ಇಂದಿನಿಂದ 16ವರ್ಷಗಳು ಜ್ಯೋತಿಷ್ಯದ ಪ್ರಕಾರ 8ರಾಶಿಯವರಿವೆ ಬದುಕು ಬಂಗಾರ ಹಣದ ಹೊಳೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಇಂದಿನಿಂದ 16 ವರ್ಷಗಳ ಕಾಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎಂಟು ರಾಶಿಯವರಿಗೆ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಬೇಡ ಎಂದರು ಕೂಡ ಇವರ ಬದುಕು ಬಂಗಾರವಾಗುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೂ ಯಾವೆಲ್ಲ ಲಾಭಗಳು ಸಿಗಲಿದೆ ಎಂದು ಈ ಒಂದು ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುನ್ನ ನೀವೇನಾದರೂ ಪಾರ್ವತಿ ಪರಮೇಶ್ವರನ ಭಕ್ತರಾಗಿದ್ದಲ್ಲಿ ಈ ಸಂಚಿಕೆಗೆ ಈಗಲೇ ಒಂದು ಲೈಕ್ ಕೊಟ್ಟು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ … Read more

ಕೃಷ್ಣ ಕೊಳಲಿನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯ ಅದನ್ನ ನಿಮ್ಮ ಮನೆಯಲ್ಲಿಟ್ಟರೆ ಆಗುವ ಲಾಭಗಳು.

ನಮಸ್ಕಾರ ಸ್ನೇಹಿತರೆ ಕೃಷ್ಣ ತನ್ನ ಬಳಿ ಸದಾಕಾಲ ಕೊಳಲನ್ನು ಇಟ್ಟುಕೊಂಡಿರುತ್ತಾನೆ ಆದರೆ ಈ ಕೊಳದೆನ ರಹಸ್ಯದ ಬಗ್ಗೆ ನೀವು ತಿಳಿದರೆ ಇಷ್ಟೆಲ್ಲಾ ಆಶ್ಚರ್ಯ ಪಡುತೀರಾ ಗೊತ್ತಾ ಮುಖ್ಯವಾಗಿ ವ್ಯಾಪಾರ ಮತ್ತು ವ್ಯವಹಾರ ಮಾಡುವಂಥವರು ಲೇಖನವನ್ನು ತಪ್ಪದೇ ಓದಬೇಕು ಯಾಕೆಂದರೆ ಕೃಷ್ಣನ ಕೊಳಲಿಂದ ನಾವು ಬಹಳಷ್ಟು ಲಾಭವನ್ನು ಪಡೆಯಬಹುದು ಹಾಗಾದರೆ ಬನ್ನಿ ಈ ಲೇಖನದಲ್ಲಿ ಕೃಷ್ಣನ ಕೊಳಲಿನ ಬಗ್ಗೆ ಹೆಚ್ಚಿನದನ್ನು ತಿಳಿಯೋಣ ಜೊತೆಗೆ ಇದರಿಂದ ಆಗುವಂತಹ ಲಾಭದ ಬಗ್ಗೆ ತಿಳಿಯೋಣ ಅದಕ್ಕೂ ಮೊದಲು ನಮ್ಮ ಇಮೇಜನ್ನು ಲೈಕ್ ಮಾಡಿ … Read more

ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೇವಲ 2 ಲವಂಗ

ನಮಸ್ಕಾರ ಸ್ನೇಹಿತರೇ ಇವತ್ತು ಸಂಚಿಕೆಯಲ್ಲಿ ಲವಂಗ ಯಾವ ರೀತಿಯಾಗಿ ಮಸಾಲೆಯ ಪದಾರ್ಥ ಆಗಿದೆ ಎಂದರೆ ಇದು ತುಂಬಾನೇ ತೀವ್ರವಾಗಿ ಮತ್ತು ತಂತ್ರೋಪ್ತವು ಆಗಿದೆ, ಇದರ ಬಳಕೆಯನ್ನು ನೀವು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಯಲ್ಲಿ ಕೂಡ ಬಳಸಬಹುದು ಅಥವಾ ಧನ ಸಂಪತ್ತನ್ನು ಆಕರ್ಷಣೆ ಮಾಡಲು ಇರಬಹುದು.ಈ ಜಗತ್ತಿನಲ್ಲಿ ಸಮಸ್ಯೆಗಳೇ ಇಲ್ಲದಂತಹ ವ್ಯಕ್ತಿಗಳು ಯಾರು ಇರುವುದಿಲ್ಲ ಆದರೆ ಕೆಂಪು ಪುಸ್ತಕದಲ್ಲಿ ಎಲ್ಲಾ ಸಮಸ್ಯೆಗಳಿಗೆ ಇರುವಂತಹ ಪರಿಹಾರವನ್ನು ಸ್ಪಷ್ಟ ರೂಪದಲ್ಲಿ ತಿಳಿಸಲಾಗಿದೆ, ನಮ್ಮೆಲ್ಲರ ಜೀವನದಲ್ಲಿ ಇರುವಂತ ಸಮಸ್ಯೆಗಳು ದೂರವಾಗುವುದಷ್ಟೇ ಅಲ್ಲದೆ … Read more

