಾಡುವುದರಿಂದ ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆಯಾಗುತ್ತದೆ. ಹಲವಾರು ಜನರ ಮಲಬದ್ಧತೆ ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಂತಹವರು ಬೆಳಿಗ್ಗೆ ಎದ್ದ ನಂತರ ಎರಡು ಎಲೆ ಅಮೃತಬಳ್ಳಿ ಎಲೆಗಳು ಮತ್ತು ಬೆಲ್ಲವನ್ನು ಸೇವನೆ ಮಾಡುವುದರಿಂದ ಇಂತಹ ಸಮಸ್ಯೆಯಿಂದ ಪಾರಾಗಬಹುದು. ಫಿತ್ತ ದೋಷ ಇರುವವರಿಗೆ ಚರ್ಮವ್ಯಾಧಿ ಬರುವ ಸಾಧ್ಯತೆ ಇರುತ್ತದೆ ಅಂತಹವರು ಅಮೃತಬಳ್ಳಿಯನ್ನು ಸೇವನೆ ಮಾಡುವುದು ಒಳ್ಳೆಯದು. ರಕ್ತದ ಒತ್ತಡ ಇರುವವರು

ಈ ಎಲೆಯನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ಹೃದಯ ಸಂಬಂಧೀ ಕಾಯಿಲೆ ಬರುವುದು ತಡೆಗಟ್ಟುತ್ತದೆ. ಜೊತೆಗೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿದಿನ ಅಮೃತಬಳ್ಳಿ ಎಲೆಗಳನ್ನು ಸೇವನೆ ಮಾಡುವುದರಿಂದ ಶುಗರ್‍ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಜೊತೆಗೆ ಅಲರ್ಜಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಅಂದರೆ ಪದೇ ಪದೇ ತಂಡಿಶೀತವಾಗುವುದು, ನೆಗಡಿ, ಕಣ್ಣು ಕೆಂಪಾಗುವುದು, ಚರ್ಮದ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಇನ್ನಿತರೆ ಹಲವಾರು ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಅದಲ್ಲದೇ ರಕ್ತವನ್ನು ಶುದ್ಧೀಕರಿಸುವ ಗುಣ ಈ ಎಲೆಗಿದೆ.

ಪದೇ ಪದೇ ಮೈಬಿಸಿಯಾಗುವುದು, ಮೈಕೈನೋವಾಗುವುದು, ಜ್ವರದಿಂದ ಕೈಕಾಲುಗಳ ನಿಶ್ಯಕ್ತಿ ಇದ್ದರೇ ಅಮೃತ ಬಳ್ಳಿಯ ಸೇವನೆಯಿಂದ ಶಕ್ತಿ ಬರುತ್ತದೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಚಿಗುರು ಎಲೆಗಳನ್ನು ತಿನ್ನುವುದರಿಂದ ಮಂಡಿನೋವು, ಸೊಂಟನೋವು, ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆಯಾಗುತ್ತದೆ. ಜೊತೆಗೆ ಹಲವಾರು ಕಾಯಿಲೆಗಳು ಬಾರದಂತೆ ತಡೆಗಟ್ಟಬಹುದು. ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಮೃತಬಳ್ಳಿಯ ಕಷಾಯವು ತುಂಬಾನೇ ಒಳ್ಳೆಯದು. ಇದು ಕೊಲೆಸ್ಟ್ರಾಲ್‍ಅನ್ನು ಕಡಿಮೆ ಮಾಡುತ್ತದೆ.

ಲಿವರ್‍ಗೂ ತುಂಬಾನೇ ಒಳ್ಳೆಯದು. ಈ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾರಕ್ಕೆ ಮೂರರಿಂದ ನಾಲ್ಕು ದಿವಸ ಸೇವನೆಯಿಂದ ಸಂಪೂರ್ಣವಾಗಿ ಆರೋಗ್ಯ ನಿಮ್ಮದಾಗುತ್ತದೆ. ಮಕ್ಕಳಿಗೆ ಕಾಲು ಭಾಗ ಎಲೆಯನ್ನು ಬೆಲ್ಲದ ಜೊತೆ ಕೊಡುವುದು ಉತ್ತಮ. ಅಮೃತ ಬಳ್ಳಿಯ ಪುಡಿಯು ಒಳ್ಳೆಯದು. ಅಮೃತಬಳ್ಳಿಯನ್ನು ತಂದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ದೊಡ್ಡವರು ಕಾಲು ಸ್ಪೂನ್‍ನಷ್ಟು ಅಮೃತಬಳ್ಳಿಯ ಪುಡಿ ಮತ್ತು ಒಂದು ಸ್ಪೂನ್‍ನಷ್ಟು ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಂಡು ದಿನಕ್ಕೆ ಒಂದು ಅಥವಾ ಎರಡು ಟೈಂ ತೆಗೆದುಕೊಳ್ಳಬಹುದು.

ಜೊತೆಗೆ ಕಷಾಯ ಹೇಗೆ ತಯಾರಿ ಮಾಡುವುದು ಎಂದರೆ 10 ಗ್ರಾಂನಷ್ಟು ಕಾಂಡವನ್ನು ಸಣ್ಣ ತುಂಡುಗಳಾಗಿ ಕಟ್ಟುಮಾಡಿಕೊಳ್ಳಿ, ಒಂದರಿಂದ ಎರಡು ಎಲೆಗಳನ್ನು ಹಾಕಿ ಚೆನ್ನಾಗಿ ಜಜ್ಜಬೇಕು, ಇದನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಅದು ಒಂದು ಲೋಟವಾಗಬೇಕು ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಇಲ್ಲವೇ ಇದನ್ನು ಬೆಳಿಗ್ಗೆ ಅರ್ಧ ಮತ್ತು ರಾತ್ರಿ ಊಟವಾದ ಮೇಲೆ ಅರ್ಧ ಕುಡಿಯಬಹುದು. ಜೊತೆಗೆ ಬಿದ್ದು ಪೆಟ್ಟಾಗಿರುವ ಜಾಗಕ್ಕೆ ಅಮೃತಬಳ್ಳಿಯ ಎಲೆಗಳನ್ನು ಪೇಸ್ಟ್ ಮಾಡಿ ಹಚ್ಚುವುದರಿಂದ ಊತ ಕಡಿಮೆಯಾಗುತ್ತದೆ. ಅಮೃತಬಳ್ಳಿಯು ನಮ್ಮ ಕಾಯಿಲೆಗಳಿಗೆ ದಿವ್ಯ ಔಷಧಿ ಆಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.