ಜುಲೈ21 ಗುರುಪೂರ್ಣಿಮಾ ತಪ್ಪದೆ ಈ ಮೂರು ವಸ್ತು ಮನೆಗೆ ತನ್ನಿ! ಲಕ್ಷ್ಮೀ ನಿಮ್ಮ ಹಿಂದೆ ಮನೆ ಪ್ರವೇಶ ಮಾಡ್ತಾಳೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ವೀಕ್ಷಕರೆ ಇವತ್ತು ವಿಶೇಷವಾದಂತಹ ಗುರು ಪೂರ್ಣಿಮಾ ಹುಣ್ಣಿಮೆ ಗುರು ಗ್ರಹದ ವಿಶೇಷ ಆಶೀರ್ವಾದ ಪಡೆಯಲಿಕ್ಕೆ ಜೀವನದಲ್ಲಿ ಗುರುಬಲ ಹೆಚ್ಚಿಸಿಕೊಳ್ಳೋದಕ್ಕೆ ನೀವು ಕೇಳಿರಬಹುದು ಗುರುಬಲ ಇಲ್ಲ ಅಂತ ಗುರುಬಲ ಇಲ್ಲ ಅಂದರೆ ಯಾವ ಕೆಲಸ ಆಗುವುದಿಲ್ಲ ಅಂತ, ಕೆಲಸ ಸಿಗುವುದಿಲ್ಲ ಮದುವೆ ಇನ್ನಿತರ ಕಾರ್ಯಗಳ ಆಗುತ್ತಿರುವುದಿಲ್ಲ ವ್ಯಾಪಾರ ವ್ಯವಹಾರ ಕೂಡ ಕೈಹಿಡಿಯುತ್ತಿರುತ್ತಿಲ್ಲ,

ಸೈಟು ವ್ಯಾಪಾರ ಆಗುದಿಲ್ಲ ಮನೆ ಕೂಡ ಕೊಂಡುಕೊಳ್ಳಲು ಆಗುತ್ತಿಲ್ಲ ಅಥವಾ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡೆತಡೆ ಹೀಗೆ ಇದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಇವತ್ತು ಗುರುಪೂರ್ಣಿಮೆ ಹುಣ್ಣಿಮೆ ಏನಿದೆ ವಿಶೇಷ ದಿನದಂದು ಮೂರು ವಸ್ತುಗಳನ್ನು ಮನೆಗೆ ತಂದು ಗುರು ಗ್ರಹಕ್ಕೆ ಸಂಬಂಧಿಸಿದ ಒಂದು ಮಂತ್ರವನ್ನು 108 ಬಾರಿ ಹೇಳಿದ್ದೆ ಆದಲ್ಲಿ ಒಂದೇ ದಿನದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ವೀಕ್ಷಕರೆ ಮೊದಲನೇ ವಸ್ತು ಯಾವುದೆಂದರೆ ಅರಿಶಿಣ ಪುಡಿ. ಈ ಅರಿಶಿಣಪುಡಿ ಎಲ್ಲರ ಮನೆಯಲ್ಲಿ ಅಡುಗೆ ಕೋಣೆಯಲ್ಲಿ ಇದ್ದೇ ಇರುತ್ತದೆ ಅರಿಶಿನ ಪುಡಿ ಇಲ್ಲದ ಮನೆಯೇ ಇಲ್ಲ ಅಂತ ಹೇಳಬಹುದು, ಇದನ್ನು ನಾವೆಲ್ಲರೂ ಅಡುಗೆಗೂ ಬಳಸುತ್ತೇವೆ, ಪೂಜೆಗೂ ಬಳಸುತ್ತೇವೆ ಇದೊಂದು ಶುಭ ಸೂಚಕ ಇರು ಗುರು ಗ್ರಹಕ್ಕೆ ನೇರವಾಗಿ ಸಂಬಂಧಿಸಿದಂತೆ ಅಡುಗೆ ಮನೆಯಲ್ಲಿ ಮತ್ತು ದೇವರ ಕೋಣೆಯಲ್ಲಿ ಅರಿಶಿಣ ಪುಡಿ ಖಾಲಿಯಾಗದಂತೆ ಎಚ್ಚರವಹಿಸಿ. ಅರಿಶಿನ ಮನೆಯಲ್ಲಿ ಯಾವಾಗ ಖಾಲಿಯಾಗುತ್ತದೆ ಅವತ್ತು ನಿಮ್ಮ ಮನೆಗೆ ತೊಂದರೆಗಳು ಪ್ರಾರಂಭವಾಗುತ್ತದೆ, ಹಾಗಾಗಿ ಇನ್ನೇನು

