ಶನಿವಾರ ರಾತ್ರಿ ಗುಪ್ತವಾಗಿ ಎಸೆದುಬಿಡಿ ಇಲ್ಲಿ ಕೇವಲ 5 ಕಪ್ಪು ಮೆಣಸಿನಕಾಳುಗಳು ದೊಡ್ಡ ಶತ್ರು ಕೂಡ ನಿಮ್ಮ ಕಾಲು ಕೆಳಗೆ

ನಾವು ಈ ಲೇಖನದಲ್ಲಿ ಶನಿವಾರ ರಾತ್ರಿ ಗುಪ್ತವಾಗಿ ಎಸೆದು ಬಿಡಿ. ಇಲ್ಲಿ ಕೇವಲ 5 ಕಪ್ಪು ಮೆಣಸಿನ ಕಾಳುಗಳನ್ನು ಎಸೆಯುವುದರಿಂದ ಏನಾಗುತ್ತದೆ ಎಂದು ತಿಳಿಯೋಣ . ಶನಿವಾರದ ದಿನರಾತ್ರಿ ಗುಪ್ತವಾಗಿ ಕೇವಲ ಐದು ಕಪ್ಪು ಮೆಣಸಿನ ಕಾಳುಗಳನ್ನು ಎಸೆಯಬೇಕು. ದೊಡ್ಡದಾದ ಶತ್ರುಗಳು ಕೂಡ ನಿಮ್ಮ ಕಾಲು ಕೆಳಗಡೆ ಇರುತ್ತಾರೆ . 24 ಗಂಟೆಗಳಲ್ಲಿ ಇದರ ಪ್ರಭಾವವನ್ನು ನೋಡಬಹುದು . ಶನಿವಾರದ ದಿನ ಚಿಕ್ಕ ಚಿಕ್ಕ ಪ್ರಯೋಗಗಳನ್ನು ಮಾಡಲಾಗುತ್ತದೆ .

ಜೀವನದ ಹಲವಾರು ಕಷ್ಟಗಳಿಂದ ಆಚೆ ಬರಲು , ಶತ್ರುಗಳಿಂದ ಮುಕ್ತಿ ಪಡೆದುಕೊಳ್ಳಲು , ಹಲವಾರು ಕಷ್ಟ ಸಮಸ್ಯೆಗಳಿಂದ ಮುಕ್ತಿ ಪಡೆಯಲು , ಸಿಲುಕಿ ಕೊಂಡಿರುವಂತಹ ಹಣವನ್ನು ಮರಳಿ ಪಡೆಯಲು, ಸಾಲದ ಸಮಸ್ಯೆಗಳಿಂದ ಮುಕ್ತಿ ಪಡೆಯಲು , ಜೀವನದಲ್ಲಿ ಇರುವ ತಂತ್ರ ಮಂತ್ರಗಳ ಸಮಸ್ಯೆಗಳು ಆಗಿರಬಹುದು , ಈ ರೀತಿಯ ಎಲ್ಲಾ ಸಮಸ್ಯೆಗಳಿಂದ ಆಚೆ ಬರಲು , ಕೆಲವು ಉಪಾಯಗಳನ್ನು ಶನಿವಾರದ ದಿನ ಮಾಡಬೇಕು . ಹಲವಾರು ಬಾರಿ ಜೀವನದಲ್ಲಿ ತಮ್ಮವರೆ ಶತ್ರುಗಳು ಆಗಿರುತ್ತಾರೆ .

ಮತ್ತು ಆಚೆ ಇರುವ ಜನರಲ್ಲೂ ಕೂಡ ಶತ್ರುಗಳು ಇರುತ್ತಾರೆ . ಕೆಲವೊಮ್ಮೆ ನಿಮಗೆ ಅವರು ಸೋಲು ಅಷ್ಟು ತೊಂದರೆಗಳನ್ನು ಕೊಡುತ್ತಿರುತ್ತಾರೆ . ಎಲ್ಲವೂ ಸರಿಯಾಗಿಯೇ ಇರಬೇಕು ಅಂದರೆ , ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಸಲಾಗಿದೆ . ಕಪ್ಪು ಮೆಣಸಿನ ಕಾಳಿನ ಬಗ್ಗೆ ಇಲ್ಲಿ ತಿಳಿಸಲಾಗಿದೆ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲವಾರು ಪ್ರಯೋಗಗಳಲ್ಲಿ ಕಪ್ಪು ಮೆಣಸಿನ ಕಾಳುಗಳ ಬಳಕೆ ಆಗುತ್ತದೆ . ಹಲವಾರು ಉಪಾಯ ಪ್ರಯೋಗಗಳನ್ನು ಮಾಡಲಾಗುತ್ತದೆ .

