ಮನಸಿಗೆ ತೃಪ್ತಿ ಕೊಡುವ ಮಾತುಗಳು 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಳ್ಳೆಯ ಕೆಲಸವನ್ನು ಮೀರಿದ ಪೂಜೆ ಇಲ್ಲ ಮಾನವೀಯತೆಯನ್ನು ನೀಡಿದ ಸಂಪತ್ತು ಇಲ್ಲ ಮನುಷ್ಯನಿಗೆ ಮರಣ ಇರುತ್ತದೆ ಆದರೆ ಒಳ್ಳೆಯತನಕ್ಕೆ ಮರಣ ಇರುವುದಿಲ್ಲ. ಒಂದು ಸಣ್ಣ ಮಾತು ಮನಸ್ಸನ್ನು ಗಾಯಗೊಳಿಸುತ್ತದೆ ಒಂದು ಸಣ್ಣ ಸುಳ್ಳು ಸ್ನೇಹ ದೂರ ಮಾಡುತ್ತದೆ ಒಂದು ಸಣ್ಣ ಅನುಮಾನ ಸಂಬಂಧಗಳನ್ನು ಬೇರೆ ಬೇರೆಯಾಗಿಸುತ್ತದೆ. ಕಾರಣ ಸಣ್ಣದೇ ಇರಬಹುದು, ಅದರ ಪ್ರಭಾವ ಮಾತ್ರ ತುಂಬಾ ನಷ್ಟ ಉಂಟು ಮಾಡುತ್ತದೆ ತನ್ನ ಬಗ್ಗೆ ಬೇರೆಯವರು ಏನು ಬೇಕಾದರೂ ಯೋಚನೆ ಮಾಡಲಿ, … Read more

ಗಂಡ ಎಂದರೆ ಹೀಗಿರಬೇಕು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ. ಗಂಡ ಎಂದರೆ ಹೀಗಿರಬೇಕು ಗಂಡ ಎಂದರೆ ಹೆಂಡತಿಯ ಗುಲಾಮನಲ್ಲ ಹೆಣ್ಣಿನ ಪ್ರೀತಿ ವಿಶ್ವಾಸ ಘನತೆ ಗೌರವವಾಗಿರಬೇಕು. ಒಂದು ಚಿಕ್ಕ ಹಳ್ಳಿಯಲ್ಲಿ ಚಿಕ್ಕದಾದ ಸುಂದರವಾದ ಒಂದು ಸಂಸಾರವಿತ್ತು ಅದರಲ್ಲಿ ಗಂಡ ಹೆಂಡತಿ ಒಂದು ಗಂಡು ಮಗು ಮತ್ತು ಅತ್ತೆ ಇವರದು ಸುಖವಾದ ಸಂಸಾರವಾಗಿತ್ತು ಹೆಂಡತಿ ಆದವಳು ಅತ್ತೆಯನ್ನು ತನ್ನ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಳುಆದರೆ ಒಂದು ದಿನ ಗಂಡ ಹೆಂಡತಿ ಹಾಗೂ ಮಗು ಇವರು ಮೂರು ಜನ ಹೊರಗಡೆ ಹೋಗಿದ್ದರು ಇದನ್ನು ನೋಡಿ … Read more

ದೇವಸ್ಥಾನದಿಂದ ಮರಳಿ ಬರುವಾಗ ಮರೆತರೂ ಸಹ ಈ 3 ತಪ್ಪು ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ದೇವಸ್ಥಾನದಿಂದ ಮರಳಿ ಬರುವಾಗ ಈ ಮೂರು ತಪ್ಪುಗಳನ್ನು ಮಾಡಬೇಡಿ ನಮ್ಮ ಹಿಂದೂ ಧರ್ಮದಲ್ಲಿ ಭಗವಂತನ ಪೂಜೆ ಇನ್ನು ಎಲ್ಲಕ್ಕಿಂತ ಪವಿತ್ರ ಏನು ತಿಳಿಯಲಾಗಿದೆ ಹಾಗಾಗಿ ಯಾವುದೇ ಭಕ್ತರಾಗಲಿ ಅಥವಾ ಮನುಷ್ಯರಾಗಲಿ ಅಪ್ಪಿ,ಪ್ಪಿಯು ಭಗವಂತನ ಪೂಜೆ ಅರ್ಚನೆಗಳಲ್ಲಿ ತಪ್ಪು ಮಾಡಲು ಇಷ್ಟಪಡುವುದಿಲ್ಲ ಯಾಕೆಂದರೆ ನಂಬಿಕೆಯ ಅನುಸಾರವಾಗಿ ತಪ್ಪಾದ ರೀತಿಯಲ್ಲಿ ಮಾಡಿದ ಪೂಜೆಯಿಂದ ಭಗವಂತನು ಸಿಟ್ಟಾಗುವನು ನಂತರ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಇಂದು ನಾವು ಇದೇ ಜ್ಯೋತಿಷ್ಯ ಶಾಸ್ತ್ರದ ಸಾರವನ್ನು ತಿಳಿದುಕೊಳ್ಳೋಣ. … Read more