ಈಗಲೇ ಈ 2 ಮೂರ್ತಿಗಳನ್ನು ನಿಮ್ಮ ಮನೆಯಲ್ಲಿ ಇಡಿ ಜನರು ನಿಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಯುವರು

ನಮಸ್ಕಾರ ಸ್ನೇಹಿತರೆ ಹಲವಾರು ಜನರು ತಮ್ಮ ಮನೆಗಳಲ್ಲಿ ಭಿನ್ನ ಭಿನ್ನವಾದ ದೇವರ ಮೂರ್ತಿಗಳನ್ನು ದೇವರ ಫೋಟೋಗಳನ್ನು ಇಡುತ್ತಲೇ ಇರುತ್ತಾರೆ ಆದರೆ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಕೆಲವು ಮೂರ್ತಿಗಳು ಕೆಲವು ಚಿತ್ರಗಳು ಯಾವ ರೀತಿ ಇರುತ್ತವೆ ಅಂದರೆ ಇವುಗಳಲ್ಲಿ ಎಷ್ಟು ಅದ್ಭುತ ಶಕ್ತಿ ಇರುತ್ತದೆ ಅಂದರೆ ಒಂದು ವೇಳೆ ಇವುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಇವುಗಳಿಂದ ಖಂಡಿತವಾಗಿ ಸರ್ವ ಕಷ್ಟಗಳು ನಿವಾರಣೆ ಆಗುತ್ತವೆ ಹಲವಾರು ಮೂರ್ತಿಗಳು ಎಷ್ಟು ಗೌಪ್ಯವಾಗಿ ಇರುತ್ತವೆ ಅಂದರೆ ತುಂಬಾ ಜನಗಳಿಗೆ ಈ … Read more

ಈ 4 ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಕೂಡಲೇ ಹೊರ ಬಿಸಾಕಿ ಇಲ್ಲದಿದ್ದರೆ ದರಿದ್ರ 

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಮನೆಯಲ್ಲಿ ದಾರಿದ್ರ ಇರಬಾರದು ಅಂತ ಆದರೆ ಮನೆಯಲ್ಲಿ ಯಾವಾಗಲೂ ಸೌಭಾಗ್ಯ ವೃದ್ಧಿಯಗಬೇಕು ಅಂತ ಅಂದರೆ ಒಂದು ಪದಾರ್ಥಗಳು ನಿಮ್ಮ ಮನೆಯಲ್ಲಿ ಕೆಲವೊಂದು ವಸ್ತುಗಳು ಇರಬಾರದು ನೋವಿದ್ದರೆ ದರಿದ್ರ ಎನ್ನುವುದು ಕಟ್ಟಿಟ್ಟ ಬುತ್ತಿ ಆಗುತ್ತದೆ ಏನು ಮಾಡಿದರೆ ಸಹ ವೃದ್ಧಿಯಾಗುವುದಿಲ್ಲ ಅಂತಹ ಹಲವಾರು ಇರುತ್ತವೆ. ನಾವು ಇವತ್ತು ನಾಲ್ಕು ಪದಾರ್ಥಗಳು ವಸ್ತುಗಳನ್ನು ಹೇಳುತ್ತೇನೆ ಅದು ನಿಮ್ಮ ಮನೆಯಲ್ಲಿದ್ದರೆ ಅದನ್ನು ಬಿಸಾಡಿಬಿಡಿ. ಹಾಗೂ ಅದು ನಿಮ್ಮ ಮನೆಯಲ್ಲಿ ಇರದಂತೆ ನೋಡಿಕೊಂಡರೆ ಸ್ವಲ್ಪ ಒಳ್ಳೆಯದು … Read more