ಒಂದು ವೇಳೆ ಕಪ್ಪು ಮೆಣಸಿನ ಕಾಳುಗಳನ್ನು ಅಡುಗೆಯಲ್ಲಿ ಬಳಸಿದರೆ , ಆಹಾರದ ಸ್ವಭಾವವು ಚೆನ್ನಾಗಿರುತ್ತದೆ .ನಕಾರಾತ್ಮಕ ಶಕ್ತಿಗಳು ದೂರ ಇರುತ್ತವೆ . ಮನೆಯಲ್ಲಿ ಶುಭ ಮತ್ತು ಒಳ್ಳೆಯ ವಾತಾವರಣ ಹರಡುತ್ತದೆ . ಭಾಗ್ಯವನ್ನು ಇದು ಬದಲಾಯಿಸುತ್ತದೆ . ನಿಮ್ಮ ಮೇಲೆ ಶನಿ ದೇವರ ಸಾಡೇಸಾತಿ ನಂತಹ ಸಮಸ್ಯೆಗಳು ನಡೆಯುತ್ತಿದ್ದರೆ , ಇಲ್ಲಿ ಶನಿವಾರದ ದಿನ ಕಪ್ಪು ಬಣ್ಣದ ಬಟ್ಟೆಯಲ್ಲಿ ಸ್ವಲ್ಪ ಮೆಣಸಿನ ಕಾಳುಗಳನ್ನು ಹಾಕಿ , ಅದನ್ನು ಕಪ್ಪು ಬಣ್ಣದ ದಾರದಿಂದ ಕಟ್ಟಿ ಯಾವುದಾದರೂ ವ್ಯಕ್ತಿಗೆ ದಾನ ಮಾಡಬೇಕು .

ಅಥವಾ ಅರಳಿ ಮರದ ಕೆಳಗಡೆ ಇಟ್ಟುಬಿಡಿ .ಅಥವಾ ಯಾವುದಾದರೂ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇಟ್ಟು ಬಿಡಿ . ಶನಿವಾರ ಈ ರೀತಿ ಮಾಡಿದಾಗ ಶನಿ ದೇವರ ಪ್ರಕೋಪದಿಂದ ಮುಕ್ತಿ ದೊರೆಯುತ್ತದೆ . ಇವುಗಳು ಸರಳವಾದ ಪ್ರಯೋಗಗಳು ಆಗಿದ್ದವು . ಇವುಗಳನ್ನು ನೀವು ಮಾಡಬಹುದು . ಪ್ರತಿದಿನದ ಸಮಸ್ಯೆಗಳು ಅಥವಾ ಜೀವನದ ಹಲವಾರು ಸಮಸ್ಯೆಗಳಿಂದ ಆಚೆ ಬರಬಹುದು . ಕೆಲವರಿಗೆ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿರುತ್ತವೆ . ಹಣಕಾಸಿನ ಸಮಸ್ಯೆಗಳು ಇರುತ್ತವೆ .

ಜೀವನದಲ್ಲಿ ಹಲವಾರು ಪ್ರಕಾರದ ಉದ್ವೇಗ ಇರುತ್ತದೆ . ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕೆಂದರೆ , ಶನಿವಾರದ ಸಾಯಂಕಾಲದ ದಿನ 5 ಕಪ್ಪು ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಬೇಕು . ಇವುಗಳನ್ನು ನಿಮ್ಮ ತಲೆಯಿಂದ 7 ಬಾರಿ ಉಲ್ಟಾ ತಿರುಗಿಸಬೇಕು . ಆ ನಂತರ ಒಂದು ಹಾಳೆಯಲ್ಲಿ ಇವುಗಳನ್ನು ಇಡಬೇಕು . ಇವುಗಳನ್ನು ತೆಗೆದುಕೊಂಡು ಹೋಗಿ ಎಲ್ಲಿ ನಾಲ್ಕು ದಾರಿಗಳು ಕೂಡಿರುತ್ತವೆಯೋ, ಅಂತ ಸ್ಥಳದಲ್ಲಿ ಹೋಗಿ ನಿಲ್ಲಬೇಕು . ಪೂರ್ವ ದಿಕ್ಕಿನತ್ತ ನಿಮ್ಮ ಮುಖ ಮಾಡಿ ನಿಲ್ಲಬೇಕು .