ಕುಂಭ ರಾಶಿ ಸೆಪ್ಟೆಂಬರ್ 2024 ಮಾಸ ಭವಿಷ್ಯ ಶುಭ ವಿಚಾರಗಳು 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕುಂಭ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದಷ್ಟು ಶುಭ ವಿಚಾರಗಳನ್ನು ತಿಳಿಸಿಕೊಡುತ್ತೇವೆ, ಮೊದಲನೇದಾಗಿ ಸೆಪ್ಟೆಂಬರ್ ತಿಂಗಳ ಗ್ರಹ ಸ್ಥಿತಿಗಳನ್ನು ನೋಡೋಣ, ಸೆಪ್ಟೆಂಬರ್ ತಿಂಗಳಲ್ಲಿ 100 ಗ್ರಹಗಳ ಸಂಚಾರ ಚಂದ್ರನ ಹೊರೆತುಪಡಿಸಿ, ಅದರಲ್ಲಿ ಮೊದಲನೇದಾಗಿ 22ನೇ ತಾರೀಕಿನ ತನಕ ಸೆಪ್ಟೆಂಬರ್ 22ನೇ ತಾರೀಖಿನ ತನಕ ಸಿಂಹ ರಾಶಿಯಲ್ಲಿರುವ ಬುಧ ಗ್ರಹ 23ನೇ ಸೆಪ್ಟೆಂಬರ್ ಗೆ ಕನ್ಯಾ ರಾಶಿಗೆ ಹೋಗಲಿದೆ.ಈ ಕುಂಭ ರಾಶಿಯ ದುಡ್ಡಿನ ವ್ಯವಹಾರಗಳು ಯಾವ ತರ ಇರುತ್ತವೆ ಯಾವಾಗ ನಮಗೆ ದುಡ್ಡಿನ … Read more

26 ಆಗಸ್ಟ್ ಕೃಷ್ಣ ಜನ್ಮಾಷ್ಟಮಿ ದಿನ ತುಳಸಿ ಗಿಡದ ಮಣ್ಣಿನ ಉಪಾಯ ಬಡತನ ದರಿದ್ರ ಕಷ್ಟ ದೂರ ಮಾಡುತ್ತದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ 26 ಆಗಸ್ಟ್ ಸೋಮವಾರ ಜನ್ಮಾಷ್ಟಮಿಯ ದಿನ ತುಳಸಿ ಗಿಡದ ಮಣ್ಣಿನ ಪ್ರಾಚೀನ ಕಾಲದ ಒಂದು ಚಿಕ್ಕ ಉಪಾಯವನ್ನು ಮಾಡಿರಿ ಜೀವನದ ಎಲ್ಲಾ ಕಷ್ಟಗಳಿಂದ ನಿಮಗೆ ಮುಕ್ತಿ ಸಿಗುವುದರ ಜೊತೆಗೆ ಭಗವಂತನಾದ ಶ್ರೀ ಕೃಷ್ಣನ ಆಶೀರ್ವಾದದಿಂದ ಸಂತೋಷದಿಂದ ನಿಮ್ಮ ಮನೆ ತುಂಬುವುದು ಒಂದೇ ದಿನದ ಉಪಾಯದಿಂದ ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುತ್ತದೆ, ನೀವು ಕೋಟ್ಯಾಧೀಶರಾಗಿವಿರಿ ನಿಮ್ಮ ಜೀವನದಲ್ಲಿ ಹಣಕಾಸಿನ ಆಗಮನ ನಿಂತು ಹೋಗಿದ್ದರೆ ಸಂತಾನದ ಕೊರತೆಯಿಂದ ಹಲವಾರು ಸಮಸ್ಯೆಯಲ್ಲಿದ್ದರೆ … Read more

