ನಿಮ್ಮ ನಿತ್ಯ ಜೀವನದ ಎಲ್ಲಾ ಕಷ್ಟಕಾರ್ಪಣ್ಯಗಳು ದೂರವಾಗಬೇಕೆಂದರೆ ಈ ವಸ್ತುಗಳನ್ನು ಮನೆಯ ಮುಂದೆ ನೇತಾಡಿಸಿ

ನಮಸ್ಕಾರ ಎಲ್ಲರಿಗೂ, ಸ್ನೇಹಿತರೆ ಜೀವನದಲ್ಲಿ ನಾವು ಮುಂದುವರಿಯಬೇಕೆಂದರೆ ಲಕ್ಷ್ಮಿಯ ಅನುಗ್ರಹ ಬೇಕೇ ಬೇಕು ನಮ್ಮ ಜೀವನದ ತಕ್ಕಡಿ ಅಂದರೆ ನಮ್ಮ ಹಣಕಾಸಿನ ಪರಿಸ್ಥಿತಿ, ಆರೋಗ್ಯದ ಮಟ್ಟ ಎಲ್ಲಾ ಸರಿ ಇರಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಬೇಕೇ ಬೇಕು. ಈ ಮಹಾ ಲಕ್ಷ್ಮಿಯ ಅನುಗ್ರಹ ಪಡೆಯ ಬೇಕೆಂದು ಬಹಳಷ್ಟು ಪ್ರಯತ್ನ ಮಾಡಿರುತ್ತೇವೆ. ಬಹಳ ಬಹಳ ಸುಲಭವಾಗಿ ಮಹಾಲಕ್ಷ್ಮಿ ಅನುಗ್ರಹ ಪಡೆಯಬಹುದು ಅನ್ನುವುದರ ಬಗ್ಗೆ ನೋಡೋಣ ಬನ್ನಿ.

ಈ ಒಂದು ಪರಿಹಾರ ಹೇಗೆ ಮಾಡಬೇಕು ಎಂದರೆ ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಸೂರ್ಯೋದ ಮುನ್ನ ಎದ್ದು ಸ್ನಾನ ಮಾಡಿದ ನಂತರ ನಿಮ್ಮ ಮನೆಯ ಮಹಾಲಕ್ಷ್ಮಿಯ ಫೋಟೋ ಗೆ ಅರಿಶಿಣ ಕುಂಕುಮ ಹಾಗೂ ಕೆಂಪು ಹೂಗಳಿಂದ ಅಲಂಕರಿಸಬೇಕು ನಂತರ ಒಂದು ಬಿಳಿ ಬಟ್ಟೆಯನ್ನು ತೆಗೆದುಕೊಂಡು ಈ ಬಟ್ಟೆಯಲ್ಲಿ ಓಂ ಮತ್ತು ಶ್ರೀ ಎಂದು ಬರೆದು ನಂತರ ಮೂರು ಗೋಮತ್ತಿ ಚಕ್ರಗಳು ಪೂಜಾ ಸಾಮಗ್ರಿ ಅಂಗಡಿಗೆ ಹೋದರೆ ಗೋಮತ್ತಿ ಎಂದರೆ ಕೊಡುತ್ತಾರೆ.

ಅದು ಅರಿಶಿಣ ಬಣ್ಣದ ಗೋ ಮತ್ತಿ ಆಗಿರಬೇಕು. ಇದನ್ನು ಬಿಳಿ ಬಟ್ಟೆಯಲ್ಲಿ ಇಟ್ಟು ಗಂಟು ಕಟ್ಟಬೇಕು. ಮಹಾಲಕ್ಷ್ಮಿ ಫೋಟೋ ಮುಂದೆ ಇರಿಸಿ ಮಹಾಲಕ್ಷ್ಮಿಯ ಅಷ್ಟೊಥರವನ್ನು ಪಠಿಸಬೇಕು. ಪಠಿಸಿದ ನಂತರ ಮಹಾಲಕ್ಷ್ಮಿಗೆ ಎರಡು ಬಾಳೆ ಹಣ್ಣನ್ನು ನೈವೇದ್ಯವಾಗಿ ಸಮರ್ಪಣೆ ಮಾಡಬೇಕು. ಮಹಾಲಕ್ಷ್ಮಿಯ ಚಿತ್ರ ಪಟ ವಿಗ್ರಹ ಇದ್ದಲ್ಲಿ ಸ್ವಲ್ಪ ಜೇನು ತುಪ್ಪವನ್ನು ಸವರಬೇಕು. ಈ ರೀತಿ ಜೇನುತುಪ್ಪವನ್ನು ಸವರಿದರೆ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿ ಕೃಪೆ ಒಳ್ಳೆಯ ರೀತಿಯಲ್ಲಿ ಆಗುತ್ತದೆ.

ಹಾಗೂ ಮಹಾಲಕ್ಷ್ಮಿ ತೃಪ್ತಿಯಿಂದ ಇರುತ್ತಾರೆ. ನಂತರ ಈ ಒಂದು ಗೋ ಮತ್ತಿ ಚಕ್ರವನ್ನು ಬಿಳಿ ಬಟ್ಟೆಯಲಿ ಕಟ್ಟಿ ಇರುತ್ತದೆ ಅಲ್ಲ. ಅದನ್ನು ತೆಗೆದುಕೊಂಡು ಹೋಗಿ ನಿಮ್ಮ ಮನೆಯ ಮುಖ್ಯ ದ್ವಾರದ ಒಳ ಮೂಕವಾಗಿ ಗೋ ಮತ್ತಿ ಚಕ್ರದ ಗಂಟನ್ನು ಕಟ್ಟಬೇಕು ನೀವು ಈ ರೀತಿ ಮಾಡುತ್ತ ಬಂದಲ್ಲಿ. ಇದು ಶುಕ್ರವಾರ ಮಾಡುವ ಪ್ರಕ್ರಿಯೆಯಾಗಿದೆ. ಬೆಳಗ್ಗೆ ಸಂಜೆ ದೀಪರಾಧನೆ ಮಾಡಿದ ನಂತರ ಗೋ ಮತ್ತಿ ಚಕ್ರಕ್ಕೂ ಪೂಜೆ ಮಾಡಬೇಕು ಇದನ್ನು ಮಾಡುತ್ತ ಬಂದಲ್ಲಿ ಲಕ್ಷ್ಮಿ ಕೃಪೆ ಪಡೆಯುತ್ತಾರೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

Leave a Comment