ಗೋಮಾತೆಗೆ ಇದನ್ನು ತಿನ್ನಿಸಿದರೆ ಭಿಕ್ಷುಕನದರೂ ಕೋಟ್ಯಾಧೀಶನಾಗುತ್ತಾನೆ

ನಮಸ್ಕಾರ ಸ್ನೇಹಿತರೆ. ನಮ್ಮ ಚಿಕ್ಕಂದಿನಿಂದಲೇ ನಮ್ಮ ತಾಯಿಯನ್ನು ಅಲ್ಲದೆ ಮಾತೇ ಎಂದು ಸಂಭೋದಿಸುತ್ತಿರುವುದು ಗೋವನ್ನು ಮಾತ್ರ ಎಂದು ಹೇಳಬಹುದು ಹಿಂದೂ ಸಂಪ್ರದಾಯದಲ್ಲಿ ಗೋವಿಗಿರುವ ಪ್ರಾಮುಖ್ಯತೆ ಅಷ್ಟಿಷ್ಟಲ್ಲ ಗೋವಿನಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗುತ್ತದೆ ಹಾಗಾಗಿ ಗೋವನ್ನು ಪೂಜಿಸಿದರೆ ಸಕಲ ದೇವತೆಗಳನ್ನು ಪೂಜಿಸಿದಂತೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಇನ್ನು ಗೋವಿನ ಹಾಲು ಮೂತ್ರ ಮಾಯೆ ತುಪ್ಪ ಎಲ್ಲವೂ ಕೂಡ ಔಷಧಿ ಎಂದೇ ಹೇಳಲಾಗುತ್ತದೆ ಹಲವಾರು ರೋಗಗಳನ್ನು ನಿವಾರಿಸಲು ಗೊ ಉತ್ಪತ್ತಿಯನ್ನು ಔಷಧಿಯಾಗಿ ಬಳಸಲಾಗುತ್ತದೆ ಇದನ್ನು ವೈಜ್ಞಾನಿಕವಾಗಿಯೂ ಕೂಡ ಸಾಬೀತುಪಡಿಸಲಾಗಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನು ಕೆಲವು ಜನ ಗೋವಿಗೆ ಬೆಲ್ಲವನ್ನು ತಿನ್ನಿಸುತ್ತಾರೆ ಇನ್ನೂ ಕೆಲವು ಜನ ಶೇಂಗಾ ರೊಟ್ಟಿ ಹುಲ್ಲು ಅಕ್ಕಿ ಹಣ್ಣುಗಳನ್ನು ಸಮರ್ಪಿಸುತ್ತಾರೆ ಆದರೆ ಈಗ ಹೇಳುವ ಹಾಗೆ ಮಾಡಿದ್ರೆ ಗೋವಿಗೆ ಇರುವ ಕಾಮದೇನು ಎನ್ನುವ ಹೆಸರು ಚರಿತ್ರೆ ಆಗುತ್ತೆ ಅದೇನು ಎಂದರೆ ಗೋವಿಗೆ ಉಪ್ಪನ್ನು ತಿನ್ನಿಸಿ ಉಪ್ಪು ತಿಂದ ಋಣವನ್ನು ಗೋಮಾತೆ ತೀರಿಸುತ್ತಾಳೆ ಎಂದು ನಂಬಲಾಗುತ್ತದೆ ಹಾಗಾಗಿ ನಾವು ಉಪ್ಪು ತಿನ್ನಿಸಿದರೆ ಗೋವು ಕಾಮಧೇನುವಿನ ರೂಪದಲ್ಲಿ ನಮ್ಮ ಎಲ್ಲ ಬೇಡಿಕೆಯನ್ನು ಈಡೇರಿಸುತ್ತಾಳೆ ಅಂತೆ ಅತ್ಯುನ್ನತ ಪ್ರಭಾವವನ್ನು ಬೀರುತ್ತದೆ ಇದನ್ನು ಪಾಲಿಸಿದವರು ಆನಂದಮಯ ಜೀವನವನ್ನು ನಡೆಸುತ್ತಿದ್ದಾರೆ ಆದ್ದರಿಂದ ಆಕಳಿಗೆ ನಿಯಮಿತವಾಗಿ ಉಪ್ಪನ್ನು ತಿನ್ನಿಸಿ.