ಹರಿಶಿನ ಪುಡಿ ನಿಮ್ಮ ಮನೆಯಲ್ಲಿ ಖಾಲಿ ಆಗುತ್ತಿದೆ ಎಂದು ಗೊತ್ತಾದಲ್ಲಿ ತಂದಿಟ್ಟುಕೊಳ್ಳಿ ಖಾಲಿಯಾಗದಂತೆ ಎಚ್ಚರವಹಿಸಿ. ಗುರುಪೂರ್ಣಿಮೆಯ ದಿನ ಅರಿಶಿನ ಪುಡಿಯನ್ನು ತಂದು ದೇವರ ಕೋಣೆಯಲ್ಲಿ ಇಟ್ಟುಕೊಳ್ಳಿ. ಈ ಅರಿಶಿನಪುಡಿ ಹಾಗೂ ಸ್ವಲ್ಪ ಹಸಿ,ಹಾಲು, ಮತ್ತೊಂದು ವಸ್ತು ಬಾಳೆಹಣ್ಣು ಈ ಮೂರು ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಿ. ಒಂದು ಚಿಕ್ಕ ಬಟ್ಟಲಲ್ಲಿ ಅರಿಶಿನ ಪುಡಿಯನ್ನು, ಒಂದು ಸಣ್ಣ ಲೋಟದಲ್ಲಿ ಅರ್ಧ ಲೋಟದಷ್ಟು ಹಸಿ ಹಾಲು, ಮತ್ತು ಒಂದು ಕೆಜಿ ಬಾಳೆಹಣ್ಣು ಈ ಮೂರು ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟು ನಿಮ್ಮ ಇಷ್ಟ ದೇವರ ಬಳಿ ಪ್ರಾರ್ಥನೆಯನ್ನು ಮಾಡಿರಿ.

ಪ್ರಾರ್ಥನೆ ಮಾಡಿದ ಬಳಿಕ ಅರಿಶಿನ ಪುಡಿಯನ್ನು ಅಲ್ಲೇ ಇಟ್ಟುಬಿಡಿ, ಆ ಹಸಿ ಹಾಲನ್ನು ಇಟ್ಟು ಹತ್ತು ನಿಮಿಷದ ಬಳಿಕ ಮನೆಯ ಸದಸ್ಯರೆಲ್ಲ ಪ್ರಸಾದ ರೂಪದಲ್ಲಿ ತೆಗೆದುಕೊಳ್ಳಿ, ಬಾಳೆಹಣ್ಣನ್ನು ಕೂಡ ಅರ್ಧ ಗಂಟೆ ಬಿಟ್ಟು ಮನೆಯವರೆಲ್ಲರೂ ಕೂಡ ಸೇವಿಸಿ. ಗುರುಪೂರ್ಣಿಮೆಯ ಪೂರ್ಣ ದಿನ ಅರಿಶಿನ ಪುಡಿ ದೇವರ ಕೋಣೆಯಲ್ಲಿ ಇಟ್ಟುಬಿಡಿ ಮಾರನೆಯ ದಿನ ಅದನ್ನು ಅಲ್ಲಿಂದ ತೆಗೆದು ಪ್ರತಿ ಗುರುವಾರ ಬಲಗೈ ಹೆಬ್ಬೆರಳಿನಿಂದ ಅರಿಶಿಣವನ್ನು ಹಚ್ಚಿಕೊಳ್ಳಿ. ಮತ್ತು ಗುರುಪೂರ್ಣಿಮೆ ಪೂಜೆ ಇಟ್ಟಂತಹ ಅರಿಶಿಣ ಪುಡಿಯನ್ನು ಪ್ರತಿ ಗುರುವಾರ ಒಂದು ಚಮಚ ನೀರಿಗೆ ಹಾಕಿ ಸ್ನಾನ ಮಾಡುವುದು ಉತ್ತಮ,

ಹೀಗೆ ಮಾಡುವುದರಿಂದ ನಿಮಗೆ ಉತ್ತಮ ಫಲಿತಾಂಶ ದೊರಕುತ್ತದೆ. ಹಾಗೂ ಪೂಜೆ ಸಮಯದಲ್ಲಿ ಈ ಮಂತ್ರವನ್ನು ಪಠಿಸುವುದು ಉತ್ತಮ” ಓಂ ಗ್ರಾಂ ಗ್ರೀo ಗ್ರೌಂ ಸಂ ಗುರುವೇ ನಮಹ” ಈ ಮಂತ್ರವನ್ನು ಹೇಳುವುದರಿಂದ ಗುರು ಗ್ರಹ ಕೂಡ ಚೆನ್ನಾಗಿರುತ್ತೆ ಹಾಗೂ ನಿಮ್ಮ ಕೆಲಸ ಕಾರ್ಯಗಳಲ್ಲಿ ಎಲ್ಲವೂ ಕೂಡ ಸುಗಮವಾಗಿ ಆಗುತ್ತದೆ. ಈ ಮಂತ್ರವನ್ನು 108 ಬಾರಿ ಹೇಳಿ ಗುರುಪೂರ್ಣಿಮೆಯ ದಿನ ಇವೆಲ್ಲವನ್ನೂ ಮಾಡುವುದರಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಕೂಡ ಯಶಸ್ಸು ಆಗುತ್ತದೆ ಇದು ಸತ್ಯ.ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ದಯವಿಟ್ಟು ನಮ್ಮ ಒಂದು ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು.

Leave a Comment