26 ಆಗಸ್ಟ್ ಕೃಷ್ಣ ಜನ್ಮಾಷ್ಟಮಿಯ ದಿನ ಗುಪ್ತವಾಗಿ ಗೋಮಾತೆಗೆ ತಿನ್ನಿಸಿ ಈ 1 ವಸ್ತು ಕೊಟ್ಯಾಧಿಪತಿ 1000%

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಗಸ್ಟ್ 26 ಸೋಮವಾರದ ದಿನ ಕೃಷ್ಣ ಜನ್ಮಾಷ್ಟಮಿಯ ಹಬ್ಬ ಇರುತ್ತದೆ ಈ ಹಬ್ಬವನ್ನು ಕೇವಲ ನಮ್ಮ ಭಾರತ ದೇಶದಲ್ಲಿ ಅಷ್ಟೇ ಅಲ್ಲದೆ ಬೇರೆ ದೇಶದಲ್ಲೂ ಕೃಷ್ಣನ ಭಕ್ತರು ಈ ಹಬ್ಬವನ್ನು ಆಚರಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿಯ ದಿನ ಗೋಮಾತೆಗೆ ಅಥವಾ ಹಸುವಿಗೆ ಈ ಒಂದು ವಸ್ತುವನ್ನು ತಿನ್ನಿಸಿರಿ ಇಡೀ ವರ್ಷ ಎಲ್ಲಾದರೂ ಒಂದು ಕಡೆಯಿಂದ ಧನ ಸಂಪತ್ತು ಬರುತ್ತದೆ, 110 ಪಟ್ಟು ಹೆಚ್ಚಾಗಿದ್ದರೆ ಸಂಪತ್ತು ನಿಮಗೆ ಸಿಗುತ್ತದೆ ನಿಮ್ಮ ಭಾಗ್ಯ ಪ್ರಬಲಗೊಳ್ಳುತ್ತದೆ. … Read more

ಕೆಟ್ಟ ಗಂಡಸರ ಲಕ್ಷಣಗಳು

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಕೆಟ್ಟ ಗಂಡಸರ ಲಕ್ಷಣಗಳು ಯಾವುದು ಎಂದು ತಿಳಿಸಿಕೊಡುತ್ತೇವೆ.ಗಂಡಸರಲ್ಲಿ ಈ ಲಕ್ಷಣ ಕಂಡು ಬಂದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ, ಒಬ್ಬ ಒಳ್ಳೆಯ ಲಕ್ಷಣವಿರುವ ಗಂಡಸು ತನ್ನ ಕುಟುಂಬಕ್ಕಾಗಿ ತನ್ನ ಎಲ್ಲಾ ಕನಸುಗಳನ್ನು ಬಲಿಕೊಟ್ಟು ಬದುಕುತ್ತಾನೆ ತನ್ನ ಆಸೆ ಕನಸುಗಳ ಸಮಾಧಿ ಕಟ್ಟುತ್ತಾನೆ ಕಳ್ಳರು ದಯದವನು ಎಂದವರಿಗೆ ಭಾರ ಹೃದಯದ ಪ್ರೀತಿ ಕಾಣಿಸುವುದೇ ಇಲ್ಲ. ಹೌದು ಜೀವನದ ನಾಟಕ ರಂಗಭೂಮಿಯಲ್ಲಿ ತಂದೆ ತಾಯಿಗೆ ಮಗನಾಗಿ ಅಕ್ಕ ತಂಗಿಯ ಅಣ್ಣತಮ್ಮನಾಗಿ ಹೆಂಡತಿಗೆ ಗಂಡನಾಗಿ ಮಗಳಿಗೆ … Read more