ಒಂದೊಂದಾಗಿ ನಾಲ್ಕು ದಿಕ್ಕುಗಳತ್ತ ಒಂದೊಂದು ಮೆಣಸಿನ ಕಾಳುಗಳನ್ನು ಎಸೆಯಬೇಕು. ಉಳಿದಿರುವ ಐದನೇ ಮೆಣಸಿನ ಕಾಳನ್ನು ಆಕಾಶದತ್ತ ಎಸೆಯಬೇಕು . ನಂತರ ಹಿಂದೆ ತಿರುಗಿ ನೋಡದೆ ಮರಳಿ ಬರಬೇಕು . ಇದರಿಂದ ಆಕಸ್ಮಿಕ ಧನ ಲಾಭ ಆಗುತ್ತದೆ . ಜೀವನದ ಹಲವಾರು ಸಮಸ್ಯೆಗಳಿಂದ ಆಚೆ ಬರಬಹುದು .
ಶತ್ರುಗಳ ಮುಕ್ತಿಗಾಗಿ ಒಂದು ಚಿಕ್ಕ ಉಪಾಯವನ್ನು ತಿಳಿಸಲಾಗಿದೆ . ಈ ಉಪಾಯ ಮಾಡುವುದರಿಂದ ದೊಡ್ಡದಾದ ಶತ್ರುಗಳು ಸಹ ನಿಮ್ಮ ಕಾಲು ಕೆಳಗಡೆ ಬರುತ್ತಾರೆ .

ನೀವು ಮೊದಲಿಗೆ ಐದು ಕಪ್ಪು ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಬೇಕು . ಇಲ್ಲವಾದರೆ ನಿಮ್ಮ ಎಷ್ಟು ಶತ್ರುಗಳು ಇರುತ್ತಾರೋ , ಅಷ್ಟು ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಬೇಕು . ಎಷ್ಟು ಜನ ಶತ್ರುಗಳ ಇರುತ್ತಾರೆ ಅವರೆಲ್ಲರ ಹೆಸರುಗಳನ್ನು ತೆಗೆದುಕೊಳ್ಳಬೇಕು . ಆ ನಂತರ ಇವುಗಳನ್ನು ಯಾವುದಾದರೂ ಭಾರವಾದ ವಸ್ತುಗಳನ್ನು ತೆಗೆದುಕೊಂಡು ಮೆಣಸಿನ ಕಾಳುಗಳನ್ನು ಜಜ್ಜಿ ಪುಡಿ ಮಾಡಬೇಕು . ಇದನ್ನು ಆಕಳದ ಹಾಲಿನಲ್ಲಿ ಮಿಶ್ರಣ ಮಾಡಿ , ಯಾವುದಾದರೂ ಶನಿವಾರದ ದಿನ ಶತ್ರುಗಳ ಹೆಸರನ್ನು ತೆಗೆದುಕೊಂಡು ,

ಶಿವಲಿಂಗಕ್ಕೆ ಅರ್ಪಿಸಬೇಕು . ಭಗವಂತನ ಬಳಿ ಬೇಡಿಕೊಂಡಾಗ ಶತ್ರುಗಳಿಂದ ಮುಕ್ತಿ ದೊರೆಯುತ್ತದೆ . ಹಾಗೆಯೇ ಶತ್ರುಗಳು ಶಾಂತವಾಗುತ್ತಾರೆ . ಇದನ್ನು ಮೂರು ಶನಿವಾರ ಮಾಡಬೇಕು . ಇಲ್ಲವಾದರೆ ಹೆಚ್ಚು ಶನಿವಾರ ಮಾಡಬಹುದು . ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗಿ ಇದ್ದರೆ , ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿ ಇದ್ದರೆ , ಇಲ್ಲಿ ಒಂದು ಪ್ರಯೋಗವನ್ನು ಮಾಡಬಹುದು .

ಇದು ದುರ್ಜನರನ್ನು ದೂರ ಮಾಡುತ್ತದೆ . ಶತ್ರುಗಳು ಶಾಂತವಾಗಿ ಇರುತ್ತಾರೆ . ನಿಮ್ಮ ಜೀವನದಲ್ಲಿ ಯಾವುದೇ ದಾರಿ ಕಾಣುತ್ತಿಲ್ಲ ಎಂದರೆ , ಗುರಿಯನ್ನು ನಿಮ್ಮಿಂದ ತಲುಪಲು ಸಾಧ್ಯವಾಗುತ್ತಿಲ್ಲ ಎಂದರೆ , ಚಿಕ್ಕದಾದ ಒಂದು ಹಾಳೆಯನ್ನು ತೆಗೆದುಕೊಳ್ಳಬೇಕು . ಅದರ ಮೇಲೆ ಶತ್ರುವಿನ ಹೆಸರನ್ನು ಬರೆಯಬೇಕು . ಭಿನ್ನ – ಭಿನ್ನವಾದ ಹಾಳೆಗಳಲ್ಲಿ ಭಿನ್ನ-ಭಿನ್ನವಾದ ಶತ್ರುಗಳ ಹೆಸರನ್ನು ಬರೆಯಬೇಕು .ಅವುಗಳಲ್ಲಿ ಒಂದೊಂದು ಕಪ್ಪು ಮೆಣಸಿನ ಕಾಳುಗಳನ್ನು ಇಡಬೇಕು .

ಇದನ್ನು ತೆಗೆದುಕೊಂಡು ಅರಳಿ ಮರದ ಹತ್ತಿರ ಹೋಗಬೇಕು . ಇದನ್ನು ನಿಮ್ಮ ತಲೆಯ ಮೇಲಿಂದ ಉಲ್ಟಾ ಮೂರು ಬಾರಿ ತಿರುಗಿಸಿ . ಆ ಗಿಡದ ಬೇರಿನ ಹತ್ತಿರ ಇವುಗಳನ್ನು ಎಸೆಯಬೇಕು . ಹೀಗೆ ಮಾಡುವುದರಿಂದ ಜೀವನದಲ್ಲಿ ಸಂತೋಷದ ಕ್ಷಣಗಳು ಬರುತ್ತದೆ . 24 ಗಂಟೆಗಳ ಒಳಗೆ ಇದರ ಪ್ರಭಾವ ನಿಮಗೆ ದೊರೆಯುತ್ತದೆ . ಒಟ್ಟಿನಲ್ಲಿ ಕಪ್ಪು ಮೆಣಸಿನ ಕಾಳುಗಳನ್ನು ಅರಳಿ ಮರದ ಕೆಳಗಡೆ ಎಸೆಯಬೇಕು . ಜೀವನದಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ , ಶನಿವಾರದ ದಿನ ರಾತ್ರಿ ಈ ಕಾರ್ಯವನ್ನು ಮಾಡಬೇಕು .

ಮೆಣಸಿನ ಕಾಳುಗಳನ್ನು ತೆಗೆದುಕೊಂಡು ನಿಮ್ಮ ಮನೆಯ ಮಧ್ಯೆ ನಿಂತು ಕೊಳ್ಳಬೇಕು . ಶತ್ರುಗಳ ಹೆಸರುಗಳನ್ನು ತೆಗೆದುಕೊಳ್ಳಬೇಕು . ಯಾರ ವ್ಯಕ್ತಿಯ ಮೇಲೆ ತಂತ್ರ ಮಂತ್ರದ ಪ್ರಭಾವ ಆಗಿರುತ್ತದೆ . ಅವರ ತಲೆಯ ಮೇಲೆ ಉಲ್ಟಾ ಮೂರು ಬಾರಿ ತಿರುಗಿಸಬೇಕು . ಆ ನಂತರ ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಹೋಗಿ .ಎಡಗೈಯಿಂದ ಆಚೆ ಅವುಗಳನ್ನು ಎಸೆಯಬೇಕು . ಇದನ್ನು ರಾತ್ರಿ ಸಮಯದಲ್ಲಿ ಮಾಡಬೇಕು .

ಜೀವನದಲ್ಲಿ ಈ ರೀತಿ ಮಾಡುವುದರಿಂದ ತಂತ್ರ ಮಂತ್ರಗಳ ಸಮಸ್ಯೆ ಶತ್ರುಗಳ ಕಾಟ ಇರುವುದಿಲ್ಲ . ನಾಲ್ಕು ದಾರಿ ಇರುವ ರಸ್ತೆಗೆ ಹೋಗಿ ಐದು ಮೆಣಸಿನ ಕಾಳುಗಳನ್ನು ಎಸೆಯುವುದನ್ನು ರಾತ್ರಿ ಸಮಯದಲ್ಲಿ ಮಾಡಬೇಕು . ಶತ್ರುಗಳಿಂದ ಮುಕ್ತಿ ಸಿಗುವುದಲ್ಲದೆ ಧನ ಸಂಪತ್ತಿನ ಕೊರತೆ ಉಂಟಾಗುವುದಿಲ್ಲ . ಹಣಕಾಸಿನ ಆಗಮನದ ಅನೇಕ ದಾರಿಗಳು ತೆಗೆದುಕೊಳ್ಳುತ್ತವೆ . ಜೀವನದಲ್ಲಿ ಗೌರವ ಘನತೆ ಕೂಡ ದೊರೆಯುತ್ತದೆ . ಜೀವನದಲ್ಲಿ ಅನೇಕ ಪ್ರಕಾರದ ಲಾಭಗಳು ಕೂಡ ಆಗುತ್ತದೆ . ಜೊತೆಗೆ ಶನಿ ದೇವರ ಕೃಪೆ ಕೂಡ ದೊರೆಯುತ್ತದೆ .

Leave a Comment