ಜೂಲೈ1 ರ ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಕುಬೇರದೇವರ ಕೃಪೆಯಿಂದ ಕುಬೇರ ಯೋಗ ಆರಂಭ

ಜೂಲೈ1 ರ ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಕುಬೇರದೇವರ ಕೃಪೆಯಿಂದ ಕುಬೇರ ಯೋಗ ಆರಂಭ ಮತ್ತು ರಾಜ ಯೋಗವನ್ನು ಪಡೆಯಲಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಲಕ್ಷ್ಮಿ ದೇವಿಗೆ ಅಧಿಪತಿ ಕುಬೇರ ದೇವ. ಲಕ್ಷ್ಮಿ ದೇವಿ ಮತ್ತು ಕುಬೇರ ದೇವರ ಅನುಗ್ರಹ ವನ್ನು ಪಡೆದು ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದನ್ನು ಕೂಡ ತಡೆಯಬಹುದು ಕುಬೇರ ದೇವ ಮತ್ತು ಲಕ್ಷ್ಮಿ ದೇವಿ ಅನುಗ್ರಹವನ್ನು ಪಡೆದಿದೆ ಆಗಿದ್ದರೆ ನಿಮ್ಮ ಅಂತಹ ಅದೃಷ್ಟ ಶಾಲಿಗಳು ಯಾರು ಇರುವುದಿಲ್ಲ ಲಕ್ಷ್ಮಿ ದೇವಿಯ ಮತ್ತು … Read more

ಶರೀರದ ಈ 3 ಅಂಗಗಳಲ್ಲಿ ಇರುವ ಮಚ್ಚೆಗಳು ವ್ಯಕ್ತಿಯನ್ನ ಶ್ರೀಮಂತರನ್ನಾಗಿಸುತ್ತವೆ-ಶರೀರದಲ್ಲಿನ ಮಚ್ಚೆಯ ಫಲ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಸಮುದ್ರಿಕ ಶಾಸ್ತ್ರದಲ್ಲಿ ಶರೀರದ ಆಕಾರ ಮೇಲೆ, ಶರೀರದ ವಿನ್ಯಾಸದ ಮೇಲೆ ಭವಿಷ್ಯವನ್ನು ತಿಳಿಸುವ ವಿಧಾನವನ್ನು ತಿಳಿಸಿದ್ದಾರೆ. ಸಮುದ್ರಿಕ ಪ್ರಕಾರ ವ್ಯಕ್ತಿಯ ಶರೀರದ ಅಂಗದ ವಿನ್ಯಾಸಗಳು ಅವರ ಸ್ವಭಾವ ಮತ್ತು ಅವರ ಭವಿಷ್ಯದ ಬಗ್ಗೆ ರಹಸ್ಯ ತಿಳಿಸುತ್ತದೆ. ಪ್ರಾಚೀನ ಋಷಿಗಳು ಹೇಳುವ ಪ್ರಕಾರ ಗ್ರಹಗಳ ಸ್ಥಿತಿ ಕಾರಣದಿಂದ ಮನುಷ್ಯನ ದೇಹದಲ್ಲಿ ಮಚ್ಚೆಗಳು ಕಾಣುತ್ತದೆ. ಶರೀರದಲ್ಲಿ ಇರುವ ಮಚ್ಚೆಗಳ ಮೂಲಕ ಭವಿಷ್ಯದ ಬಗ್ಗೆ ತಿಳಿಯಬಹುದಾಗಿದೆ. ಆ ವ್ಯಕ್ತಿ ಯಾವಾಗ ಶ್ರೀಮಂತನಾಗುತ್ತಾನೆ. ಯಾವಾಗ ಅವರಿಗೆ ನೌಕರಿ ಸಿಗುತ್ತದೆ. … Read more

ಚಿನ್ನಕ್ಕಿಂತ ದುಬಾರಿ ಈ 5 ರೂಪಾಯಿಯ ಜಾಜಿ ಕಾಯಿ

ನಾವು ಈ ಲೇಖನದಲ್ಲಿ ಚಿನ್ನಕ್ಕಿಂತ ದುಬಾರಿ ಈ 5 ರೂಪಾಯಿಯ ಜಾಜಿ ಕಾಯಿಯ ಪ್ರಯೋಜನಗಳು ಏನು ಎಂದು ತಿಳಿಯೋಣ . ಜಾಜಿ ಕಾಯಿಯ ಮೂಲಕ ಯಾವ ವ್ಯಕ್ತಿ ಬೇಕಾದರೂ ಅದೃಶ್ಯ ಆಗುವ ಸಿದ್ದಿಯನ್ನು ಪಡೆಯಬಹುದು . ಅವರ ಮೇಲೆ ಯಾವುದಾದರೂ ತಂತ್ರ ಮಂತ್ರಗಳ ಪ್ರಭಾವ ಆಗಿದ್ದರೆ , ತಕ್ಷಣವೇ ಜಾಜಿ ಕಾಯಿಯ ಸಹಾಯದ ಮೂಲಕ ಅದನ್ನು ಹೊಡೆದು ಹಾಕಬಹುದು . ಮತ್ತು ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಬಹುದು . ಜಾಜಿ ಕಾಯಿಗೆ ಜಾಜಿ ಕಾಯಿ ಎಂದು ಏಕೆ … Read more

ಲಕ್ಷ್ಮಿ ಪೂಜೆ ಆಗಿ ಬರಲ್ಲಾ| ಪೂಜೆ ಮಾಡಿದಷ್ಟು ಕಷ್ಟಗಳು ಜಾಸ್ತಿಯಾಗ್ತಿದೆ| ನಾನು ಇದನ್ನ ಕಣ್ಣಾರೆ ನೋಡಿದ್ದೀನಿ|

ನಾವು ಈ ಲೇಖನದಲ್ಲಿ ಕಷ್ಟಪಟ್ಟು ಲಕ್ಷ್ಮಿ ಪೂಜೆ ಮಾಡಿದರೂ ಸಹ ಕಷ್ಟಗಳು ಜಾಸ್ತಿ ಆಗಿದೆ ಎಂದು ಕೆಲವರು ಏಕೆ ಹೇಳುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಕರ್ಮದ ಫಲದ ಅನುಸಾರವಾಗಿ ನಮಗೆ ದೊರೆಯುತ್ತದೆ. ನಾವು ಒಳ್ಳೆಯ ಕೆಲಸವನ್ನು ಮಾಡಿದರೆ ಒಳ್ಳೆಯ ಫಲವನ್ನು ಅನುಭವಿಸುತ್ತೇವೆ. ನಾವು ತಪ್ಪು ಮಾಡಿದರೆ ನಾವು ಕೆಟ್ಟ ಫಲಗಳನ್ನು ಅನುಭವಿಸುತ್ತೇವೆ. ಆದರೆ ಪೂಜೆ ಮಾಡಿ ಕಷ್ಟ ಜಾಸ್ತಿ ಆಯ್ತು ಎಂದು ಅಂದುಕೊಳ್ಳಬೇಡಿ. ನಾನು ಪೂಜೆ ಮಾಡಿದಾಗ ಒಳ್ಳೆಯದೇ ಆಗುತ್ತದೆ ಎಂಬ ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳಬೇಕು. … Read more