ಸೆಪ್ಟೆಂಬರ್1ರಿಂದಲೇ 6ರಾಶಿಯವರಿಗೆ ಶುಕ್ರದೆಸೆ ಕೈ ಕಾಲಿಟ್ಟಲೆಲ್ಲ ದುಡ್ಡು ಮುಟ್ಟಿದ್ದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಸೆಪ್ಟೆಂಬರ್ ಒಂದನೇ ತಾರೀಕಿನಿಂದ ಈ 6 ರಾಶಿಯವರಿಗೆ ಬಾರಿಯ ಅದೃಷ್ಟ ಎನ್ನುವುದು ಪ್ರಾರಂಭವಾಗುತ್ತದೆ, ಮುಟ್ಟಿದ್ದೆಲ್ಲವೂ ಕೂಡ ಚಿನ್ನವಾಗುತ್ತದೆ ಇವರ ಜೀವನವೇ ಬದಲಾಗುತ್ತದೆ ಶುಕ್ರ ದೆಸೆ ಎನ್ನುವುದು ಪ್ರಾಪ್ತಿಯಾಗುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವ ಲಾಭ ಸಿಗಲಿದೆ ಎಂದು ಈ ಒಂದು ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮುನ್ನ ನೀವೇನಾದರೂ ಕುಬೇರನ ಭಕ್ತರಾಗಿದ್ದಲ್ಲಿ ಈ ಸಂಚಿಕೆಗೆ ಈಗಲೇ ಒಂದು ಲೈಕ್ ಕೊಡಿ ಮತ್ತು ತಪ್ಪದೇ ನಮ್ಮ ಚಾನಲ್ … Read more

ಪತ್ನಿ ತನ್ನ ಪತಿಯ ಪುರುಷತ್ವಕ್ಕೆ ಸವಾಲು ಹಾಕಿದಾಗ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪತ್ನಿ ತನ್ನ ಪತಿಯ ಪುರುಷತ್ವಕ್ಕೆ ಸವಾಲು ಹಾಕಿದಾಗಒಂದು ದಿನ ಯಾವುದೋ ಒಂದು ವಿಷಯಕ್ಕೆ ಪತಿ-ಪತ್ನಿ ನಡುವೆ ಜಗಳವಾಯಿತು ಪತಿ ಪತ್ನಿ ಇಬ್ಬರು ಕೂಡ ಕೋಪದಿಂದ ಒಬ್ಬರನ್ನೊಬ್ಬರು ಹೀಯಾಳಿಸಲು ಪ್ರಾರಂಭಿಸಿದರು ಹೆಂಡತಿಗೆ ತನ್ನ ಕೋಪವನ್ನು ಹಿಡಿತ ಮಾಡುವುದಕ್ಕೆ ಆಗಲಿಲ್ಲ ನೀವು ಒಬ್ಬ ಗಂಡಸು ಅಂತ ಹೇಳೋಕೆ ನನಗೆ ನಾಚಿಕೆ ನೀವು ಗಂಡಸಾಗಿದ್ದರೆ ನನಗೆ ಡಿವೋರ್ಸ್ ನೀಡಿ ನನಗೆ ನಿಮ್ಮೊಂದಿಗೆ ಒಂದು ಸೆಕೆಂಡ್ ಸಹ ಬದುಕಲು ಸಾಧ್ಯವಿಲ್ಲ ಎಂದು ಹೇಳಿದಳು.ಗಂಡ ಮೌನವಾಗಿದ್ದು ಅವಳನ್ನು … Read more

ಯಾವುದೇ ಹುಣ್ಣಿಮೆ ದಿನ 1 ಮುಷ್ಟಿ ಉಪ್ಪು ಗುಪ್ತವಾಗಿ ಇಲ್ಲಿ ಎಸೆದುಬಿಡಿ ದರಿದ್ರತೆ ದೂರ ಆಗುತ್ತದೆ 

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದಲ್ಲಿ ಬರುವಂತಹ ಹುಣ್ಣಿಮೆಗೆ ತುಂಬಾ ವಿಶೇಷವಾದ ಮಹತ್ವವನ್ನು ಕೊಟ್ಟಿದ್ದಾರೆ ಭಗವಂತನಾದ ಶಿವನನ್ನು ಒಲಿಸಿಕೊಳ್ಳಲು ತುಂಬಾ ದಿನ ಇದಾಗಿದೆ ವಿಶೇಷವಾಗಿ ಈ ಹುಣ್ಣಿಮೆಯ ದಿನಗಳಲ್ಲಿ ನದಿಗಳಲ್ಲಿ ಸ್ನಾನಗಳನ್ನು ಮಾಡುತ್ತಾರೆ ಕೆಲವರು ದಿನವಿಡೀ ವ್ರತ ಮಾಡುತ್ತಾರೆ ಪೂಜೆ ಪಾಠಗಳನ್ನು ಮಾಡುತ್ತಾರೆ ರಾತ್ರಿ ಚಂದ್ರದೇವರು ಅಥವಾ ಶಿವನ ಪೂಜೆಯನ್ನು ಮಾಡುತ್ತಾರೆ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆದುಕೊಳ್ಳಬೇಕು ಅಂದರೆ ಖಂಡಿತವಾಗಿ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸಿ ಜೊತೆಗೆ ಈ ದಿನ ಒಂದು ಮಹತ್ವಪೂರ್ಣವಾದ ಉಪಾಯವನ್ನು … Read more

ಮನೆಗೆ ಬಡತನ ಬರಲು 30 ಬಹು ಮುಖ್ಯ ಕಾರಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಗೆ ಬಡತನ ಬರಲು ಬಹು ಮುಖ್ಯವಾದ ಕಾರಣಗಳು ಯಾವುದು ಎಂದು ತಿಳಿಸಿ ಕೊಡುತ್ತೇವೆ. 1) ಮುರಿದ ಬಾಚಣಿಕೆಯಿಂದ ತಲೆಯನ್ನು ಬಾಚುವುದು. 2) ಮನೆಯಲ್ಲಿ ಯಾವಾಗಲೂ ಪಾತ್ರೆಗಳನ್ನು ಶಬ್ದ ಮಾಡುವುದು. 3) ಮನೆಯಲ್ಲಿ ಒಡೆದಿರುವ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳುವುದು.4) ಸೂರ್ಯೋದಯ ಆದಮೇಲೆ ಕೂಡ ಇನ್ನೂ ಮಲಗಿರುವುದು. 5) ಬಾತ್ ರೂಮ್ ಬಾಗಿಲನ್ನು ಯಾವಾಗಲೂ ತೆರದಿಡುವುದು. 6) ಕತ್ತಲೆಯಲ್ಲಿ ಊಟ ಮಾಡುವುದು ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು. 7) ಮನೆಯ ಅಂಗಳದಲ್ಲಿ ಸ್ನಾನ … Read more