ಇಂದು ಭಯಂಕರ ಸೋಮವಾರದಿಂದ ಮಧ್ಯರಾತ್ರಿಯಿಂದ ಈ 6 ರಾಶಿ ಯವರಿಗೆ ಮಂಜುನಾಥನ ಅನುಗ್ರಹ ಶುರು ಗುರುಬಲ ಶುರು!!

ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಸೋಮವಾರ ಇಂದಿನ ಮಧ್ಯರಾತ್ರಿಯಿಂದ ಈ 4 ರಾಶಿಯವರಿಗೆ ಮಂಜುನಾಥನ ಆಶೀರ್ವಾದ ಶುರುವಾಗುತ್ತಿದೆ ಗುರುಬಲ ಪ್ರಾಪ್ತಿಯಾಗುತ್ತದೆ 2025ರವರೆಗೆ ವಿಪರೀತ ರಾಜಯೋಗ ಶುರುವಾಗುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನೀವೇನಾದರೂ ಮಂಜುನಾಥಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಲೇಖನಕ್ಕೊಂದು ಲೈಕ್ ಕೊಡಿ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿಯ ಕೃಪೆಯನ್ನು ಪಡೆಯುತ್ತಿರುವ ಮೊದಲ ರಾಶಿ ಕನ್ಯಾ ರಾಶಿ ಈ ರಾಶಿಯವರು ಬಹಳ ಪ್ರತಿಭಾವಂತರು ಏನೇ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ಇದೆ ಇವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ ಇರುವುದರಿಂದ ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತಾರೆ

ಯಾರಿಂದಲೂ ಸಲಹೆ ಮತ್ತು ಸೂಚನೆಯನ್ನು ತೆಗೆದುಕೊಳ್ಳಲು ಇವರಿಗೆ ಕಷ್ಟ ಆಗುವುದಿಲ್ಲ ಇವರು ಪ್ರತಿಯೊಂದು ಕೆಲಸವನ್ನು ತಾವೇ ಮಾಡಬೇಕು ಎನ್ನುವ ಭಾವವನ್ನು ಹೊಂದಿರುವವರು ಹಾಗೂ ಇವರಿಗೆ ಮಂಜುನಾಥಸ್ವಾಮಿಯ ಎಲ್ಲಾ ದೃಷ್ಟಿ ಬೀಳಲಿದೆ ಎರಡನೆಯದಾಗಿ ಮತ್ತು ಮೂರನೇದಾಗಿ ಮಕರ ರಾಶಿ ಮತ್ತು ಮೇಷ ರಾಶಿ ಈ ರಾಶಿಯವರು ಅವರಿಗೆ ಏನೇ ಕಷ್ಟ ಬಂದರೂ ಒಂದು ಸಾರಿ ಕಣ್ಣು ಮುಚ್ಚಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ನೆನೆಯುವುದರಿಂದ ಎಲ್ಲಾ ಕಷ್ಟಗಳು ನಿವಾರಣೆಯಾಗಲಿದೆ ನಿಮಗೆ ತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಹತ್ತಿರ ಸೇರಿಸಿಕೊಳ್ಳಬೇಡಿ ಅವರ ಸಹವಾಸವನ್ನು ಬಿಟ್ಟುಬಿಡಿ ದೂರ ಪ್ರಯಾಣ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಇರಿ ನಿಮ್ಮ ಸಂಗಾತಿ ಮನಸಿನ ಮಾತನ್ನು ಅರ್ಥಮಾಡಿಕೊಳ್ಳುತ್ತೀರಾ

ಉದ್ಯೋಗ ಸಿಕ್ಕ ನಂತರ ನೀವು ಮಂಜುನಾಥ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಬೇಕು ನಿರುದ್ಯೋಗಿಗಳಿಗೆ ಬಹಳ ಒಳ್ಳೆಯ ಉದ್ಯೋಗ ಸಿಗುತ್ತದೆ ಹಾಗೆ ಕೊನೆಯದಾಗಿ ಸಿಂಹ ರಾಶಿ ಈ ರಾಶಿಯವರಿಗೆ ಮಂಜುನಾಥ ದೇವರ ಕೃಪೆ ಇರುವುದರಿಂದ ಜೀವನದಲ್ಲಿ ಏನಾದರೂ ಒಂದು ಸಾಧನೆಯನ್ನು ಮಾಡಲಿದ್ದಾರೆ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ ನಿಮಗೆ ಸಂತೋಷ ತಂದು ಕೊಡುತ್ತವೆ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತೀರಾ ಮಾನಸಿಕ ಚಿಂತೆಯಿಂದ ದೂರ ಇರುವುದು ಒಳ್ಳೆಯದು ಆತ್ಮೀಯರೇ ಜೊತೆ ಮಾತ್ರ ವಿಷಯವನ್ನು ಹಂಚಿಕೊಳ್ಳಿ ಮೂಕ ಪ್ರಾಣಿಗಳಿಗೆ ತಿಂಡಿತಿನಿಸು ಕೊಡಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೆ ಇಲ್ಲದಿದ್ದರೂ ಓಂ ಶ್ರೀ ಮಂಜುನಾಥಾಯ ನಮಃ ಅಂತ ಕಮೆಂಟ್ ಮಾಡಿ ಮತ್ತು ಒಂದು ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

Leave a Comment