ಸೆಪ್ಟೆಂಬರ್1ರಿಂದಲೇ 6ರಾಶಿಯವರಿಗೆ ಶುಕ್ರದೆಸೆ ಕೈ ಕಾಲಿಟ್ಟಲೆಲ್ಲ ದುಡ್ಡು ಮುಟ್ಟಿದ್ದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಸೆಪ್ಟೆಂಬರ್ ಒಂದನೇ ತಾರೀಕಿನಿಂದ ಈ 6 ರಾಶಿಯವರಿಗೆ ಬಾರಿಯ ಅದೃಷ್ಟ ಎನ್ನುವುದು ಪ್ರಾರಂಭವಾಗುತ್ತದೆ, ಮುಟ್ಟಿದ್ದೆಲ್ಲವೂ ಕೂಡ ಚಿನ್ನವಾಗುತ್ತದೆ ಇವರ ಜೀವನವೇ ಬದಲಾಗುತ್ತದೆ ಶುಕ್ರ ದೆಸೆ ಎನ್ನುವುದು ಪ್ರಾಪ್ತಿಯಾಗುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವ ಲಾಭ ಸಿಗಲಿದೆ ಎಂದು ಈ ಒಂದು ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮುನ್ನ ನೀವೇನಾದರೂ ಕುಬೇರನ ಭಕ್ತರಾಗಿದ್ದಲ್ಲಿ ಈ ಸಂಚಿಕೆಗೆ ಈಗಲೇ ಒಂದು ಲೈಕ್ ಕೊಡಿ ಮತ್ತು ತಪ್ಪದೇ ನಮ್ಮ ಚಾನಲ್ … Read more

ಪತ್ನಿ ತನ್ನ ಪತಿಯ ಪುರುಷತ್ವಕ್ಕೆ ಸವಾಲು ಹಾಕಿದಾಗ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪತ್ನಿ ತನ್ನ ಪತಿಯ ಪುರುಷತ್ವಕ್ಕೆ ಸವಾಲು ಹಾಕಿದಾಗಒಂದು ದಿನ ಯಾವುದೋ ಒಂದು ವಿಷಯಕ್ಕೆ ಪತಿ-ಪತ್ನಿ ನಡುವೆ ಜಗಳವಾಯಿತು ಪತಿ ಪತ್ನಿ ಇಬ್ಬರು ಕೂಡ ಕೋಪದಿಂದ ಒಬ್ಬರನ್ನೊಬ್ಬರು ಹೀಯಾಳಿಸಲು ಪ್ರಾರಂಭಿಸಿದರು ಹೆಂಡತಿಗೆ ತನ್ನ ಕೋಪವನ್ನು ಹಿಡಿತ ಮಾಡುವುದಕ್ಕೆ ಆಗಲಿಲ್ಲ ನೀವು ಒಬ್ಬ ಗಂಡಸು ಅಂತ ಹೇಳೋಕೆ ನನಗೆ ನಾಚಿಕೆ ನೀವು ಗಂಡಸಾಗಿದ್ದರೆ ನನಗೆ ಡಿವೋರ್ಸ್ ನೀಡಿ ನನಗೆ ನಿಮ್ಮೊಂದಿಗೆ ಒಂದು ಸೆಕೆಂಡ್ ಸಹ ಬದುಕಲು ಸಾಧ್ಯವಿಲ್ಲ ಎಂದು ಹೇಳಿದಳು.ಗಂಡ ಮೌನವಾಗಿದ್ದು ಅವಳನ್ನು … Read more

ಯಾವುದೇ ಹುಣ್ಣಿಮೆ ದಿನ 1 ಮುಷ್ಟಿ ಉಪ್ಪು ಗುಪ್ತವಾಗಿ ಇಲ್ಲಿ ಎಸೆದುಬಿಡಿ ದರಿದ್ರತೆ ದೂರ ಆಗುತ್ತದೆ 

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದಲ್ಲಿ ಬರುವಂತಹ ಹುಣ್ಣಿಮೆಗೆ ತುಂಬಾ ವಿಶೇಷವಾದ ಮಹತ್ವವನ್ನು ಕೊಟ್ಟಿದ್ದಾರೆ ಭಗವಂತನಾದ ಶಿವನನ್ನು ಒಲಿಸಿಕೊಳ್ಳಲು ತುಂಬಾ ದಿನ ಇದಾಗಿದೆ ವಿಶೇಷವಾಗಿ ಈ ಹುಣ್ಣಿಮೆಯ ದಿನಗಳಲ್ಲಿ ನದಿಗಳಲ್ಲಿ ಸ್ನಾನಗಳನ್ನು ಮಾಡುತ್ತಾರೆ ಕೆಲವರು ದಿನವಿಡೀ ವ್ರತ ಮಾಡುತ್ತಾರೆ ಪೂಜೆ ಪಾಠಗಳನ್ನು ಮಾಡುತ್ತಾರೆ ರಾತ್ರಿ ಚಂದ್ರದೇವರು ಅಥವಾ ಶಿವನ ಪೂಜೆಯನ್ನು ಮಾಡುತ್ತಾರೆ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆದುಕೊಳ್ಳಬೇಕು ಅಂದರೆ ಖಂಡಿತವಾಗಿ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸಿ ಜೊತೆಗೆ ಈ ದಿನ ಒಂದು ಮಹತ್ವಪೂರ್ಣವಾದ ಉಪಾಯವನ್ನು … Read more

ಮನೆಗೆ ಬಡತನ ಬರಲು 30 ಬಹು ಮುಖ್ಯ ಕಾರಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಗೆ ಬಡತನ ಬರಲು ಬಹು ಮುಖ್ಯವಾದ ಕಾರಣಗಳು ಯಾವುದು ಎಂದು ತಿಳಿಸಿ ಕೊಡುತ್ತೇವೆ. 1) ಮುರಿದ ಬಾಚಣಿಕೆಯಿಂದ ತಲೆಯನ್ನು ಬಾಚುವುದು. 2) ಮನೆಯಲ್ಲಿ ಯಾವಾಗಲೂ ಪಾತ್ರೆಗಳನ್ನು ಶಬ್ದ ಮಾಡುವುದು. 3) ಮನೆಯಲ್ಲಿ ಒಡೆದಿರುವ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳುವುದು.4) ಸೂರ್ಯೋದಯ ಆದಮೇಲೆ ಕೂಡ ಇನ್ನೂ ಮಲಗಿರುವುದು. 5) ಬಾತ್ ರೂಮ್ ಬಾಗಿಲನ್ನು ಯಾವಾಗಲೂ ತೆರದಿಡುವುದು. 6) ಕತ್ತಲೆಯಲ್ಲಿ ಊಟ ಮಾಡುವುದು ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು. 7) ಮನೆಯ ಅಂಗಳದಲ್ಲಿ ಸ್ನಾನ … Read more

ಒಳ್ಳೆಯ ಅಭ್ಯಾಸಗಳು ಪ್ರತಿಒಬ್ಬರು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಒಳ್ಳೆಯ ಅಭ್ಯಾಸಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಿ.1) ತಮ್ಮ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು.2) ತನ್ನ ವಯಸ್ಸಿಗೆ ತಕ್ಕಂತೆ ಯೋಗ ವ್ಯಾಯಾಮವನ್ನು ಮಾಡಬೇಕು. 3) ರಾತ್ರಿಯ ವೇಳೆಯಲ್ಲಿ ಕರಗಿದ ಕಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. 4) ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಮತ್ತು ಬೆಳಕು ಬರುವಂತಿರಬೇಕು. 5) ಹೊರಗಿನ ಆಹಾರ ಸೇವನೆಯಿಂದ ಶರೀರಕ್ಕೆ ಯಾವುದೇ ಪೋಷಕಾಂಶ ದೊರಕುವುದಿಲ್ಲ ಆದರೆ ಶರೀರದ … Read more

ಮಾಂಸ ತಿನ್ನುವುದು ಪುಣ್ಯವೋ ಪಾಪವೋ ಎಂದು ಶ್ರೀ ಕೃಷ್ಣ ಹೇಳುತ್ತಾನೆ ? ಒಂದು ಪ್ರಾಚೀನ ಕಥೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಚಿಕ್ಕ ಚಿಕ್ಕ ಜೀವಿಗಳನ್ನು ಮನುಷ್ಯರಿಗೆ ಆಹಾರವಾಗಲು ಕಳಿಸಿದ್ದಾರ ಸ್ನೇಹಿತರೆ ಮಾಂಸ ತಿನ್ನುವುದು ಪಾಪವೇ ಅಥವಾ ಪುಣ್ಯವೇ ಎಂಬ ವಿಷಯವನ್ನು ನಾವು ತಿಳಿಸಿಕೊಡುತ್ತೇವೆ ಇಲ್ಲಿ ಪಶು ಪಕ್ಷಿ ಮೇಕೆ ಆಡು ಕೋಳಿ ಮತ್ತು ಮೀನು ಇಂತಹ ಎಲ್ಲಾ ಪ್ರಾಣಿಗಳ ಮಾಂಸವನ್ನು ತಿನ್ನುವುದರಿಂದ ಮನುಷ್ಯನಿಗೆ ಪಾಪವೂ ಅಂಟುವುದಿಲ್ಲವೇ??? ಚಿಕ್ಕ ಚಿಕ್ಕ ಪ್ರಾಣಿಗಳನ್ನು ತಿನ್ನುವುದು ಸರಿಯೇ ಅಥವಾ ತಪ್ಪೇ ಎನ್ನುವುದನ್ನು ತಿಳಿದುಕೊಳ್ಳೋಣ ಈಗಿನ ದಿನಗಳಲ್ಲಿ ಇಂತಹ ಸಾವಿರಾರು ಲಕ್ಷಾಂತರ ಜನರು ಇವರು ಮಾಂಸ ತಿನ್ನುವುದು … Read more

ವೃಷಭ ರಾಶಿಯವರೇ ನಿಮ್ಮವರೇ ನಿಮಗೆ ನೋವು ಕೊಟ್ಟಾಗ ಈ ಎರಡು ಮಾತುಗಳನ್ನು ನೆನಪಿಸಿಕೊಳ್ಳಿ?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ವೃಷಭ ರಾಶಿಯವರೇ ನಿಮ್ಮ ಮನಸ್ಸು ಸೋತು ಹೋದಾಗ ನಿಮ್ಮವರೇ ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಇದ್ದಾಗ ದುಃಖಿಸಬೇಡಿ ಈ ಒಂದು ಸಂಚಿಕೆ ಮೂಲಕ ನಿಮ್ಮ ಸೋತ ಮನಸ್ಸಿಗೆ ಸ್ವಲ್ಪ ಆತ್ಮವಿಶ್ವಾಸ ಮತ್ತು ಮನೋಬಲವನ್ನು ತುಂಬಿಸುವಂತಹ ಸಣ್ಣ ಪ್ರಯತ್ನ ನನ್ನ ಈ ಪ್ರಯತ್ನದಿಂದ ನಿಮ್ಮ ತುಟಿಯ ಮೇಲೆ ಒಂದು ಮಂದಹಾಸ ಒಂದು ಕಿರುನಗೆ ಒಮ್ಮಿದರೆ ಅಷ್ಟೇ ಸಾಕು. ವೃಷಭ ರಾಶಿಯವರು ಹಸುವಿನ ಹಾಗೆ ಶಾಂತ ಸ್ವಭಾವದವರು ಪ್ರೀತಿಯನ್ನು ಹಂಬಲಿಸುವಂತಹ ವ್ಯಕ್ತಿಗಳು ನಿಸ್ವಾರ್ಥ ಕೀರ್ತಿಯನ್ನು … Read more

ತುಳಸಿ ಗಿಡಕ್ಕೆ 1 ವಸ್ತು ಕಟ್ಟಿ ಕೋಟ್ಯಾಧೀಶರಾಗಿರಿ ಅದೃಷ್ಟ ರಾಜನಂತೆ ಬದಲಾ

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಾವು ನಿಮಗೆ ತುಂಬಾನೇ ಪ್ರಭಾವಶಾಲಿ ಆಗಿರುವಂತಹ ತುಂಬಾನೇ ಶಕ್ತಿಶಾಲಿ ಆಗಿರುವಂತಹ ಚಿಕ್ಕದಾಗಿರುವ ಉಪಾಯವನ್ನು ತಿಳಿಸುತ್ತೇವೆ. ನೀವು ಏನಾದರೂ ಒಂದು ವೇಳೆ ಏಕಾದಶಿಯ ದಿನ ಈ ಉಪಾಯವನ್ನು ಮಾಡಿದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತವೆ ಅಂತಾನೇ ಅರ್ಥಮಾಡಿಕೊಳ್ಳಿ ವರ್ಷಗಳಿಂದ ನಿಮ್ಮ ಬಳಿ ಬಂದಿರುವ ದರಿದ್ರತೆ ಕಷ್ಟಗಳು ಬಡತನ ಎಲ್ಲವೂ ನಾಶವಾಗಿ ಬಿಡುತ್ತವೆ ಜೊತೆಗೆ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮೆಲ್ಲರ ಮೇಲೆ ಇರುತ್ತದೆ ನಿಮ್ಮ ಮನೆಗೆ ದನ ಧಾನ್ಯದಿಂದ … Read more