ನಿಮ್ಮ ಮನೆಯ ಹೆಂಗಸರು ಇಂಥ ಕೆಲಸವನ್ನ ಮಾಡುತ್ತಿದ್ದರೆ ತಕ್ಷಣ ತಡೆಯಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆ ಹೆಂಗಸರು ಇಂತ ಕೆಲಸವನ್ನು ಮಾಡುತ್ತಿದ್ದರೆ ತಕ್ಷಣವೇ ತಡೆಯಿರಿ ನೋಡಿ ಸ್ನೇಹಿತರೆ ಒಂದು ಮನೆ ಸ್ವಚ್ಛವಾಗಿರಬೇಕು ಆ ಮನೆಯವರೆಲ್ಲ ನೆಮ್ಮದಿಯಿಂದ ಇರಬೇಕು ಆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದರೆ ಆ ಮನೆಯ ಸೊಸೆ ಅಥವಾ ಮಗಳು ಅಥವಾ ಆ ಮನೆಯಲ್ಲಿರುವ ಹೆಣ್ಣು ಮಕ್ಕಳು ಉತ್ತಮ ಗುಣವುಳ್ಳವರಾಗಿರಬೇಕು ಆದರೆ ಆ ಹೆಣ್ಣು ಮಕ್ಕಳೆ ಬರೀ ದುಡ್ಡು ಖರ್ಚು ಮಾಡುವರು ಯಾವಾಗಲೂ ಕೊಂಕು ಮಾತನಾಡುವರು ಬೇರೆಯವರ ಬಗ್ಗೆ ಚಾಡಿ ಹೇಳುವವರಾಗಿದ್ದರೆ … Read more

ನಿಮ್ಮ ಮಕ್ಕಳ ಮದುವೆ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ತಂದೆ ತಾಯಿ ವಿಶೇಷವಾದ ಉಪಯುಕ್ತ ಸಲಹೆಗಳು, ನಿಮ್ಮ ಮಕ್ಕಳ ಮದುವೆ ಮಾಡಬೇಡಿ ಹೌದು ಸ್ನೇಹಿತರೆ ನಿಮ್ಮ ಮಕ್ಕಳು ಡಾಕ್ಟರ್, ಕಂಡಕ್ಟರ್, ಇಂಜಿನಿಯರ್, ಪ್ರೊಫೆಸರ್ ಆಗದೇ ಇರಬಹುದು ಆದರೆ ಅವರು ಗಂಡ ಹೆಂಡತಿ ಅಪ್ಪ-ಅಮ್ಮ ಸೊಸೆ ಮತ್ತು ಅಳಿಯಂದು ಖಂಡಿತವಾಗಿಯೂ ಆಗೇ ಆಗುತ್ತಾರೆ. ಆದ್ದರಿಂದ ಅವರಿಗೆ ಏನಾದರೂ ಕಲಿಸಿ ಅಥವಾ ಬಿಡಿ ಆದರೆ ಅವರಿಗೆ ಒಂದು ಒಳ್ಳೆಯ ಕುಟುಂಬ ಹೇಗೆ ನಡೆಸಬೇಕೆಂದು ತಪ್ಪದೆ ಕಲಿಸಿ ಇದು ನಿಮ್ಮ ಜವಾಬ್ದಾರಿ. ಹೌದು ನಾಳೆ … Read more

ಶ್ರಾವಣ ಮಾಸ ಮುಗಿಯುವಷ್ಟರಲ್ಲಿ 5ರಾಶಿಯವರಿಗೆ ಮೂಟೆ ಮೂಟೆ ದುಡ್ಡು ಸಿಗುತ್ತೆ ರಾಜಯೋಗ ಶನಿಯ ಕೃಪೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಶ್ರಾವಣ ಮಾಸ ಮುಗಿಯುವವರೆಗೂ ಈ ರಾಶಿಯವರಿಗೆ ಮೂಟೆ ಮೂಟೆ ದುಡ್ಡು ಸಿಗುವ ಯೋಗವಿದೆ ರಾಜಯೋಗ ಪ್ರಾಪ್ತಿಯಾಗುತ್ತದೆ ಶನಿದೇವರ ಕೃಪೆಯಿಂದಾಗಿ ಇವರ ಬದುಕೇ ಬಂಗಾರವಾಗಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೂ ಯಾವೆಲ್ಲಾ ಲಾಭಗಳು ಸಿಗಲಿದೆ ಎಂದು ಈ ಒಂದು ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಅದಕ್ಕಿಂತ ಮೊದಲು ನೀವೇನಾದರೂ ಶನಿ ದೇವರ ಭಕ್ತರಾಗಿದ್ದಲ್ಲಿ ಈ ಒಂದು ಸಂಚಿಕೆಗೆ ಈಗಲೇ ಒಂದು ಲೈಕ್ ಕೊಡಿ. ಈ ರಾಶಿಯವರು ನಾಳೆಯಿಂದ ಅಂದರೆ ಶ್ರಾವಣ ಮಾಸ … Read more