ನಿಮ್ಮ ಹತ್ತಿರ ಇರುವ ಗೊ ಶಾಲೆ ಗಳಲ್ಲಿ ಆಗಲಿ ದೇವಸ್ಥಾನದಲ್ಲಿ ಆಗಲಿ ಗೊ ಮಾತೆಗೆ ಒಂದು ರೊಟ್ಟಿಯಲ್ಲಿ ಸ್ವಲ್ಪ ಉಪ್ಪುನ್ನು ಹಾಕಿ ಅದನ್ನು ಸಮರ್ಪಸಿ ಹಾಗೆಂದು ಜಾಸ್ತಿ ಪ್ರಮಾಣದಲ್ಲಿ ಉಪ್ಪನ್ನು ತಿನ್ನಿಸುವುದರಿಂದ ಆಕಳಿಗೆ ಆಹಾರದ ಮೇಲೆ ವಿರುಕ್ತಿ ಮೂಡುವ ಹಾಗೆ ಮಾಡಬೇಡಿ ಆಕಳಿಗೆ ನೀಡುವ ಆಹಾರದಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ತಿನ್ನಿಸಿ ಇದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಗಮನಿಸುತ್ತೀರಿ ಸಾಮಾನ್ಯವಾಗಿ ಹಣ್ಣುಗಳು ಅಕ್ಕಿ ಇತ್ಯಾದಿ ವಸ್ತುಗಳನ್ನು ಎಲ್ಲರು ತಿನ್ನಿಸುತ್ತಾರೆ ಆದರೆ ಉಪ್ಪನ್ನು ಯಾರೂ ಕೂಡ ಆಕಳಿಗೆ ತಿನ್ನಿಸುವುದಿಲ್ಲ ಆದರೆ ಉಪ್ಪು ಗೋವಿನ ಶರೀರಕ್ಕೆ ತುಂಬಾನೇ ಉಪಯೋಗಕಾರಿ ಗಾಯಗಳು

ಹಾಗೂ ಅನಾರೋಗ್ಯದ ಉಪಶಮನಕ್ಕೆಉಪ್ಪು ತುಂಬಾನೇ ಪ್ರಯೋಜನ ಕಾರಿ ಹಾಗಾಗಿ ಉಪ್ಪನ್ನು ತಿನ್ನಿಸುವುದರಿಂದ ನಷ್ಟಗಳು ಇರುವುದಿಲ್ಲ ಅದಕ್ಕಿಂತ ಲಾಭಗಳೇ ಜಾಸ್ತಿ ಎಂದು ಹೇಳಬಹುದು ಹಾಗಾಗಿ ಈ ಪುಣ್ಯದ ಕಾರ್ಯವನ್ನು ಮಾಡುವುದರಿಂದ ಇದರ ಪಲಗಳು ಉತ್ತಮ ಆಗಿರುತ್ತವೆ ಸಾಲ ನಿರುದ್ಯೋಗ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಪ್ರತಿನಿತ್ಯ ಗೋವಿಗೆ ಉಪ್ಪನ್ನು ಸಮರ್ಪಿಸುವುದರಿಂದ ನಿಮ್ಮ ಸಮಸ್ಯೆಗಳೆಲ್ಲವೂ ತೀರುತ್ತವೆ ಅಷ್ಟೇ ಅಲ್ಲ ಅದ್ಭುತ ಫಲಗಳನ್ನು ಕೂಡ ನೀವು ಅನುಭವಿಸುತ್ತೀರಿ ಸ್ನೇಹಿತರೆ ತಿಳಿತಲ್ಲ ಗೋವಿಗೆ ಉಪ್ಪನ್ನು ತಿನ್ನಿಸುವುದರಿಂದ ಆಗುವ ಲಾಭಗಳೆಟ್ಟು ಅಂತ ಈ ನಮ್ಮ ಲೇಖನ ಇಷ್ಟ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment