ಹೆಣ್ಣು vs ಹಾವು ಎಂಥಾ ಹೆಣ್ಣನ್ನ ನಂಬಬೇಕು? ಚಾಣಕ್ಯ ಹೇಳಿದ ಜೀವನ ಸೂತ್ರ!

ಎಲ್ಲರಿಗೂ ನಮಸ್ಕಾರ, ಎಂತಹ ಹೆಣ್ಣನ್ನು ನಂಬಬೇಕು ಚಾಣಕ್ಯ ಹೇಳಿದ ಜೀವನ ಸೂತ್ರ. ಸ್ನೇಹಿತರೆ ಚಾಣಕ್ಯ ನೀತಿಯ ಹಲವು ಅಧ್ಯಾಯಗಳನ್ನು ನಾವು ನೋಡೋಣ ಬನ್ನಿ. ಚಾಣಕ್ಯ ಒಂದೆಡೆ ಹೆಣ್ಣಿಗೆ ಗೌರವ ಕೊಡಬೇಕು ಅಂತ ಹೇಳುತ್ತಾರೆ. ಮತ್ತೊಂದೆಡೆ ಹೆಣ್ಣನ್ನು ಹಾವಿಗೆ ಹೋಲಿಸುತ್ತಾನೆ. ಹಾಗಾದರೆ ಹೆಣ್ಣಿನ ಬಗ್ಗೆ ಚಾಣಕ್ಯನ ನಿಜ ಅಭಿಪ್ರಾಯ ಏನು ಎನ್ನುವುದು ಗೊತ್ತಾಗಬೇಕು ಎಂದರೆ ಚಾಣಕ್ಯ ನೀತಿಯನ್ನು ಕೇಳಬೇಕು ಚಾಣಕ್ಯ ನೀತಿ ಒಂದು ಮೈ ಮುಖದಿಂದ ಸುಂದರವಾಗಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖಕೊಡಬಲ್ಲಳು. ಆದರೆ ಮನಸ್ಸಿನಿಂದ … Read more

ಸತ್ಯ ಹೇಳಿ ಸರಳ ಜೀವನ ಮಾಡುವುದನ್ನು ರೂಢಿಸಿಕೊಳ್ಳಿ |ಯಾರೋ ಏನೋ ಅಂದ್ರು ಅಂತ ತಲೆ ಕೆಡಿಸಿಕೊಬಾರದು

ಎಲ್ಲರಿಗೂ ನಮಸ್ಕಾರ, ಈ ಕೆಲಸ ನಿಮ್ಮ ಕೈಯಿಂದ ಮಾಡಕ್ಕೆ ಆಗಲ್ಲ ಅಂತ ಹೇಳಿದಾಗ ಹಿಂದೆ ಸರಿಯಬೇಡಿ ನಿಮ್ಮ ಗೆಲವು ತಡೆಯುವುದು ನಿಮ್ಮ ಒಳಗಿನ ಸೋಲಿನ ಭಯ, ಭಯವನ್ನು ಬಿಟ್ಟು ಮುಂದೆ ಬನ್ನಿ. ಜೀವನದಲ್ಲಿ ಕಲಿತುಕೊಳ್ಳಿ ಈ ಭಯ ನಿಮ್ಮನ್ನು ಗೆಲುವಿನ ದಡವನ್ನು ಸೇರಿಸುತ್ತದೆ. ಹೌದು ನಿಮಗೆ ಅರ್ಥ ಆಗಿಲ್ಲವ ಹಾಗಾದರೆ ಉಪಾಯ ಇಲ್ಲಿ ಇದೇ ನಾವು ಮಾಡುವ ಕೆಲಸ ಭರದಿಂದ ಶುರು ಮಾಡಿದರೆ ಭಯ ನಮ್ಮ ಕೊರಳಿಗೆ ವಿಜಯದ ಮಾಲೆಯಾಗಿ ಬದುಕಿನ ಅಂದನ್ನು ಹೆಚ್ಚಿಸುತ್ತದೆ. ನೋಡಿ ಸ್ನೇಹಿತರೆ … Read more

ಮುಟ್ಟಿದರೆ ಮುನಿ ಗಿಡ ದಿಂದ ಎಷ್ಟೆಲ್ಲಾ ಲಾಭವಿದೆ ನಿಮಗೆ ಗೊತ್ತಾ

ಎಲ್ಲರಿಗೂ ನಮಸ್ಕಾರ, ಮುಟ್ಟಿದರೆ ಮುನಿ ಈ ಗಿಡದಿಂದ ಎಷ್ಟೆಲಾ ಲಾಭವಿದೆ ಗೊತ್ತಾ? ಒಂದು ಒಂದು ಸಸ್ಯ ಒಂದು ಒಂದು ರೀತಿಯಲ್ಲಿ ಆರೋಗ್ಯಕರ ಗುಣವನ್ನು ಹೊಂದಿರುತ್ತವೆ. ಆದರೆ ಕೆಲವರಿಗೆ ಮಾತ್ರ ಅದರ ಮಹತ್ವ ತಿಳಿದಿರುತ್ತದೆ. ಅದೇ ರೀತಿ ಮುಟ್ಟಿದರೆ ಮುನಿ ಸಸ್ಯವು ಹಲವು ರೋಗಗಳ ನಿವಾರಕ ಎಂದು ಹೇಳಲಾಗುತ್ತದೆ. ಈ ಸಸ್ಯದ ಹಲವಾರು ಆರೋಗ್ಯಕರ ಗುಣಗಳು ಇಲ್ಲಿ ಇದೆ ನೋಡಿ. ಮುಟ್ಟಿದರೆ ಮುನಿ ಸಸ್ಯದ ಎಲ್ಲಾ ಭಾಗವು ಔಷಧಿ ತಯಾರಿಕೆಗೆ ಬಹಳ ಉಪಯೋಗಕಾರಿ. ಗಂಟಲು ಬಾವು ಮತ್ತು ಇತರೆ … Read more

ಬಂಗಾರದ ಮಾತುಗಳು

ಗಳಿಸಿಕೊಂಡ ಮೇಲೆ ಅರ್ಥ ಆಗುವುದು ಗೌರವ, ಉಳಿಸಿಕೊಂಡ ಮೇಲೆ ಅರ್ಥ ಆಗುವುದು ನಂಬಿಕೆ, ಕಳೆದುಕೊಂಡ ಮೇಲೆ ಅರ್ಥ ಆಗುವುದು ಪ್ರೀತಿ, ತಿಳಿದುಕೊಂಡ ಮೇಲೆ ಅರ್ಥ ಆಗುವುದು ಸ್ನೇಹ. ಜೀವಿಸಬೇಕು ನೋವೇ ಇಲ್ಲ ಅನ್ನೋಥರ ನಗಬೇಕು ಅಳುವೇ ಇಲ್ಲ ಅನ್ನೋಥರ. ಆಟ ಆಡಬೇಕು ಸೋಲೇ ಇಲ್ಲ ಅನ್ನೋಥರ ಸ್ನೇಹ ಮಾಡಬೇಕು, ಕೊನೆಯೇ ಇಲ್ಲ ಅನ್ನೋಥರ. ಜನ ನಿಮ್ಮ ಹಿಂದೆ ಮಾತನಾಡಿಕೊಂಡರೆ ಬೇಸರಿಸದಿರಿ. ನೀವು ಅವರಿಗಿಂತ ಮುಂದಿದ್ದೀರಾ ಎಂದರ್ಥ. ಜೀವನದಲ್ಲಿ ಯಾರನ್ನು ದ್ವೇಷಿಸಬೇಡಿ. ಕೆಲವರು ನಿಮಗೆ ಅನುಭವವನ್ನು ನೀಡುತ್ತಾರೆ. ಕೆಲವರು … Read more

ಮೊಸರನ್ನ ನೈವೇದ್ಯದ ಲಾಭಗಳು ಹಿಂದೂ ಸಂಪ್ರದಾಯಗಳಲ್ಲಿ,

ಮೊಸರನ್ನ ನೈವೇದ್ಯದ ಲಾಭಗಳು ಹಿಂದೂ ಸಂಪ್ರದಾಯಗಳಲ್ಲಿ, ಆಚರಣೆಗಳು, ಪ್ರಾರ್ಥನೆಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ನೈವೇದ್ಯ ಅಥವಾ ಆಹಾರ ನೈವೇದ್ಯಗಳನ್ನು ಅರ್ಪಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಮೊಸರಿನೊಂದಿಗೆ ಬೇಯಿಸಿದ ಅನ್ನದಿಂದ ಮಾಡಿದ ಖಾದ್ಯವಾದ ಮೊಸರನ್ನವನ್ನು ವಿವಿಧ ದೇವಾಲಯಗಳು ಮತ್ತು ಮನೆಗಳಲ್ಲಿ ನೈವೇದ್ಯವಾಗಿ ಬಳಸಲಾಗುತ್ತದೆ. ನೈವೇದ್ಯವನ್ನು ದೇವರಿಗೆ ಅರ್ಪಿಸಿದ ನಂತರ, ಅದನ್ನು ಭಕ್ತಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಪ್ರಸಾದವನ್ನು ಸೇವಿಸುವುದು ದೈವಿಕ ಆಶೀರ್ವಾದವನ್ನು ಪಡೆಯುವ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಭಕ್ತರಿಗೆ ಆಧ್ಯಾತ್ಮಿಕ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಮೊಸರು ಅನ್ನದ … Read more

ಗುರುವಾರದ ದಿನ ಸ್ವಲ್ಪ ಅಕ್ಕಿ & ಅರಿಶಿಣ ಬಡತನ ಮನೆಯ ದಾರಿ ಮರೆತುಬಿಡುತ್ತದೆ ಎಷ್ಟು ಹಣದ ಆದಾಯ ಬರುತ್ತದೆ ಅಂದರೆ..

ನಾವು ಈ ಲೇಖನದಲ್ಲಿ ಗುರುವಾರದ ದಿನ ಸ್ವಲ್ಪ ಅಕ್ಕಿ ಮತ್ತು ಅರಿಶಿಣದ ಉಪಾಯ ಮಾಡುವುದರಿಂದ ಬಡತನ ಮನೆಯ ದಾರಿ ಹೇಗೆ ಮರೆತು ಬಿಡುತ್ತದೆ. ಎಂದು ತಿಳಿಯೋಣ . ಸುಖ ಮತ್ತು ದುಃಖ ಮನುಷ್ಯನ ಜೀವನದ ಅವಿಭಾಜ್ಯ ಅಂಗಗಳಾಗಿದೆ .ಮನುಷ್ಯನು ಸಿರಿ ಸಂಪತ್ತು ಸುಖ ಸಂಪತ್ತು ಎಲ್ಲವನ್ನು ಪಡೆದುಕೊಳ್ಳಲು ಕಠಿಣ ಶ್ರಮವನ್ನು ಪಡುತ್ತಾನೆ . ಆದರೆ ಹಲವಾರು ಬಾರಿ ನಿಷ್ಠೆಯಿಂದ ಕಠಿಣ ಶ್ರಮ ಪಟ್ಟರು , ವ್ಯಕ್ತಿಗೆ ತಾನು ಮಾಡಿದ ಕೆಲಸದ ಫಲ ಸರಿಯಾಗಿ ಸಿಗುವುದಿಲ್ಲ . ಇವರ … Read more